ಗ್ರಾ.ಪಂ.ಗಳಲ್ಲಿ ಸ್ವಚ್ಛತಾ ಜಾಗೃತಿ ಕಾರ್ಯಕ್ರಮಕ್ಕೆ ಜಿ.ಪಂ. ಉಪಾಧ್ಯಕ್ಷರಿಂದ ಚಾಲನೆ

Wednesday, May 6th, 2015
Zp Rally

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿ, ನದಿಗಳು ತುಂಬಿ ಹರಿಯುತ್ತಿದ್ದರೂ, ಬೇಸಿಗೆ ಕಾಲದಲ್ಲಿ ಕುಡಿಯುವ ನೀರಿನ ಸಮಸ್ಯೆ ಸೃಷ್ಟಿಯಾಗುತ್ತಿರುವುದು ಕಳವಳಕಾರಿಯಾಗಿದೆ ಎಂದು ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಸತೀಶ್ ಕುಂಪಲ ಹೇಳಿದ್ದಾರೆ. ದ.ಕ. ಜಿಲ್ಲಾ ಪಂಚಾಯತ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಕುಡಿಯುವ ನೀರು ಮತ್ತು ನೈರ್ಮಲ್ಯ ಕುರಿತು ಜಾಗೃತಿ ಮೂಡಿಸಲು ಸ್ವಚ್ಛಭಾರತ್ ಅಭಿಯಾನದಡಿ ಜಿಲ್ಲೆಯ ಎಲ್ಲ ತಾಲೂಕುಗಳ ಆಯ್ದ ಗ್ರಾಮ ಪಂಚಾಯತ್‌ಗಳಲ್ಲಿ ನಡೆಸುವ […]

ಅಬಕಾರಿ ತೆರಿಗೆ : ದಕ್ಷಿಣ ಕನ್ನಡ ಜಿಲ್ಲೆ ಮೂರನೇ ಸ್ಥಾನದಲ್ಲಿ

Tuesday, May 5th, 2015
excise revenue

ಮಂಗಳೂರು : 2014-15 ಸಾಲಿನ ಅಬಕಾರಿ ಸಂಗ್ರಹಣೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆ ರಾಜ್ಯದಲ್ಲಿ ಮೂರನೇ ಸ್ಥಾನದಲ್ಲಿದ್ದು ಸಮಾರು 1388 ಕೋಟಿ ರೂಪಾಯಿಗಳನ್ನು ಸಂಗ್ರಹಿಸಲಾಗಿದೆ ಎಂದು ಜಿಲ್ಲಾ ಅಬಕಾರಿ ಉಪ ಆಯುಕ್ತ ಜಾರ್ಜ್ ಪಿಂಟೋ ಮಾಹಿತಿ ನೀಡಿದರು. 2014-15 ರ ಸಾಲಿಗೆ 28,50,000 ಮದ್ಯದ ಪೆಟ್ಟಿಗೆಯನ್ನು ಮಧ್ಯ ಮಾರಾಟದ ಗುರಿಯನ್ನು ನಿಗದಿಪಡಿಸಲಾಗಿದ್ದು, ಶೇಕಡಾ 90.53 ಸಾಧನೆ ಮಾಡಲಾಗಿದ್ದು, ಈ ಮೂಲಕ ಸುಮಾರು 973 ಕೋಟಿ ರೂಪಾಯಿಗಳ ಸಂಗ್ರಹಿಸಲಾಗಿದೆ ಎಂದು ಜಾರ್ಜ್ ಮಂಗಳವಾರ ನಡೆದ ಪತ್ರಿಕಾಗೋಷ್ಟಿ ಯಲ್ಲಿ ವಿವರಣೆ ನೀಡಿದ್ದಾರೆ. […]

ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಬೆಂಕಿಯೊಂದಿಗೆ ಆಟ (ತೂಟೆದಾರ ಸೇವೆ)

Wednesday, April 22nd, 2015
kateelu tutedara

ಕಟೀಲು : ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರೆಯ ಕೊನೆಯದಿನ ಅತ್ತೂರು ಕೊಡೆತ್ತೂರು ಗ್ರಾಮಸ್ಥರಿಂದ ತೂಟೆದಾರ ಸೇವೆ ನಡೆಯುತ್ತದೆ. ತೂಟೆ ಎಂದರೆ ತೆಂಗಿನ ಗರಿಗಳಿಂದ ಮಾಡಿದ ಕಟ್ಟು. ಅದನ್ನು ಉರಿಸಿ ಒಬ್ಬರ ಮೇಲೊಬ್ಬರು ಎಸೆಯುವುದು ಇದಕ್ಕೆ ತೂಟೆದಾರ ಎನ್ನುತ್ತಾರೆ. ದೇವಸ್ಥಾನಕ್ಕೆ ಸಂಬಂಧಪಟ್ಟ ಅತ್ತೂರು ಮತ್ತು ಕೊಡೆತ್ತೂರು ಗ್ರಾಮಗಳ ಮಧ್ಯೆ ನಡೆಯುವ ಈ ತೂಟೆದಾರದಲ್ಲಿ ಗ್ರಾಮದ ಹಚ್ಚಿನ ಭಕ್ತರು ಭಾಗವಹಿಸುವುದು ತಲ ತಲಾಂತರದಿಂದ ನಡೆದು ಬಂದ ಪದ್ದತಿ. ಅಜಾರು ಸಮೀಪದ ಜಲಕದ ಕಟ್ಟೆಯಲ್ಲಿ ಸ್ಥಾನ ಮುಗಿಸಿ ಬಂದು ಅಜಾರಿನಲ್ಲಿ […]

ವಿದ್ಯಾರ್ಥಿನಿಯೊಂದಿಗೆ ಹಾಸಿಗೆ ಹಂಚಲು ಲಕ್ಷಗಳ ಡೀಲು!

Wednesday, April 22nd, 2015
stella

ಮಂಗಳೂರು : ನಾನು ಆಲ್ವಿನ್ ಲಸ್ರಾದೊ, ನನ್ನ ಮಗಳನ್ನು ನಾನು ನಿಮ್ಮೊಂದಿಗೆ ಮಲಗಿಸಲು ತಯಾರಿದ್ದೇನೆ. ನನ್ನ ಮಗಳಿಗೆ ಇನ್ನೂ ಭರ್ತಿ ೧೮ ತುಂಬಿಲ್ಲ. ನೀವು ಒಮ್ಮೆ ನೋಡಿದರೆ ಹುಚ್ಚು ಹಿಡಿದವರ ಹಾಗೆ ಆಗುತ್ತಿರಿ. ನನಗೆ ಹಣ ಬೇಕು. ಹೀಗೆ ಆಲ್ವಿನ್ ಲಸ್ರಾದೊ ತನ್ನ ಸುಂದರ ಮಗಳು ಸ್ಟೆಟ್ಲಾಳನ್ನು ಮಾರಲು ಮಂಗಳೂರಿನ ಶ್ರೀಮಂತ ಉದ್ಯಮಿಗಳ ಮುಂದೆ ಮಾರ್ಕೆಟಿಂಗ್ ಮಾಡಲು ಇಳಿಯುತ್ತಾರೆ. ಇದನ್ನು ಓದುತ್ತಿದ್ದಂತೆ ನಿಮಗೆ ಆಲ್ವಿನ್ ಮೇಲೆ ಅಸಹ್ಯ ಹುಟ್ಟಬಹುದು. ಹಿಡಿಶಾಪ ಹಾಕುವ ಮನಸ್ಸಾಗಬಹುದು. ಇಂತವರು ತಂದೆ ಆಗಲು […]

ಉಡುಪಿಃ ಗಂಡನ ಎದುರೇ ಹೆಂಡತಿ ಬೇರೆಯವರೊಂದಿಗೆ ಬೆತ್ತಲಾಗುತ್ತಿದ್ದಳು

Monday, April 20th, 2015
VITHYA

ಉಡುಪಿಃ ನನ್ನ ಹೆಂಡತಿಯ ಹೊಟ್ಟೆಯಲ್ಲಿರುವ ಎರಡನೇಯ ಮಗು ನನ್ನದಲ್ಲವೇ ಅಲ್ಲ, ಅದು ನನಗೆ ನೂರಕ್ಕೆ ನೂರು ಶೇಕಡಾ ಗ್ಯಾರಂಟಿ ಇದೆ. ಹೀಗೆ ಆ ಮನುಷ್ಯ ಹೇಳಬೇಕಾದರೆ ಅವನ ಹೃದಯ ಅದೆಷ್ಟು ಕಠೋರವಾಗಿರಬೇಡಾ. ನನ್ನ ಮಗುವನ್ನು ಕೂಡ ಬಿಡಲಿಲ್ಲ, ಆ ಕಾಮ ಪಿಪಾಶುಗಳು, ಮಗುವಿಗೆ ಇಂಜೆಕ್ಷನ್ ಕೊಟ್ಟು, ಗುದದ್ವಾರದಿಂದ ಸಂಭೋಗಿಸುತ್ತಿದ್ದರು. ಮಗುಗೆ ಎಷ್ಟೋ ಸಲ ಮಲ ವಿರ್ಸಜಿಸಲು ಆಗುತ್ತಿರಲಿಲ್ಲ, ನನಗೂ ಏನಂತ ಕಥೆ ಗೊತ್ತಿರಲಿಲ್ಲ. ಮಗುವಿನ ಹೊಟ್ಟೆ ಬಹಳ ದಿನ ಉಬ್ಬಿದಂತೆ ಇರುತ್ತಿತ್ತು. ಮೂರು ವರ್ಷದ ಮಗುವನ್ನು ನಾನು […]

ಸೆಲ್ಫಿ ಕ್ರೇಜಿನ ಅತ್ತಿಗೆಯ ಬ್ಲೂ ಫಿಲಂ ತೆಗೆಯುತ್ತಿದ್ದ ಮೈದುನ..

Friday, April 17th, 2015
Hasina

ಕುಮುಟ : ಅಸಹ್ಯಕ್ಕೂ ಒಂದು ಪರಮಾವಧಿ ಎಂದು ಇರಬಹುದೇನೊ, ಆದರೆ ನೀವು ಆ ವಿಡಿಯೋ ನೋಡಿದರೆ ಇವರ ಕಾಮದಾಟಕ್ಕೆ ಬೌಂಡರಿನೇ ಇಲ್ಲ ಎಂದು ಅಂದುಕೊಳ್ಳುತ್ತಿರಿ. ಏಕೆಂದರೆ ಅತ್ತಿಗೆ ಆಗುವವಳ ಸ್ತನಗಳನ್ನು ಸ್ಪರ್ಶಿಸುತ್ತಾ ಅದನ್ನು ಮೊಬೈಲಿನಲ್ಲಿ ಚಿತ್ರೀಕರಿಸುತ್ತಾ ಮಧ್ಯ ಮಧ್ಯದಲ್ಲಿ ಮೊಬೈಲ್ ಅನ್ನು ಗೆಳೆಯನ ಕೈಯಲ್ಲಿ ಕೊಟ್ಟು ಚಿತ್ರೀಕರಿಸಲು ಹೇಳುತ್ತಿದ್ದವನು ಇನ್ನೆಂತಹ ಅಸಹ್ಯ ಮೂರ್ತಿ ಆಗಿರಬೇಕು, ನೀವೆ ಯೋಚಿಸಿ. ಅಷ್ಟಕ್ಕೂ ಅವರಿಬ್ಬರು ಉತ್ತರ ಕನ್ನಡ ಜಿಲ್ಲೆಯ ಕುಮಟಾದ ‘ವಿದ್ಯೆ’ಯನ್ನೇ ಧಾರೆ ಎರೆಯುವ ಕಾಲೇಜಿನವರು. ಅವನ ಹೆಸರು ಫೈಸಲ್. ಆತ […]

ತಣ್ಣೀರುಬಾವಿ ತೂಗು ಸೇತುವೆಗೆ ರೂ. 6.00 ಕೋಟಿ ಬಿಡುಗಡೆ.- ಜೆ. ಆರ್. ಲೋಬೊ.

Friday, April 17th, 2015
Hanging Bridge

ಮಂಗಳೂರು : ಕರ್ನಾಟಕ ರಾಜ್ಯ ಸರಕಾರದ ಲೋಕೋಪಯೋಗಿ ಇಲಾಖೆಯಿಂದ ರೂ. 6.00 ಕೋಟಿ ಅನುದಾನ ತಣ್ಣಿರುಬಾವಿ-ಸುಲ್ತಾನ್ ಬತ್ತೇರಿ ತೂಗು ಸೇತುವೆ ಕಾಮಗಾರಿಗೆ ಬಿಡುಗಡೆ ಮಾಡಲಾಗಿದೆ ಎಂದು ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾದ ಜೆ.ಆರ್. ಲೋಬೊ ರವರು ಮಾಧ್ಯಮದ ಜೊತೆ ಮಾತನಾಡುತ್ತಾ ಹೇಳಿದರು. ಹಲವು ವರುಷಗಳಿಂದ ಅನುದಾನ ಅನಿಶ್ಚಿತತೆಯಲ್ಲಿ ಕಾಮಗಾರಿಯು ನೆನೆಗುದಿಗೆ ಬಿದ್ದಿದ್ದು, ಇದಕ್ಕೆ ಮರುಜೀವ ಕೊಡುವುದು ನನ್ನ ಯೋಜನೆಯಾಗಿತ್ತು. 410 ಮೀ. ಉದ್ದ, 10 ಅಡಿ ಅಗಲದ ಸುಮಾರು ರೂ. 12.00 ಕೋಟಿ ವೆಚ್ಚದ ತಣ್ಣೀರುಬಾವಿ […]

ಸಂಸ್ಕೃತಿ ಸಂಸ್ಕಾರಗಳನ್ನು ಉಳಿಸುವಲ್ಲಿ ಶಿಬಿರ ಸಹಕಾರಿ: ಕೇಶವಾನಂದ ಭಾರತೀ ಶ್ರೀ

Friday, April 17th, 2015
edanirru

ಎಡನೀರು: ಭಾರತೀಯ ಸಂಸ್ಕೃತಿ,ಸಂಸ್ಕಾರಗಳನ್ನು ಮುಂದಿನ ಪೀಳಿಗೆಗೂ ಉಳಿಸಿ ಬೆಳೆಸುವ ಕಾರ್ಯನಡೆಯಬೇಕು. ಅಂತಹ ಉತ್ತಮ ಕಾರ್ಯಗಳನ್ನು ಕನ್ನಡ ಸಂಸ್ಕೃತಿ ಶಿಬಿರಗಳನ್ನು ನಡೆಸುವ ಮೂಲಕ ಭೂಮಿಕಾ ಪ್ರತಿಷ್ಠಾನ ಮಾಡುತ್ತಿದೆ ಎಂದು ಶ್ರೀ ಎಡನೀರು ಮಠದ ಪರಮಪೂಜ್ಯ ಶ್ರೀಶ್ರೀ ಕೇಶವಾನಂದ ಭಾರತೀ ಮಹಾಸ್ವಾಮಿಗಳು ನುಡಿದರು. ಎಡನೀರು ಸ್ವಾಮೀಜೀಸ್ ಹೈಯರ್ ಸೆಕೆಂಡರಿ ಶಾಲೆಯ ಆವರಣದಲ್ಲಿ ಭೂಮಿಕಾ ಪ್ರತಿಷ್ಠಾನ ಉಡುಪುಮೂಲೆ(ರಿ.)ಆಶ್ರಯದಲ್ಲಿ ಯಕ್ಷತೂಣೀರ ಸಂಪ್ರತಿಷ್ಠಾನ ಕೋಟೂರು ಇದರ ಸಹಯೋಗದೊಂದಿಗೆ ಆಯೋಜಿಸಲಾದ ಐದು ದಿನಗಳ ಕಾಸರಗೋಡು ಜಿಲ್ಲಾ ಮಟ್ಟದ ಕನ್ನಡ ಸಂಸ್ಕೃತಿ ಶಿಬಿರ ಉದ್ಘಾಟಿಸಿ ಆಶೀರ್ವಚನ ನೀಡಿದರು. […]

ಧರ್ಮವನ್ನು ನಾವು ರಕ್ಷಿಸಿದರೆ ಧರ್ಮ ನಮ್ಮನ್ನು ರಕ್ಷಿಸುತ್ತದೆ : ರಾಜ ಬೆಳ್ಚಪ್ಪಾಡರು

Thursday, April 16th, 2015
Durga Devi Temple Thoudugoli

ತೌಡುಗೋಳಿ (ನರಿಂಗಾನ): ಆಧುನಿಕತೆ ಬೆಳೆದರೂ ದೈವದೇವರಲ್ಲಿ ನಂಬಿಕೆ ಕಡಿವೆಯಾಗಲಿಲ್ಲ, ಹತ್ತು ಜನ ಸೇರಿದರೆ ಮಣ್ಣಿನ ಪಾವಿತ್ಯತೆ ಹೆಚ್ಚುತ್ತದೆ ಎನ್ನುವುದಕ್ಕೆ ತೌಡುಗೋಳಿಯ ಶ್ರೀ ದುರ್ಗಾ ದೇವಿಯ ಸಾನಿಧ್ಯವೇ ಸಾಕ್ಷಿ ಎಂದು ಉದ್ಯಾವರ ಮಾಡ ಶ್ರೀ ಅರಸು ಮಂಜಿಷ್ಣಾರ್ ಕ್ಷೇತ್ರದ ರಾಜ ಬೆಳ್ಚಪ್ಪಾಡ ಹೇಳಿದರು. ಅವರು ತೌಡುಗೋಳಿಯ ಶ್ರೀ ದುರ್ಗಾ ದೇವಿ ಕ್ಷೇತ್ರದಲ್ಲಿ ಭಾನುವಾರ ನಡೆದ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ, ಶ್ರೀ ಕ್ಷೇತ್ರದ ನವೀಕರಣಕ್ಕಾಗಿ ಜೀರ್ಣೋದ್ಧಾರ ಸಮಿತಿ ರಚನೆ ಹಾಗೂ ಧಾರ್ಮಿಕ ಸಭೆsಯನ್ನು ಉಧ್ಘಾಟಿಸಿ ಮಾತನಾಡಿದರು. ಧಾರ್ಮಿಕತೆಯಲ್ಲಿ ಒಗ್ಗಟ್ಟು […]

ಜಿಎಸ್‌ಬಿ ಹಿತರಕ್ಷಣಾ ವೇದಿಕೆ ಸಂಚಾಲಕನ ವಿರುದ್ಧ ಕಾರ್ಕಳ ಪೊಲೀಸರಿಂದ ಎಫ್‌ಐಆರ್ : ಬಂಧನಕ್ಕೆ ಬಲೆ

Thursday, April 16th, 2015
Vivekananda Shenoy

ಕಾರ್ಕಳ : ಜಿಎಸ್‌ಬಿ ಹಿತರಕ್ಷಣಾ ವೇದಿಕೆ ಸಂಚಾಲಕ ಕಾರ್ಕಳದ ಆರ್. ವಿವೇಕಾನಂದ ಶೆಣೈ ವಿರುದ್ಧ ವಂಚನೆ ಮತ್ತು ಮಾನಹಾನಿ ಆರೋಪದ ಕುರಿತಂತೆ ಕಾರ್ಕಳದ ಗೌಡ ಸಾರಸ್ವತ ಬ್ರಾಹ್ಮಣ ಸಮುದಾಯದ ವಿಧವೆ ಸೌಭಾಗ್ಯ ನಾಯಕ್ ಎಂಬವರು ಮಂಗಳವಾರ ಕಾರ್ಕಳ ಪೊಲೀಸರಿಗೆ ದೂರು ಸಲ್ಲಿಸಿದ್ದು, ದೂರು ಸ್ವೀಕರಿಸಿದ ಪೊಲೀಸರು ವಿವೇಕಾನಂದ ಶೆಣೈ ವಿರುದ್ಧ ಎಫ್‌ಐಆರ್ ದಾಖಲಿಸಿದ್ದು ಆರೋಪಿಯ ಬಂಧನಕ್ಕೆ ಬಲೆ ಬೀಸಿದ್ದಾರೆ. ತನ್ನ ವಿರುದ್ಧ ಎಫ್‌ಐಆರ್ ದಾಖಲಾದ ವಿಚಾರ ತಿಳಿಯುತ್ತಿದ್ದಂತೆ ಕಾರ್ಕಳ ಪೊಲೀಸ್ ಠಾಣೆಯಲ್ಲಿ ರೌಡಿಶೀಟರ್ ಆಗಿರುವ ಆರೋಪಿ ವಿವೇಕಾನಂದ […]