ಅಣ್ಣಾಮಲೈ ಸೇರಿ ಐವರು ಐಪಿಎಸ್​ ಅಧಿಕಾರಿಗಳ ವರ್ಗಾವಣೆ

12:18 PM, Tuesday, October 16th, 2018
Share
1 Star2 Stars3 Stars4 Stars5 Stars
(No Ratings Yet)
Loading...

annamaliaಬೆಂಗಳೂರು: ಮತ್ತೆ ಐವರು ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ. ಚಿಕ್ಕಮಗಳೂರಿನಿಂದ ಎಸ್ಪಿ ಅಣ್ಣಾಮಲೈ ಸೇರಿದಂತೆ ವರ್ಗಾವಣೆಗೊಂಡಿರುವ ಅಧಿಕಾರಿಗಳ ಮಾಹಿತಿ ಇಂತಿದೆ…

ಹರಿಶೇಖರನ್-ಐಜಿಪಿ, ಎಸಿಪಿ ಟ್ರಾಫಿಕ್ ಬೆಂಗಳೂರು ಅಜಯ್ ಹಿಲೋರಿ-ಕೆಎಸ್ಆರ್ ಪಿ ಕಮಾಂಡೆಂಟ್ 1 ಬ್ಯಾಟಲಿಯನ್, ಕೆ.ಅಣ್ಣಾಮಲೈ-ಡಿಸಿಪಿ,ದಕ್ಷಿಣ ವಿಭಾಗ ಬೆಂಗಳೂರು. ರಾಹುಲ್ ಕುಮಾರ್-ಡಿಸಿಪಿ ಪೂರ್ವ ವಿಭಾಗ ಬೆಂಗಳೂರು. ಹರೀಶ್ ಪಾಂಡೆ- ಅವರನ್ನು ಚಿಕ್ಕಮಗಳೂರು ಎಸ್ಪಿ ಆಗಿ ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English