- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಅಣ್ಣಾಮಲೈ ಸೇರಿ ಐವರು ಐಪಿಎಸ್​ ಅಧಿಕಾರಿಗಳ ವರ್ಗಾವಣೆ

annamalia [1]ಬೆಂಗಳೂರು: ಮತ್ತೆ ಐವರು ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ. ಚಿಕ್ಕಮಗಳೂರಿನಿಂದ ಎಸ್ಪಿ ಅಣ್ಣಾಮಲೈ ಸೇರಿದಂತೆ ವರ್ಗಾವಣೆಗೊಂಡಿರುವ ಅಧಿಕಾರಿಗಳ ಮಾಹಿತಿ ಇಂತಿದೆ…

ಹರಿಶೇಖರನ್-ಐಜಿಪಿ, ಎಸಿಪಿ ಟ್ರಾಫಿಕ್ ಬೆಂಗಳೂರು ಅಜಯ್ ಹಿಲೋರಿ-ಕೆಎಸ್ಆರ್ ಪಿ ಕಮಾಂಡೆಂಟ್ 1 ಬ್ಯಾಟಲಿಯನ್, ಕೆ.ಅಣ್ಣಾಮಲೈ-ಡಿಸಿಪಿ,ದಕ್ಷಿಣ ವಿಭಾಗ ಬೆಂಗಳೂರು. ರಾಹುಲ್ ಕುಮಾರ್-ಡಿಸಿಪಿ ಪೂರ್ವ ವಿಭಾಗ ಬೆಂಗಳೂರು. ಹರೀಶ್ ಪಾಂಡೆ- ಅವರನ್ನು ಚಿಕ್ಕಮಗಳೂರು ಎಸ್ಪಿ ಆಗಿ ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.