- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ತುಳು ಚಲನಚಿತ್ರೋತ್ಸವ ಇಂದ್ರಜಿತ್ ಲಂಕೇಶ್ ಉದ್ಘಾಟಿಸಿದರು

film-festival [1]ಮಂಗಳೂರು: ಸಿನಿಪೊಲಿಸ್ ಸಿನಿಮಾ ಮಂದಿರದಲ್ಲಿ ನಡೆಯುತ್ತಿರುವ ತುಳು ಚಲನಚಿತ್ರೋತ್ಸವದಲ್ಲಿ ನಿನ್ನೆ ಜಯಕಿರಣ ಫಿಲಂಸ್ ಲಾಂಛನದಲ್ಲಿ ತಯಾರಾದ ಚಾಲಿಪೋಲಿಲು ಚಿತ್ರ ಪ್ರದರ್ಶನವನ್ನು ಖ್ಯಾತ ಸಿನಿಮಾ ನಿರ್ದೇಶಕ ,ಪತ್ರಕರ್ತ ಇಂದ್ರಜಿತ್ ಲಂಕೇಶ್ ಉದ್ಘಾಟಿಸಿದರು.

film-festival-2 [2]ಸಮಾರಂಭದಲ್ಲಿ ದೇವದಾಸ್ ಕಾಫಿಕಾಡ್,ಲಯನ್ ಕಿಶೋರ್ ಡಿ.ಶೆಟ್ಟಿ ಪ್ರಕಾಶ್ ಪಾಂಡೇಶ್ವರ್, ಗಿರೀಶ್ ಶೆಟ್ಟಿ, ಉದಯ ಪೂಜಾರಿ,ಕಿಶೋರ್ ಕೊಟ್ಟಾರಿ ,ರಾಜೇಶ್ ಬ್ರಹ್ಮಾವರ್,ಸಚಿನ್ ಎ ಎಸ್ ಉಪ್ಪಿನಂಗಡಿ, ಗಂಗಾಧರ ಶೆಟ್ಟಿ,ಸಾಯಿಕೃಷ್ಣ,ರಘು ಶೆಟ್ಟಿ, ಸ್ವರ್ಣ ಸುಂದರ್,ಸುನಿಲ್ ನೆಲ್ಲಿಗುಡ್ಡೆ,ಸೂರಜ್,ತಮ್ಮ ಲಕ್ಷ್ಮಣ,ಮೊದಲಾದವರು ಉಪಸ್ಥಿತರಿದ್ದರು.film-festival-3 [3]