ತಂಡದಿಂದ ತಂಡಕ್ಕೆ ಹಾರುವುದು ಕಲಾವಿದರಿಗೆ ಶೋಭೆ ತರುವಂತದ್ದಲ್ಲ: ಸೀತಾರಾಮ ಕುಲಾಲ್
Thursday, July 12th, 2018ಮಂಗಳೂರು : ಒಂದು ತಂಡದಿಂದ ಮತ್ತೊಂದು ತಂಡಕ್ಕೆ ಹಾರುವುದು ಕಲಾವಿದರಿಗೆ ಶೋಭೆ ತರುವಂತದ್ದಲ್ಲ. ಕಲಾವಿದನಿಗೆ ತಂಡದಲ್ಲಿ ಸಮಸ್ಯೆಗಳಿದ್ದರೆ ಅದನ್ನು ವ್ಯವಸ್ಥಾಪP, ಸಂಘಟಕರಲ್ಲಿ ತಿಳಿಸಿ ಸರಿ ಮಾಡಿಕೊಳ್ಳಬೇಕು ಎಂದು ಹಿರಿಯ ನಾಟಕಕಾರ, ನಿರ್ದೇಶಕ ಎಂ.ಸೀತಾರಾಮ ಕುಲಾಲ್ ತಿಳಿಸಿದರು. ಶರವು ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಲಕುಮಿ ಮತ್ತು ಶ್ರೀಲಲಿತೆ ನಾಟಕ ತಂಡದ ನಾಲ್ಕು ನಾಟಕಗಳಿಗೆ ಮುಹೂರ್ತ ನೆರವೇರಿಸಿದ ಬಳಿಕ ನಡೆದ ಸಭೆಯಲ್ಲಿ ಅವರು ಮಾತನಾಡಿದರು. ತುಳು ಭಾಷೆಯ ಬೆಳವಣಿಗೆಯಲ್ಲಿ ತುಳು ನಾಟಕಗಳು ಪರಿಣಾಮಕಾರಿಯಾಗಿ ಕೆಲಸ ಮಾಡಿದೆ. ಅದರಲ್ಲೂ ಲಕುಮಿ ಮತ್ತು […]