ಅಧ್ಯಾಪಿಕೆ ಕೆ. ಎ. ರೋಹಿಣಿಯವರಿಗೆ “ಬೈಕಾಡಿ ಜನಾರ್ದನ್ ಆಚಾರ್ ಪ್ರಶಸ್ತಿ 2025” ಪ್ರದಾನ
Tuesday, January 7th, 2025![Baikady-Janardhan-Achar](https://kannada.megamedianews.com/wp-content/uploads/2025/01/Baikady-Janardhan-Achar-150x150.jpg)
ಮಂಗಳೂರು : ‘ಬೈಕಾಡಿ ಪ್ರತಿಷ್ಠಾನ ಮಂಗಳೂರು’ ಇದರ ವತಿಯಿಂದ ಬೈಕಾಡಿ ಜನಾರ್ದನ ಆಚಾರ್ ಅವರ ಹುಟ್ಟುಹಬ್ಬದಂದು ನೀಡುವ 5ನೇ ವರ್ಷದ ‘ಬೈಕಾಡಿ ಜನಾರ್ದನ ಆಚಾರ್ ಪ್ರಶಸ್ತಿ ಪ್ರದಾನ’ ಸಮಾರಂಭವು ನಗರದ ಉರ್ವಸ್ಟೋರ್ ನ ತುಳು ಭವನದ ಪ್ರೊಫೆಸರ್ ಅಮೃತ ಸೋಮೇಶ್ವರ ಸಭಾಂಗಣದಲ್ಲಿ ಭಾನುವಾರ ದಿನಾಂಕ 5 ರಂದು ಸಂಪನ್ನಗೊಂಡಿದೆ. ಶ್ರೀ ಜಗದ್ಗುರು ದುರುದುಂಡೀಶ್ವರ ಸಿದ್ಧಸಂಸ್ಥಾನ ಮಠ, ಬೆಳಗಾವಿಯ ನಿಡಸೋಸಿಯ ಉತ್ತರಾಧಿಕಾರಿಗಳಾದ ಶ್ರೀ ನಿಜಲಿಂಗೇಶ್ವರ ಸ್ವಾಮಿಗಳ ಸಾನಿಧ್ಯದಲ್ಲಿ ಈ ಕಾರ್ಯಕ್ರಮವು ನಡೆಯಿತು. ಸ್ವಾಮಿಗಳು ಆಶೀರ್ವಚನ ನೀಡುತ್ತಾ, “ಬೈಕಾಡಿ ಜನಾರ್ದನ […]