[1]
ಮಂಗಳೂರು : ಮಂಗಳೂರು ದರ್ಮಪ್ರಾಂತ್ಯದ ಬಿಷಪ್ ವಂ.ಡಾ ಅಲೋಶಿಯಸ್ ಪಾವ್ಲ್ ಡಿ ಸೋಜ ರವರು ಕ್ರಿಶ್ ಮಸ್ ಪ್ರಯುಕ್ತ ಮಿಲಾಗ್ರೀಸ್ ಚರ್ಚ್ ವಠಾರದಲ್ಲಿ ಶನಿವಾರ ರಾತ್ರಿ ಬಡವರಿಗೆ ಅನ್ನದಾನ ಮಾಡಿದರು.
ಈ ಸಂದರ್ಭ ಝೀನತ್ ಭಕ್ಷ ಯತೀಂಖಾನದ ಬಡ ಸದಸ್ಯರಿಗೆ ಅನ್ನದಾನವನ್ನು ಮಾಡಿದರು. ನಿರ್ಗತಿಕರಿಗೆ, ಬಡವರಿಗೆ ಸಹಾಯ ಮಾಡುವುದು. ಅಸಿದವರಿಗೆ ಅನ್ನ ನೀಡುವುದು ನಿಜವಾದ ಕ್ರಿಸ್ಮಸ್ ಆಚರಣೆ ಎಂದು ಬಿಷಪ್ ಹೇಳಿದರು.
ಪಾದರ್ ಡೆನ್ನಿಸ್ ಮೊರಾಸ್, ಹೆನ್ರಿಸಿಕ್ವೇರಾ ಮೊದಲಾದವರು ಉಪಸ್ಥಿತರಿದ್ದರು.