ರಾಜ್ಯದ 250 ದೇವಸ್ಥಾನ ಪೂಜಾರಿ ಅರ್ಚಕರಿಗೆ ದಿನಸಿ-ಆಹಾರ ಕಿಟ್ ವಿತರಣೆ
9:59 PM, Saturday, May 30th, 2020
Loading...
ಮೈಸೂರು : ಅರ್ಚಕರ ಸಹಾಯ ಸಂಘದ ವತಿಯಿಂದ ಶನಿವಾರ ಆನಂದ್ ಗುರೂಜಿ ಹಾಗೂ ಮಾಜಿ ಮುಜುರಾಯಿ ಸಚಿವರಾದ ಮಾಲೂರು ಕೃಷ್ಣಯ್ಯ ಶೆಟ್ಟಿ ರವರಿಂದ ಕೋರನ / Covid 19 ನಿಂದ ಕೆಲಸವಿಲ್ಲದೇ ಸಂಕಷ್ಟಕ್ಕೀಡಾದ ರಾಜ್ಯದ 250 ದೇವಸ್ಥಾನ ಪೂಜಾರಿ/ ಅರ್ಚಕರಿಗೆ ದಿನಸಿ ಹಾಗು ದಿನ ಬಳಕೆ ಆಹಾರ ಕಿಟ್ ಗಳನ್ನು ಮೈಸೂರ್ ಬ್ಯಾಂಕ್ ಸರ್ಕಲ್ ಆಂಜನೇಯ ದೇವಸ್ಥಾನ ದಲ್ಲಿ ವಿತರಿಸಲಾಯಿತು.