ನಮೋ ಅಭಿವೃದ್ದಿ ಮಂತ್ರದೊಂದಿಗೆ ವಿಮೋಚನಾ ಯಾತ್ರೆಗೆ ಚಾಲನೆ
Thursday, January 21st, 2016ಉಪ್ಪಳ: ಸರ್ವ ಧರ್ಮ ಸಹಿಷ್ಣುತೆಯ ಭಾರತ ಭುವಿಯನ್ನು ಸಮೃದ್ದವಾಗಿ ಬೆಳೆಸಿ ಭ್ರಷ್ಟಾಚಾರ ರಹಿತ,ಕೋಮುವಾದಗಳಿಲ್ಲದ ಶಾಂತ ಆಡಳಿತ ನೀಡಲು ಭಾರತೀಯ ಜನತಾ ಪಕ್ಷದಿಂದ ಮಾತ್ರ ಸಾಧ್ಯ.ಈ ಸತ್ಯವನ್ನು ಮರೆಮಾಚುವ ಯತ್ನಗಳು ಅವ್ಯಾಹತವಾಗಿ ನಡೆಯುತ್ತಿದ್ದರೂ,ಜನ ಸಾಮಾನ್ಯರಿಗೆ ಬಿಜೆಪಿಯ ಒಳನೋಟಗಳು ಅರ್ಥವಾಗುತ್ತಿದೆ.ಕಳೆದ5 ದಶಕಗಳಿಂದ ಕೇರಳವನ್ನು ಅಕ್ಷರಶಃ ದುರ್ಗಮ ಹಾದಿಗೊಯ್ದಿರುವ ಅಭಿವೃದ್ದಿಗೆ ಕಿಂಚಿತ್ ಬೆಲೆ ನೀಡದ ಎಡ-ಬಲ ರಂಗಗಳೆರಡೂ ಅಧಃ ಪತನದ ಹಾದಿ ತುಳಿಯುತ್ತಿದ್ದು,ಬದಲಾವಣೆಗೆ ಬಿಜೆಪಿಯನ್ನು ಬೆಂಬಲಿಸಿ ಎಂದು ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಕರೆ ನೀಡಿದರು. ಎಲ್ಲರಿಗೂ ಅನ್ನ,ನೀರು,ಮಣ್ಣು,ಉದ್ಯೋಗ ಹಾಗೂ ಸಮಾನ […]