ಅನಾರೋಗ್ಯದ ವಾತಾವರಣದಿಂದ ಪಾರಾಗಲು ಇಲ್ಲಿದೆ ಪರಿಹಾರ

7:00 AM, Monday, June 15th, 2020
Share
1 Star2 Stars3 Stars4 Stars5 Stars
(No Ratings Yet)
Loading...

Danwanthariಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್, ನಿಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಕರೆ ಮಾಡಿ  9945410150

ಆರೋಗ್ಯ ಇದ್ದರೆ ಸಕಲವೂ ಇದ್ದಂತೆ. ಮನುಷ್ಯ ತನ್ನ ಜೀವನವನ್ನು ಸುಸ್ಥಿರವಾಗಿ ಇಟ್ಟುಕೊಳ್ಳಲು ಹಾಗೂ ಉತ್ತಮ ರೀತಿಯ ಜೀವನಮಟ್ಟ ಸಾಗಿಸಲು ಆರೋಗ್ಯ ಬಹಳ ಮುಖ್ಯ.

ಹೆಚ್ಚು ಅನಾರೋಗ್ಯದ ವಾತಾವರಣದಿಂದಾಗಿ ನೀವು ನಿಮ್ಮ ನಿಗದಿತ ಗುರಿಯನ್ನು ತಲುಪಲು ವಿಫಲವಾಗುವಿರಿ ಅಥವಾ ಪ್ರತಿಯೊಂದು ಕಾರ್ಯಗಳನ್ನು ಸಹ ನಿಮಗೆ ಹಿನ್ನಡೆಯಾಗುವ ಸಾಧ್ಯತೆ ಇರುತ್ತದೆ.

ಈಗಿನ ವರ್ತಮಾನದಲ್ಲಿ ನಡೆಯುತ್ತಿರುವ ವಿದ್ಯಮಾನಗಳು ಮನುಷ್ಯನ ಆರೋಗ್ಯದ ಮೇಲೆ ಹೆಚ್ಚಿನ ದುಷ್ಪರಿಣಾಮ ಬೀರುತ್ತಿದೆ. ನಾವು ನಮ್ಮ ಆರೋಗ್ಯ ವ್ಯವಸ್ಥೆಯನ್ನು ಸರಿಪಡಿಸಿಕೊಳ್ಳಲು ಉತ್ತಮ ಆಹಾರ ಹಾಗೂ ನಮ್ಮಲ್ಲಿನ ರೋಗನಿರೋಧಕ ಶಕ್ತಿಗಳನ್ನು ಹೆಚ್ಚಿಸಿಕೊಳ್ಳಬೇಕಾಗಿದೆ. ಇದರಿಂದಾಗಿ ಜ್ವರ, ವೈರಾಣು ಇತರ ಭಾದೆಗಳಿಂದ ನಾವು ಹಾಗೂ ನಮ್ಮ ಕುಟುಂಬವನ್ನು ರಕ್ಷಿಸಿಕೊಳ್ಳಬಹುದು.

ಶಾಸ್ತ್ರಾಧಾರಿತ ಈ ಪರಿಹಾರ ತಂತ್ರವು ನಮ್ಮ ವ್ಯವಸ್ಥಿತ ಜೀವನಶೈಲಿಯನ್ನು ಸೂಕ್ತ ರೂಪದಲ್ಲಿ ನಡೆಸಿ ಕೊಳ್ಳುವಂತೆ ನೋಡಿಕೊಳ್ಳುತ್ತದೆ. ನಮ್ಮ ಜೀವನ ಶೈಲಿ ಉತ್ತಮವಾದರೆ ಸಮಸ್ಯೆಗಳಿಂದ ನಾವು ಮುಕ್ತರಾದಂತೆ.

ನಿಮ್ಮ ಆರೋಗ್ಯದ ಸ್ಥಿತಿ ಉತ್ತಮವಾಗಲು ಹಾಗೂ ಆರೋಗ್ಯದಿಂದ ಜೀವಿಸಲು ನಿತ್ಯ ಪಾರಾಯಣ ಮಾಡಿ ಧನ್ವಂತರಿ ಮಂತ್ರವನ್ನು.
ನಮೋ ಭಗವತೇ ಮಹಾಸುದರ್ಶನಾಯ ವಾಸುದೇವಾಯ ಧನ್ವಂತರಯೇ
ಅಮೃತ ಕಲಶ ಹಸ್ತಾಯ ಸರ್ವಭಯ ವಿನಾಶಾಯ
ಸರ್ವರೋಗ ನಿವಾರಣಾಯ
ತ್ರೈಲೋಕ್ಯ ಪತಯೇ ತ್ರೈಲೋಕ್ಯ ನಿಧಯೇ
ಶ್ರೀ ಮಹಾವಿಷ್ಣು ಸ್ವರೂಪ
ಶ್ರೀ ಧನ್ವಂತರೀ ಸ್ವರೂಪ
ಶ್ರೀ ಶ್ರೀ ಶ್ರೀ
ಔಷಧಚಕ್ರ ನಾರಾಯಣಾಯ ಸ್ವಾಹಾ ||

ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಗಿರಿಧರ ಭಟ್
ಸಮಾಲೋಚನೆಗಾಗಿ ಕರೆ ಮಾಡಿ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English