ರಾಜ್ಯದ 250 ದೇವಸ್ಥಾನ ಪೂಜಾರಿ ಅರ್ಚಕರಿಗೆ ದಿನಸಿ-ಆಹಾರ ಕಿಟ್ ವಿತರಣೆ

9:59 PM, Saturday, May 30th, 2020
Share
1 Star2 Stars3 Stars4 Stars5 Stars
(No Ratings Yet)
Loading...

ananda-guroojiಮೈಸೂರು :  ಅರ್ಚಕರ ಸಹಾಯ ಸಂಘದ ವತಿಯಿಂದ ಶನಿವಾರ  ಆನಂದ್ ಗುರೂಜಿ ಹಾಗೂ ಮಾಜಿ ಮುಜುರಾಯಿ ಸಚಿವರಾದ  ಮಾಲೂರು ಕೃಷ್ಣಯ್ಯ ಶೆಟ್ಟಿ ರವರಿಂದ ಕೋರನ / Covid 19 ನಿಂದ ಕೆಲಸವಿಲ್ಲದೇ ಸಂಕಷ್ಟಕ್ಕೀಡಾದ ರಾಜ್ಯದ 250 ದೇವಸ್ಥಾನ ಪೂಜಾರಿ/ ಅರ್ಚಕರಿಗೆ ದಿನಸಿ ಹಾಗು ದಿನ ಬಳಕೆ ಆಹಾರ ಕಿಟ್ ಗಳನ್ನು ಮೈಸೂರ್ ಬ್ಯಾಂಕ್ ಸರ್ಕಲ್ ಆಂಜನೇಯ ದೇವಸ್ಥಾನ ದಲ್ಲಿ ವಿತರಿಸಲಾಯಿತು.

ananda-gurooji

ananda-gurooji

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English