ಶ್ರೀ ಕ್ಷೇತ್ರ ಕದ್ರಿ ರಾಜಾಂಗಣದಲ್ಲಿ ‘ಅತಿಕಾಯ ಕಾಳಗ’ ತಾಳ ಮದ್ದಳೆ

12:41 PM, Saturday, October 13th, 2018
Share
1 Star2 Stars3 Stars4 Stars5 Stars
(No Ratings Yet)
Loading...

kadri-templeಮಂಗಳೂರು: ಕಲ್ಕೂರ ಪ್ರತಿಷ್ಠಾನದ ವತಿಯಿಂದ ಶ್ರೀ ಕ್ಷೇತ್ರ ಕದ್ರಿ ರಾಜಾಂಗಣದಲ್ಲಿ ‘ಸಂಯಮಂ’ ಬಳಗದವರಿಂದ ’ಅತಿಕಾಯ ಕಾಳಗ’ ತಾಳ ಮದ್ದಳೆ ಜರಗಿತು.

ಈ ಸಂದರ್ಭ ಸಂಯಮಂ ತಂಡದ ಹಿರಿಯ ಕಲಾವಿದ ಮಲ್ಪೆ ವಾಸುದೇವ ಸಾಮಗ ಅವರನ್ನು ನವರಾತ್ರಿಯ ಸಂಭ್ರಮದ ನಿಮಿತ್ತ ಪ್ರತಿಷ್ಠಾನದ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ಸನ್ಮಾನಿಸಿದರು.

ಈ ಸಂದರ್ಭ ಜನಾರ್ದನ ಹಂದೆ, ಕದಳಿ ಕಲಾ ಕೇಂದ್ರದ ಪ್ರಮುಖ ರಮೇಶ್ ಭಟ್‌ ಕದ್ರಿ, ಸಂಘಟಕ ಕೇಶವ ಹೆಗಡೆ, ಕದ್ರಿ ದೇವಳದ ವ್ಯವಸ್ಥಾಪನ ಸಮಿತಿಯ ಸದಸ್ಯ ಸುರೇಶ್‌ಕುಮಾರ್, ಕಲಾವಿದ ಪೂಕಳ ಲಕ್ಷ್ಮೀ ನಾರಾಯಣ ಭಟ್, ಹಾಗೂ ಹಿರಿಯ ಪತ್ರಕರ್ತ ಸುರೇಶ್ ಮೊದಲಾದವರು ಉಪಸ್ಥಿತರಿದ್ದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English