ರಾಘವೇಂದ್ರ ನಾಮಸ್ಮರಣೆಯ ಫಲ

Thursday, April 29th, 2021
Raghavendra

ಲೇಖನ: ಜ್ಯೋತಿಷ್ಯರು ಶ್ರೀ ಗಿರಿಧರ ಭಟ್ 9945410150 ಕಲಿಯುಗದ ಕಾಮಧೇನು ಭಕ್ತರ ಪಾಲಿನ ಕಲ್ಪವೃಕ್ಷ ರಾಘವೇಂದ್ರ ಸ್ವಾಮಿಗಳು. ಕಡು ಕಷ್ಟದ ಸಮಯದಲ್ಲಿ ರಾಯರನ್ನು ನೆನೆಸಿಕೊಂಡರೆ ಆ ಸಮಸ್ಯೆಗಳನ್ನು ಕ್ಷಣಮಾತ್ರದಲ್ಲಿ ಬಗೆಹರಿಸಿಕೊಡುವ ಗುರುವರ್ಯರು. ದೈವಾಂಶ ಸಂಭೂತರಾದ ರಾಯರು ಇಂದಿಗೂ ಸಹ ಬೃಂದಾವನ ಅವಸ್ಥೆಯಲ್ಲಿ ಇದ್ದುಕೊಂಡು ಭಕ್ತರ ಕಷ್ಟ ಕಾರ್ಪಣ್ಯಗಳನ್ನು ಪರಿಹರಿಸುವ ಮಹಾನ್ ಯತಿವರ್ಯರು. ರಾಘವೇಂದ್ರ ಸ್ವಾಮಿಗಳ ಹೆಸರಿನಲ್ಲಿಯೇ ಅಪಾರವಾದ ಶಕ್ತಿ-ಸಾಮರ್ಥ್ಯಗಳು ಕೂಡಿದೆ, ಶ್ರೀಯರ ಹೆಸರನ್ನು ನೆನೆಸಿಕೊಂಡರೆ ಸಾಕು ಶಕ್ತಿ ಸಂಚಲನ ಕೊಳ್ಳುವುದು ನಿಶ್ಚಿತ. ರಾ - ಎನ್ನಲು ರಾಶಿ ದೋಷಗಳು […]

ಗಣಪತಿಯ ಆರಾಧನೆಯಿಂದ ನಿಮ್ಮೆಲ್ಲ ಸಂಕಷ್ಟಗಳು ದೂರವಾಗುವುದು

Wednesday, April 21st, 2021
Ganapathy

ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್ 9945410150 ನಿಮ್ಮ ದಾರಿಯಲ್ಲಿ ಅಡೆತಡೆಗಳು ಹೆಚ್ಚಾಗಿದ್ದು ಅಥವಾ ಗೆಲುವಿನ ಲಯವನ್ನು ಪಡೆದುಕೊಳ್ಳುವ ಬಯಕೆ, ದೃಢನಿಶ್ಚಯಗಳು ಸಾಧಿಸಲು ಮತ್ತೆ ನಿಮ್ಮ ಕನಸು ನನಸಾಗುವ ಪರಿಪೂರ್ಣತೆಯ ದಾರಿಯ ಅವಕಾಶಗಳನ್ನು ನೀವು ಹುಡುಕುತ್ತಿರುತ್ತೀರಿ ಹಾಗೂ ಆ ದಾರಿಯಲ್ಲಿ ಹಲವು ಸಂಕಷ್ಟಗಳನ್ನು ಸಹ ಎದುರಿಸುತ್ತಿರುತ್ತೀರಿ. ಇಂತಹ ಸಂದರ್ಭಗಳಲ್ಲಿ ನೀವು ಗಣಪತಿಯ ಆರಾಧನೆ ಹಾಗೂ ವಿಶೇಷವಾಗಿ ಗಣಪತಿ ಯಜ್ಞವನ್ನು ಮಾಡುವುದರಿಂದ ನಿಮ್ಮ ಜೀವನದಲ್ಲಿ ಉಂಟಾಗುವ ಸಂಧಿಗ್ಧತೆಗಳ ಪರಿಹಾರ ಕಂಡುಕೊಂಡು ಉದ್ದೇಶಿತ ಗುರಿಯೆಡೆಗೆ ಖಂಡಿತವಾಗಿ ಸಾಗಲು […]

ಸರ್ವರ ಕಷ್ಟಗಳನ್ನು ಬಗೆಹರಿಸಿ ಸದಾ ಭಕ್ತರ ಪಾಲಿಗೆ ಚೈತನ್ಯದಾಯಕವಾದ ಮಹಾಶಕ್ತಿ ಶ್ರೀಕಬ್ಬಾಳಮ್ಮ

Sunday, April 11th, 2021
kabbalamma

ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್ ಸಮಸ್ಯೆಗಳ ಮುಕ್ತ ಸಮಾಲೋಚನೆಗಾಗಿ ಕರೆ ಮಾಡಿ. 9945410150 ಶ್ರೀ ಕ್ಷೇತ್ರ ಕಬ್ಬಾಳು ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ರಮಣಿಯವಾದ ಬೆಟ್ಟಗಳ ನಡುವೆ ಶ್ರೀಕಬ್ಬಾಳಮ್ಮ ಪ್ರಸಿದ್ಧ ದೇಗುಲ ಕ್ಷೇತ್ರ ಕಾಣಬಹುದು. ಸರ್ವರ ಕಷ್ಟಗಳನ್ನು ಬಗೆಹರಿಸಿ ಸದಾ ಭಕ್ತರ ಪಾಲಿಗೆ ಚೈತನ್ಯದಾಯಕವಾದ ಮಹಾಶಕ್ತಿ ಇಲ್ಲಿ ನೆಲೆಸಿರುವವಳು. ಗುಡ್ಡಗಾಡು ಹೊಂದಿರುವ ಕ್ಷೇತ್ರ ಚಾರಣಿಗರನ್ನು ಆಕರ್ಷಿಸುತ್ತದೆ. ಹಿಂದಿನ ಕಾಲದಲ್ಲಿ ಬ್ರಿಟಿಷರು ಈ ಸ್ಥಳದಲ್ಲಿ ಬೆಟ್ಟದಿಂದ ನೂಕುವ ಶಿಕ್ಷೆಯನ್ನು ನೀಡುತ್ತಿದ್ದರು. ಇಲ್ಲಿ ಶಿಕ್ಷೆಯಿಂದ ಪಾರಾಗಲು […]

ಇಂತಹ ಕೆಲವು ವಸ್ತುಗಳು ಮನೆಯಲ್ಲಿದ್ದರೆ ಬಡತನ ತಂದುಕೊಡುತ್ತದೆ ಎಚ್ಚರ

Saturday, April 10th, 2021
mirror

ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್ 9945410150 ಕೆಲವು ವಸ್ತುಗಳು ಮನೆಯಲ್ಲಿ ಇಡುವುದರಿಂದ ದಾರಿದ್ರ್ಯ, ಬಡತನ, ಅನಾರೋಗ್ಯ, ಹಣಕಾಸಿನ ಕೊರತೆ ಉಂಟಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಇಂತಹ ವಸ್ತುಗಳನ್ನು ಆದಷ್ಟು ಮನೆಯಲ್ಲಿ ಇಡದೆ ಇರುವುದು ಸೂಕ್ತವಾಗಿದೆ. ಒಡೆದು ಹೋಗಿರುವ ಕನ್ನಡಿ, ಕಿಟಕಿಯ ಗಾಜಿನ ಬಾಗಿಲು, ಭಿನ್ನವಾಗಿರುವ ದೇವರ ವಿಗ್ರಹಗಳು ಅಥವಾ ಭಾವಚಿತ್ರ, ಮುರಿದು ಹೋಗಿರುವ ಮೇಜು ಕುರ್ಚಿಗಳು, ಕೆಟ್ಟು ಹೋಗಿರುವ ಎಲೆಕ್ಟ್ರಾನಿಕ್ ವಸ್ತುಗಳು, ಮನೆಯಲ್ಲಿನ ಕಪ್ಪು ಬಾಗಿಲುಗಳು ಇಂತಹ ವಸ್ತುಗಳೆಲ್ಲವೂ ಋಣಾತ್ಮಕ ಸ್ಥಿತಿಗಳನ್ನು ತಂದುಕೊಡುತ್ತದೆ. ಹಾಗಾಗಿ […]

ಕೆಟ್ಟ ದೃಷ್ಟಿಯಿಂದ ಪಾರಾಗುವ ಮಾರ್ಗ

Thursday, April 8th, 2021
Bad Sight

ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್ 9945410150 ಕಣ್ಣು ದೃಷ್ಟಿಯು ಅಥವಾ ಕೆಟ್ಟ ಕಣ್ಣಿನ ದೃಷ್ಟಿಯು ಅತ್ಯಂತ ಶಕ್ತಿಯುತ ವಾಗಿರುತ್ತದೆ. ಕೆಲವು ಜನರ ನೋಟವು ಪ್ರತ್ಯಕ್ಷ ಅಥವಾ ಅಪ್ರತ್ಯಕ್ಷವಾಗಿ ಆಘಾತ, ಗಾಯ, ದುರಾದೃಷ್ಟವನ್ನು ಉಂಟು ಮಾಡುವ ಸಾಮರ್ಥ್ಯ ಹೊಂದಿರುತ್ತದೆ. ಯಾವ ವ್ಯಕ್ತಿಯ ಮೇಲೆ ಇಂತಹ ದೃಷ್ಟಿಯು ಬಿದ್ದಿರುತ್ತದೆ ಅವನಿಗೆ ಸಮಸ್ಯೆ ತಪ್ಪಿದ್ದಲ್ಲ. ಇದು ಮನುಷ್ಯನ ವ್ಯಕ್ತಿತ್ವವು ಕಳೆಗುಂದಲು ಕಾರಣವಾಗಬಹುದು ಅಥವಾ ಆತನನ್ನು ನಿರುತ್ಸಾಹ ಗೊಳಿಸಲುಬಹುದು. ಇಂತಹ ದೃಷ್ಟಿ ಪೀಡಿತ ವ್ಯಕ್ತಿಯ ಮೇಲೆ ಉಪ್ಪುನೀರನ್ನು ಚಿಮುಕಿಸುವುದು […]

ಹಣಕಾಸಿನ ಸಮಸ್ಯೆಗೆ ಇದು ರಾಮಬಾಣ ಇದ್ದಂತೆ !

Thursday, February 18th, 2021
Tulasi1

ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್ : ನಾವು ನಮ್ಮ ವಿವೇಚನೆಯಿಂದ ಜೀವನವನ್ನು ಸಮೃದ್ಧಿ ಗೊಳಿಸುವುದು ಅವಶ್ಯಕ. ವಿವೇಚನಾರಹಿತವಾದ ಹೂಡಿಕೆಗಳು ಮತ್ತು ಕಾರ್ಯಗಳು ನಮ್ಮ ಅಧಃಪತನಕ್ಕೆ ಕಾರಣವಾಗುತ್ತದೆ. ಕೆಲವು ಹಿತಾಸಕ್ತಿಗಾಗಿ ಮರುಳಾಗುವುದು, ತೋರಿಕೆಗಾಗಿ ಹಣ ಖರ್ಚು ಮಾಡುವುದು, ಅಹಿತಕರ ವಿಷ ವರ್ತುಲದಲ್ಲಿ ಸಿಲುಕಿ ದುಡಿಮೆಯ ಪ್ರಮಾಣ ಕಡಿಮೆ ಗೊಳ್ಳುವುದು. ಇಂತಹ ಸನ್ನಿವೇಶಗಳು ಪರಿಸ್ಥಿತಿ ಕೈಮೀರಿ ಹೋಗುವಂತಹ ಪ್ರಮೇಯವನ್ನು ತಂದೊಡ್ಡುತ್ತದೆ. ಇಂತಹ ಕಾರ್ಯಗಳಿಂದ ಸಾಲದ ಸುಳಿಯಲ್ಲಿ ಸಿಲುಕಬಹುದು, ಆರ್ಥಿಕ ಅಡಚಣೆ ಆಗುವುದು, ಮನಸ್ಸು ತೀವ್ರತರನಾದ ನಿರಾಶೆ […]

ವಿಚ್ಛೇದನ ಸಮಸ್ಯೆಯಿಂದ ಪಾರಾಗಲು ಇಲ್ಲಿದೆ ಸರಳ ತಂತ್ರ

Tuesday, February 16th, 2021
Tambula

ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್ : ದಾಂಪತ್ಯದಲ್ಲಿ ಉದ್ಭವಿಸುವಂತಹ ಸಣ್ಣ ಪುಟ್ಟ ಜಗಳಗಳು ದೊಡ್ಡದಾಗುತ್ತದೆ. ಇಲ್ಲಿ ಅನಗತ್ಯ ಮಾತುಗಳು ಆಗದೇ ಇರುವಂತಹ ಜನಗಳ ದುಷ್ಟ ಬುದ್ಧಿಯಿಂದ ವಿಚ್ಛೇದನ ಹಂತಕ್ಕೆ ಈ ಸಮಸ್ಯೆ ತಲುಪಬಹುದು. ಪತಿ ಅಥವಾ ಪತ್ನಿ ಪರಸ್ಪರ ಒಪ್ಪಿಗೆ ಮೇರೆಗೆ ಆದರೆ ಅದು ವಿಚ್ಛೇದನ ಪರವಾಗಿಲ್ಲ. ಆದರೆ ಒಬ್ಬರಿಗೆ ಬಾಳುವ ಇಷ್ಟ ಇದ್ದರೂ ಸಹ ಅದನ್ನು ಅರಿಯದೆ ಮತ್ತೊಬ್ಬರು ಹಟ ಸಾಧನೆ ಮಾಡುತ್ತಾರೆ. ಇಂತಹ ಸಮಸ್ಯೆಯಿಂದ ನೀವು ನೊಂದಿದ್ದರೆ ಈ ಸರಳ […]

ದಿನ ಭವಿಷ್ಯ : ಇಂದು ಯಾವರಾಶಿಗೆ ಶುಭಫಲಗಳು ಸಿಗುವುದು ತಿಳಿದುಕೊಳ್ಳಿ !

Tuesday, February 16th, 2021
lakshmi Narashimha

ಶ್ರೀ ಮೂಕಾಂಬಿಕ ದೇವಿಯ ಸ್ಮರಣೆಯನ್ನು ಮಾಡುತ್ತಾ ಈ ದಿನದ ದ್ವಾದಶ ರಾಶಿ ಫಲಗಳನ್ನು ತಿಳಿಯೋಣ. ಖ್ಯಾತ ಜ್ಯೋತಿಷ್ಯರು ಗಿರಿಧರಭಟ್ ನಿಮ್ಮ ಸರ್ವ ಸಮಸ್ಯೆಗಳ ಪರಿಹಾರ ಮತ್ತು ಮಾರ್ಗದರ್ಶನಕ್ಕಾಗಿ ಇಂದೇ ಕರೆ ಮಾಡಿ. 9945410150 ಮೇಷ ರಾಶಿ ಸಿಗುವ ಅವಕಾಶಗಳನ್ನು ಬಳಸಿಕೊಂಡು ಮುನ್ನಡೆಯಿರಿ. ದೊಡ್ಡಮಟ್ಟದ ಯೋಜನೆಗಳು ಕಂಡುಬರುತ್ತದೆ. ಸದುಪಯೋಗಪಡಿಸಿಕೊಳ್ಳುವುದು ಒಳ್ಳೆಯದು. ಹೂಡಿಕೆಗಳ ವಿಷಯದಲ್ಲಿ ಲಾಭದಾಯಕ ದಿನವಾಗಿ ಪರಿವರ್ತನೆಗೊಳ್ಳುವುದು. ಮಕ್ಕಳೊಂದಿಗೆ ನೀವು ಬೆರೆಯುವ ಶೈಲಿ ಉತ್ತಮವಾಗಿರುತ್ತದೆ. ಗಿರಿಧರ ಭಟ್ 9945410150 ಮಾಹಿತಿಗಾಗಿ ಕರೆ ಮಾಡಿ ವೃಷಭ ರಾಶಿ ಕಷ್ಟದ ಕೆಲಸಗಳನ್ನು […]

ದುಷ್ಟ ಶಕ್ತಿ ಮತ್ತು ದುಷ್ಟ ಜನಗಳಿಂದ ರಕ್ಷಣೆ ನೀಡುವ ತಂತ್ರ

Monday, February 15th, 2021
Theertha

ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್ : ನಾವು ನಡೆಯುವ ಹಾದಿಯಲ್ಲಿ ಕಲ್ಲುಮುಳ್ಳುಗಳು ಸಹಜ ಆದರೆ ಎಲ್ಲಾ ರಂಗದಲ್ಲೂ ಇದೇ ರೀತಿಯ ಸಮಸ್ಯೆಯನ್ನು ಎಷ್ಟುದಿನ ಸಹಿಸಿಕೊಳ್ಳಲು ಸಾಧ್ಯವಿದೆ. ದುಷ್ಟಶಕ್ತಿ ಮತ್ತು ದುಷ್ಟಜನ ಒಂದೇ ನಾಣ್ಯದ ಎರಡು ಮುಖಗಳಂತೆ ನಮ್ಮ ಏಳಿಗೆ ಹಾಗೂ ಒಳ್ಳೆಯ ವಿಚಾರಗಳಲ್ಲಿ ಹಸ್ತಕ್ಷೇಪ ನಡೆಸಿ ಕೆಡುಕು ಮಾಡುವುದು ಮತ್ತು ಬಯಸುವುದು. ಇಲ್ಲಿ ನೇರ ಶತ್ರುತ್ವ ಕಾಣುತ್ತೇವೆ ಮತ್ತು ಹಿತಶತ್ರುಗಳು ಸಹ ಕಾಣುತ್ತೇವೆ. ಇವರ ಕ್ರೂರ ದೃಷ್ಟಿಯಿಂದ ನಮ್ಮ ಏಳಿಗೆ ಅಸಾಧ್ಯ. ದುಷ್ಟಶಕ್ತಿ […]

ವಿವಾಹ ಬೇಗ ಕೂಡಿಬರಲು ಮತ್ತು ಅದರಲ್ಲಿನ ಸಮಸ್ಯೆಗೆ ಸೂಕ್ತ ಪರಿಹಾರ

Sunday, February 14th, 2021
anjaneya

ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್ : ದಿನಗಳು ಕಳೆಯುತ್ತಿರುವುದು ಆದರೆ ಮದುವೆ ಮುಂದೂಡುತ್ತಾ ನೀವು ಸಮಸ್ಯೆ ಅನುಭವಿಸುವ ಸಾಧ್ಯತೆಗಳು ಕಾಣಬಹುದು. ಸಮಯ ಹಿಂದೆ ಸರಿಯುವುದಿಲ್ಲ ಆದಷ್ಟು ಸಮಯದ ಜೊತೆಗೆ ಪ್ರಯಾಣ ಬೆಳೆಸುವುದು ಉತ್ತಮ. ನಿಮ್ಮ ಮದುವೆಯಲ್ಲಿ ಅಡ್ಡಿ-ಆತಂಕಗಳು ಮೂಡುತ್ತಿರುತ್ತದೆ. ಈಗಿನ ಸಂದರ್ಭದಲ್ಲಿ ಸೂಕ್ತ ವಧು-ವರರ ಅನ್ವೇಷಣೆಯಲ್ಲಿ ತೊಡಗಿದ್ದರೂ ಸಹ ಅದು ಪ್ರಗತಿದಾಯಕ ವಾಗದಿರಬಹುದು, ಮನೆಯವರ ಅಲಕ್ಷತನ ಕಂಡುಬರುತ್ತದೆ ಅಥವಾ ನಿಮ್ಮ ಮಕ್ಕಳು ಮದುವೆಗೆ ಹಿಂದೇಟು ಹಾಕಬಹುದು. ಇದಲ್ಲದೆ ಅನ್ಯ ವ್ಯಕ್ತಿ ಗಳಿಂದ ಸಮಸ್ಯೆ […]