[1]ಮಂಗಳೂರು: ಶ್ರೀ ರಾಮಕೃಷ್ಣ ವಿದ್ಯಾರ್ಥಿನಿ ಭವನದಲ್ಲಿ ವನಮಹೋ ತ್ಸವ ಆಚರಣೆ ಗಿಡ ನೆಡುವ ಮೂಲಕ ನಡೆಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾಜಿ ಉಪಮೇಯರ್ ರಜನೀಶ್ ಮತ್ತು ಕಾರ್ಪೊರೇಟರ್ ಅಖಿಲಾ ಆಳ್ವ, ಭಾಗವಹಿಸಿದರು.
ಆಶಾ ಜ್ಯೋತಿರೈ, ಜಯರಾಮ್ ಸಾಂತಾ, ಸುರೇಶ್ ರೈ, ಸಬಿತಾ ಶೆಟ್ಟಿ ಮತ್ತು ಹಾಸ್ಟೆಲ್ ಕಾರ್ಯಕಾರಿ ಸಮಿತಿಯ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.ಉಷಾ ಬಳ್ಳಾಲ್ರವರು ಸ್ವಾಗತಿಸಿ,ಜಯಲಕ್ಷ್ಮಿ ಶೆಟ್ಟಿಯ ವಂದಿಸಿದರು.