ಮತ್ತಷ್ಟು ಬಿರುಸುಗೊಂಡ ಐಎಸ್ಪಿಆರ್ಎಲ್ ಪೈಪ್ಲೈನ್ ವಿರೋಧಿ ಹೋರಾಟ
Monday, July 20th, 2015ಸುರತ್ಕಲ್ : ದಕ್ಷಿಣ ಕನ್ನಡ ಜಿಲ್ಲಾ ಜನಜಾಗೃತಿ ಸಮಿತಿ ಹಮ್ಮಿಕೊಂಡ ದ.ಕ. ಜಿಲ್ಲೆಯ 17 ಗ್ರಾಮಗಳ ಸಂತ್ರಸ್ತರ ಐಎಸ್ಪಿಆರ್ಎಲ್ ಪೈಪ್ ಲೈನ್ ವಿರೋಧಿ ಹೋರಾಟದ ಸಭೆಯ ಸುರತ್ಕಲ್ನ ಲಯನ್ಸ್ ಕ್ಲಬ್ನಲ್ಲಿ ನಡೆಯಿತು. ಈ ಸಭೆಯಲ್ಲಿ ಸಾಮಾಜಿಕ ಹೋರಾಟಗಾರರಾದ ಗ್ರೆಗೋರಿ ಪತ್ರಾವೋ ಮತ್ತು ಮುನೀರ್ ಕಾಟಿಪಳ್ಳ ಭಾಗವಹಿಸಿ ಹೋರಾಟಕ್ಕೆ ಬೆಂಬಲ ಸೂಚಿಸಿದರು. ಕೆಎಐಡಿಬಿಯು ಪೈಪ್ಲೈನ್ ಸಂತ್ರಸ್ತರಿಗೆ ಹಿಂದೆ ಘೋಷಿಸಿದ ಪರಿಹಾರ ಮೊತ್ತದ ಶೇ 40 ರಷ್ಟು ಹೆಚ್ಚುವರಿ ಮಾಡಿ ನಾಲ್ಕು ಪಟ್ಟು ಹೆಚ್ಚು ಮಾಡಲಾಗಿದೆ ಎಂದು ಸಂತ್ರಸ್ತರನ್ನು ದಾರಿ […]