ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್, ನಿಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಕರೆ ಮಾಡಿ 9945410150
ನೀವು ಪ್ರೀತಿಸಿದ ಹುಡುಗ ಅಥವಾ ಹುಡುಗಿಯನ್ನು ಮದುವೆಯಾಗಲು ಬಯಸುವುದು ಸಹಜ ವಿಷಯ. ಕಾರಣಾಂತರಗಳಿಂದ ನಿಮ್ಮ ಪ್ರೀತಿ ಗೆಲುವಿನ ಹಾದಿ ಹಿಡಿಯದೇ ಹೋಗಬಹುದು. ಅಥವಾ ಮನಸ್ಥಿತಿಯೇ ಇಬ್ಬರಲ್ಲೂ ಬೇರೆಯಾಗಿ ದೂರವಾಗಿರುವ ಸಾಧ್ಯತೆ ಇರುತ್ತದೆ. ಇದನ್ನು ಹೊರತುಪಡಿಸಿದರೆ ಮನೆಯವರ ವಿರೋಧಗಳು ಸಹ ನಿಮ್ಮ ಪ್ರೀತಿಗೆ ಸಮಸ್ಯೆ ತರಬಹುದು.
ನಿಮ್ಮ ಪ್ರೀತಿ ನೀವು ಉಳಿಸಿಕೊಳ್ಳಲು ಬಹಳಷ್ಟು ಪ್ರಯತ್ನ ಮಾಡುತ್ತೀರಿ. ಅದಕ್ಕಾಗಿಯೇ ತಾವು ಯೋಜನೆಗಳನ್ನು ಕನಸುಗಳನ್ನು ಕಂಡು ಹೆಜ್ಜೆ ಇಡುತ್ತೀರಿ. ಆದರೆ ನಿಮ್ಮ ಪ್ರೀತಿಯ ವಿಷಯದಲ್ಲಿ ಸಮಸ್ಯೆ ಉಂಟಾಗಿ ನಿಮ್ಮ ಸಂಗಾತಿಯಿಂದ ನೀವು ದೂರ ಆದರೆ ಅದು ನಿಮಗೆ ಬಹಳಷ್ಟು ನೋವು ತರುತ್ತದೆ. ಇಂತಹ ಸಂದಿಗ್ಧ ಪರಿಸ್ಥಿತಿಯನ್ನು ಸರಿಪಡಿಸಿ ನಿಮ್ಮ ಮುಖದಲ್ಲಿ ಸಂತೋಷ ಮೂಡಿಸಲು ಈ ಪರಿಹಾರ ತಂತ್ರ ಬಹು ಉಪಯುಕ್ತ.
ನಿಮ್ಮ ಪ್ರಿಯರ ಹೆಸರನ್ನು ಹಳದಿ ವಸ್ತ್ರದಲ್ಲಿ ಕಪ್ಪು ಕಾಡಿಗೆಯಿಂದ ಬರೆಯಬೇಕು ಅದರಲ್ಲಿ ನಿಂಬೆಹಣ್ಣು, ನವಧಾನ್ಯ, ತಾಮ್ರದ ತಗಡು, ಪಂಚ ಲೋಹದ ತಗಡು, ಹಾಗೂ ನಿಮ್ಮ ಪ್ರಿಯರ ಯಾವುದಾದರೂ ಅನುಪಯುಕ್ತ ವಸ್ತು ಇದನ್ನು ಆ ವಸ್ತ್ರದಲ್ಲಿ ಕಟ್ಟಿ ಬನ್ನಿ ಮರದ ಬಳಿ ಇಟ್ಟು ಬರಬೇಕು ಇದರಿಂದ ಖಂಡಿತ ನಿಮ್ಮಸಮಸ್ಯೆ ಪರಿಹಾರ ವಾಗುತ್ತದೆ.
ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಗಿರಿಧರ ಭಟ್
ಸಮಾಲೋಚನೆಗಾಗಿ ಕರೆ ಮಾಡಿ.
9945410150
Click this button or press Ctrl+G to toggle between Kannada and English