ಸಂಗಾತಿ ಮತ್ತು ದಾಂಪತ್ಯ ಸಮಸ್ಯೆಗೆ ಪರಿಹಾರ ತಂತ್ರ

3:01 PM, Monday, July 27th, 2020
Share
1 Star2 Stars3 Stars4 Stars5 Stars
(5 rating, 1 votes)
Loading...
bhairaviಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್, ನಿಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಕರೆ ಮಾಡಿ   9945410150
ಮಾಡಿದ ಪ್ರೇಮವನ್ನು ಉಳಿಸಿಕೊಳ್ಳಲು, ನಿಮ್ಮ ಪ್ರೇಮ ನಿವೇದನೆಯಲ್ಲಿ ಜಯ ಸಾಧಿಸಲು, ದಾಂಪತ್ಯದಲ್ಲಿನ ಸಮಸ್ಯೆಗಳನ್ನು ತೊಡೆದುಹಾಕಲು, ನಿಮ್ಮ ಸಾಂಸಾರಿಕ ಜೀವನವನ್ನು ಸರಿಪಡಿಸಿಕೊಳ್ಳಲು ಈ ವಶ ತಂತ್ರವು ಬಹಳ ಮುಖ್ಯವಾದ ಒಂದು ಪ್ರಕ್ರಿಯೆಯಾಗಿ ಇರುತ್ತದೆ.
ಕಾಳಿ ತಂತ್ರಗಳಲ್ಲಿ ಕಾಮಕ್ಯ ತಂತ್ರ, ನಿರುತ್ತರ ತಂತ್ರ, ಯೋಗಿನಿ ತಂತ್ರ ವಿಧಗಳುಂಟು ಇವೆಲ್ಲವೂ ತಾಂತ್ರಿಕ ಪೂಜಾ ಶಕ್ತಿಗಳಿಗೆ ಸಂಬಂಧಪಟ್ಟಂತಹ ವಿಧಾನಗಳಾಗಿವೆ. ಇದರಲ್ಲಿ ಬರುವಂತಹ ವಶೀಕರಣ ತಂತ್ರವು ಅಥವಾ ಸರ್ವಾಭಿಷ್ಟ ತಂತ್ರವು ನಿಮ್ಮ ಮನಸ್ಸಿಗೆ ಹಿತ ಎನಿಸುವ ಹಾಗೂ ನಿಮ್ಮ ಬೇಕುಗಳನ್ನು ಪೂರೈಸಿಕೊಳ್ಳಲು ಇದು ಸಹಕಾರಿಯಾಗಿರುತ್ತದೆ.
ಈ ಸಿದ್ಧಾಂತದಿಂದ ಸ್ತ್ರೀಯರು ಅಥವಾ ಪುರುಷರು ನಿಮ್ಮ ಬಾಳಸಂಗಾತಿಯನ್ನು ಅಥವಾ ಜೀವನವನ್ನು ಸರಿಪಡಿಸಿಕೊಳ್ಳಬಹುದಾದ ಒಂದು ಶುಭಫಲಗಳು ಕಾಣಬಹುದಾಗಿದೆ. ಈ ತಂತ್ರವನ್ನು ಮಾಡಿ ಖಂಡಿತ ನಿಮಗೆ ಸರಿ ಹೋಗುತ್ತದೆ.
ಹ್ರೀಂ ನಮಃ ಬ್ರಹ್ಮಶ್ರೀ ರಾಜಿತೆ ರಾಜಪೂಜಿತೆ ಜಯವಿಜಯೆ ಗೌರಿ ಗಾಂಧಾರಿ ತ್ರಿಭುವನವಶಂಕರಿ ಸರ್ವ ಲೋಕವಶಂಕರಿ ಸರ್ವ ಸ್ತ್ರೀ ಪುರುಷ ವಶಂಕರಿ ಸು ಸು ದು ದು ಘೆ ಘೆ ವಾ ವಾ ಹ್ರೀ ಸ್ವಾಹಾ
ಈ ಮಂತ್ರವನ್ನು 21ದಿನಗಳ ಕಾಲ ಪ್ರಾತಃಕಾಲದಲ್ಲಿ ದಿನ 108 ಬಾರಿಯಂತೆ ಜಪಿಸಬೇಕು, ನೀವು ಜಪವನ್ನು ಮಾಡುವಾಗ ಆದಷ್ಟು ಕೆಂಪುವಸ್ತ್ರ ಅಥವಾ ಕೆಂಪು ಬಟ್ಟೆಯನ್ನು ಹಾಕಿಕೊಳ್ಳುವುದು ಉತ್ತಮ.
ಲೇಖನ: ಜ್ಯೋತಿಷ್ಯರು  ಪ್ರಧಾನ ತಾಂತ್ರಿಕ್ ಗಿರಿಧರ ಭಟ್
ಸಮಾಲೋಚನೆಗಾಗಿ ಕರೆ ಮಾಡಿ.
9945410150
ಸಂಗಾತಿ ಮತ್ತು ದಾಂಪತ್ಯ ಸಮಸ್ಯೆಗೆ ವಶೀಕರಣ ತಂತ್ರ

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English