ನಿಫಾ ಬಳಿಕ ವರುಣನ ಭೀತಿಯಲ್ಲಿ ಕೇರಳ , ಒಂದೇ ದಿನ ಮಳೆಗೆ 9 ಮಂದಿ ಬಲಿ..!
Friday, June 15th, 2018ತಿರುವನಂತಪುರಂ: ಉತ್ತರ ಭಾರತದಲ್ಲಿ ಅಬ್ಬರಿಸಿದ್ದ ಮಳೆ-ಗಾಳಿ, ಗುಡುಗು-ಸಿಡಿಲು, ಧೂಳು ದಕ್ಷಿಣ ಭಾರತದತ್ತಲೂ ಆರ್ಭಟಿಸಿದೆ. ನಿಫಾ ಭಯದಿಂದ ಹೊರ ಬಂದು ಮುಂಗಾರಿನ ಖುಷಿಯಲ್ಲಿದ್ದ ಕೇರಳದ ಜನರಲ್ಲಿ ಸೂತಕ ಮನೆ ಮಾಡಿದೆ. ನಿನ್ನೆ ಒಂದೇ ದಿನ ಮಳೆಯ ರೌದ್ರನರ್ತನಕ್ಕೆ 9 ಮಂದಿ ಅಸುನೀಗಿದ್ದಾರೆ. ಕಳೆದೊಂದು ತಿಂಗಳಿನಿಂದ ಮಳೆಗೆ ಬಲಿಯಾದವರ ಸಂಖ್ಯೆ 43 ಮುಟ್ಟಿದೆ. ಭಾರೀ ಮಳೆಗೆ ತತ್ತರಿಸಿರುವ ಉತ್ತರ ಕೇರಳದ ಜಿಲ್ಲೆಗಳಾದ ಕಾಜಿಕೋಡ, ಕನ್ನೂರು, ಪಾಲ್ಕಾಡ್, ಕಾಸರಗೂಡು ಹಾಗೂ ಮಲ್ಲಾಪುರಂನಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ನಿನ್ನೆ ಮಳೆಯಿಂದ ಸಂಭವಿಸಿ ಭೂಕುಸಿತಕ್ಕೆ […]