- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಶಾಂತಿವನ ಟ್ರಸ್ಟ್‌ನ ಸ್ಪರ್ಧೆಗಳು

dharmastala [1]ಧರ್ಮಸ್ಥಳ: ಶ್ರೀ.ಧ.ಮಂ.ಆಂಗ್ಲ ಮಾದ್ಯಮ ಶಾಲೆ, ಧರ್ಮಸ್ಥಳದ ವಿದ್ಯಾರ್ಥಿಗಳು ಪುಂಜಾಲ ಕಟ್ಟೆಯಲ್ಲಿನಡೆದತಾಲೂಕು ಮಟ್ಟದ ಶಾಂತಿವನಟ್ರಸ್ಟ ನ ವತಿಯಿಂದ ನಡೆದ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿರುತ್ತಾರೆ.

ಇದರಲ್ಲಿ ವಿದ್ಯಾರ್ಥಿಗಳಾದ 10ನೇ ತರಗತಿಯ ಪ್ರತೀಶ್‌ ಚಿತ್ರಕಲೆಯಲ್ಲಿ ಪ್ರಥಮ, 8ನೇ ತರಗತಿಯ ಧರಿತ್ರಿ ಭಿಡೆಭಾಷಣದಲ್ಲಿ ಪ್ರಥಮ, ಕ್ಷಿತಿ ಕೆ ರೈ ಹಾಡುವಿಕೆಯಲ್ಲಿ ಪ್ರಥಮ ಮತ್ತು ರಮ್ಯಾ ಪ್ರಬಂಧ ಸ್ಪರ್ಧೆಯಲ್ಲಿ ತೃತೀಯ ಸ್ಥಾನವನ್ನು ಹಾಗು 7ನೇ ತರಗತಿಯ ಸಮರ್ಥ್‌ಜೈನ್ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಮತ್ತು 6ನೇ ತರಗತಿಯ ಸಾತ್ವಿಕ್ ವಿ ಜೆ ಚಿತ್ರಕಲೆಯಲ್ಲಿ ತೃತೀಯ ಸ್ಥಾನವನ್ನು ಪಡೆದಿರುತ್ತಾರೆ.