ಕಾವೇರಿ ನದಿಯಿಂದ ಹೆಚ್ಚುವರಿ ನೀರು ಬಿಡಲಾಗುತ್ತಿದೆ. ಆದರೆ ತಮಿಳುನಾಡು ಸರ್ಕಾರ ನ್ಯಾಯಾಧಿಕರಣದಲ್ಲಿ ಕಾಲ ಕಾಲಕ್ಕೆ ನೀರು ಬಿಡುವಂತೆ ವಾದ ಮಾಡಿದೆ. ರಾಜ್ಯದ ಜನರ ತೆರಿಗೆಯಿಂದ ಜಲಾಶಯ ಕಟ್ಟಲಾಗಿದೆ. ತಮಿಳುನಾಡು ಅನಗತ್ಯ ಸಂಘರ್ಷಕ್ಕೆ ಅವಕಾಶ ಮಾಡಬಾರದು ಎಂದರು.
ಮೇಕೆದಾಟು ಯೋಜನೆಗೆ ಅವಕಾಶ ನೀಡಲು ಕೇಳಿದ್ದೇವೆ. ಮತ್ತೊಂದು ಜಲಾಶಯ ಆದರೆ ನೀರಿನ ಶೇಖರಣೆ ಆಗುತ್ತದೆ ಎಂದರು.