ಶತ್ರುಗಳ ಉಪಟಳವನ್ನು ಹತ್ತಿಕ್ಕುವ ಸರಳ ಪರಿಹಾರ ತಂತ್ರ

7:00 AM, Tuesday, August 11th, 2020
Share
1 Star2 Stars3 Stars4 Stars5 Stars
(No Ratings Yet)
Loading...

Tayataಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್, ನಿಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಕರೆ ಮಾಡಿ  9945410150

ಸದಾಕಾಲ ನಿಮ್ಮಲ್ಲಿ ಶತ್ರುಭಯ, ಶತ್ರುಗಳ ಕಾಟ ಹಾಗೂ ಅವರ ಉಪಟಳಗಳಿಂದ ನೀವು ಜರ್ಜರಿತರಾಗಿರುತ್ತೀರಿ ಇವರಿಂದ ನಿಮ್ಮ ಅಪೇಕ್ಷಿತ ಕಾರ್ಯಗಳು ಸಕಾರಾತ್ಮಕವಾಗಿ ನಡೆಯದೆ ತೊಂದರೆಯಲ್ಲಿ ಸಿಲುಕಬಹುದು.

ಕೈಬೆರಳು ರಹಸ್ಯ, ನಿಮ್ಮ ಯಾವ ಬೆರಳಿನಲ್ಲಿ ಅದೃಷ್ಟವಿದೆ ನೋಡಿ !

ಆರ್ಥಿಕವಾಗಿ ಅಡೆತಡೆ ಉಂಟಾಗುವ ಸಾಧ್ಯತೆ ಇರುತ್ತದೆ. ನಿಮ್ಮ ಬಗ್ಗೆ ಇಲ್ಲಸಲ್ಲದ ಆರೋಪ, ಅಪಪ್ರಚಾರ, ಕೀಳಾಗಿ ಮಾತಾಡಿ ನಿಮ್ಮ ವ್ಯವಸ್ಥೆಯನ್ನು ಕುಂದಿಸುವ ಸಂಚು ನಡೆಯುತ್ತಿರುತ್ತದೆ. ನಿಮ್ಮ ಪ್ರತಿಯೊಂದು ಕಾರ್ಯಗಳಲ್ಲಿ ಇಂತಹ ದುಷ್ಟ ಜನಗಳಿಂದ ತಾವು ಸಮಸ್ಯೆ ಅನುಭವಿಸುತ್ತಿದ್ದರೆ ಈ ಪರಿಹಾರ ಮಾರ್ಗ ಅನುಸರಿಸಿ.

ತಾಮ್ರದ ತಗಡಿನಲ್ಲಿ ಓಂ ಹ್ರೀಂ ದುಂ ದುರ್ಗಾಯೈ ನಮಃ ಎಂಬ ಈ ಮಂತ್ರವನ್ನು ತಾಮ್ರದ ತಂತಿಯಿಂದ ಬರೆಯಬೇಕಾಗುತ್ತದೆ ಹಾಗೂ ಇದರ ಮುಂದೆ ತಾವು ಸಾವಿರದ ಎಂಟು ಬಾರಿ ಈ ಮಂತ್ರವನ್ನು ಜಪಿಸಬೇಕು ನಂತರ ಅರಿಶಿನ ಕುಂಕುಮ ಸಮೇತವಾಗಿ ಬರೆದಿರುವ ತಗಡನ್ನು ಒಂದು ತಾಯತದಲ್ಲಿ ಹಾಕಿ ಕಪ್ಪು ದಾರದಲ್ಲಿ ಕುತ್ತಿಗೆಗೆ ಕಟ್ಟಿಕೊಳ್ಳಿ. ಇದು ನಿಮಗೆ ಶತ್ರುಗಳಿಂದ ರಕ್ಷಣೆ ನೀಡುತ್ತದೆ.

ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಗಿರಿಧರ ಭಟ್
ಸಮಾಲೋಚನೆಗಾಗಿ ಕರೆ ಮಾಡಿ.
9945410150

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English