- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಶತ್ರು ಪೀಡೆಯಿಂದ ರಕ್ಷಣೆ ಸಿಗಲು ಬಗಲಮುಖಿ ತಂತ್ರ

Satru [1]ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್, ನಿಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಕರೆ ಮಾಡಿ  9945410150

ಸದಾಕಾಲ ಶತ್ರುಬಾಧೆ ಇಂದ ನಿಮ್ಮ ಪರಿಸ್ಥಿತಿ ಹಾಗೂ ವ್ಯವಸ್ಥೆಯು ಹಾನಿಗೊಳಗಾಗಬಹುದಾದ ಸಾಧ್ಯತೆ ಇರುತ್ತದೆ.

ವಿನಾಕಾರಣ ನಿಮ್ಮ ವಿಚಾರಗಳಲ್ಲಿ ಹಸ್ತಕ್ಷೇಪ ಮಾಡಬಹುದು, ಕೌಟುಂಬಿಕ ವಿಷಯದಲ್ಲಿ ಆಗಿರಬಹುದು, ಜಾಗ ಜಮೀನಿನ ವಿಷಯದಲ್ಲಿ, ನಿಮ್ಮ ಉದ್ಯೋಗದ ವಿಷಯದಲ್ಲಿ, ಸರ್ವತಾ ಬೆಳವಣಿಗೆ ವಿಷಯದಲ್ಲಿ ತುಂಬಾ ಕೆಟ್ಟ ರೀತಿಯಲ್ಲಿ ಸಮಸ್ಯೆ ಮಾಡುವುದು.

ಇದು ಪ್ರತ್ಯಕ್ಷವಾಗಿ ಅಥವಾ ಅಪ್ರತ್ಯಕ್ಷವಾಗಿ ನಡೆಯುವ ಕ್ರಿಯೆಯಾಗಿರುತ್ತದೆ. ಸುಖಾಸುಮ್ಮನೆ ನಿಮ್ಮ ಮೇಲೆ ಜಗಳಕ್ಕೆ ಬರಬಹುದು ಅಥವಾ ನಿಮ್ಮ ವಿರುದ್ಧ ಚಾಡಿ, ಅವಹೇಳನ, ಅಪಪ್ರಚಾರ ನಡೆಯುವುದು. ಇವರ ಉದ್ದೇಶ ನಿಮ್ಮ ಏಳಿಗೆ ಆಗದಿರುವುದೇ ಆಗಿರುತ್ತದೆ.

ದುಷ್ಟ ರೀತಿಯಾದಂತಹ ಚಟುವಟಿಕೆಗಳು, ಮಾಂತ್ರಿಕ ಸಮಸ್ಯೆ ಇಂತಹ ಕೆಲವು ಘಟನೆಗಳು ಸಹ ಸಂಭವಿಸುತ್ತದೆ. ಇವೆಲ್ಲದರಿಂದ ಪಾರಾಗಲು ಈ ಬಗಲಮುಖಿ ಮಂತ್ರವನ್ನು ನೀವು ದಿನ 21 ಬಾರಿ ಜಪಿಸಿ ನಂತರ ಮನೆಯಿಂದ ಹೊರಗೆ ಹೋಗಿ.

ಓಂ ಹ್ರೀಂ ಬಗಲಾಮುಖಿ ಸರ್ವದುಷ್ಟಾನಾಂ ವಾಚಂ ಮುಖಂ ಪದಂ
ಸ್ತಂಭಯ ಜಿಹ್ವಾಕೀಲಯ ಬುದ್ಧಿಂ ವಿನಾಶಾಯ ಹ್ರೀಂ ಓಂ ಸ್ವಾಹಾ!

ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಗಿರಿಧರ ಭಟ್
ಸಮಾಲೋಚನೆಗಾಗಿ ಕರೆ ಮಾಡಿ.