- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಮಾಂತ್ರಿಕ ಉಚ್ಟಾಟಣ ತಂತ್ರ ವಿಧಾನ

Bagalamukhi [1]ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್, ನಿಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಕರೆ ಮಾಡಿ  9945410150

ಮನೆಯಲ್ಲಿ ಸದಾ ಕಾಲ ವಿಚಿತ್ರ ವಿದ್ಯಮಾನಗಳು ನಡೆಯುತ್ತಿರಬಹುದು. ದುಷ್ಟ ರೀತಿಯಾದಂತಹ ಭಾದೆಗಳು ಕೆಲವು ಚಟುವಟಿಕೆಗಳು ನಿಮಗೆ ಮಾನಸಿಕ ಆಘಾತ ತಂದುಕೊಡುತ್ತದೆ. ಸರಿಯಾಗಿ ನಿದ್ದೆ ಬರದಿರಬಹುದು.

ಕುಟುಂಬಸ್ಥರ ಜೊತೆಗೆ ಒಡನಾಟ ಕಡಿಮೆಯಾಗಬಹುದು. ಇದೆಲ್ಲವೂ ಸಹ ಮಾಂತ್ರಿಕ ದೋಷಕ್ಕೆ ಕಾರಣೀಕರ್ತ ವಾಗಿರುತ್ತದೆ. ಕೆಲವು ಶತ್ರುಗಳಿಂದ ಇಂತಹ ಸಮಸ್ಯೆ ಉದ್ಭವವಾಗುವ ಸಾಧ್ಯತೆ ಇರುತ್ತದೆ.

ನಿಮ್ಮ ವೈಯಕ್ತಿಕ ಜೀವನ ಹಾಗೂ ಕೆಲಸದ ವಿಚಾರವಾಗಿ ತಡೆ ಉಂಟು ಮಾಡುವ ಹುನ್ನಾರ ನಡೆಸುವ ನಡೆಸುವ ತಂತ್ರ ವಿಧಾನ ಕೂಡ ಹೌದು. ಇಂತಹ ಮಾಂತ್ರಿಕ ದುಷ್ಟ ಶಕ್ತಿಯನ್ನು ಉಚ್ಚಾಟನೆ ಮಾಡಲು ಈ ತಂತ್ರವನ್ನು ಅನುಸರಿಸಿ.

ಈ ಬಗಲಮುಖಿ ಮಂತ್ರವನ್ನು ನೀವು ದಿನ 21 ಬಾರಿ ಜಪಿಸಿ ನಂತರ ಮನೆಯಿಂದ ಹೊರಗೆ ಹೋಗಿ.
ಓಂ ಹ್ರೀಂ ಬಗಲಾಮುಖಿ ಸರ್ವದುಷ್ಟಾನಾಂ ವಾಚಂ ಮುಖಂ ಪದಂ
ಸ್ತಂಭಯ ಜಿಹ್ವಾಕೀಲಯ ಬುದ್ಧಿಂ ವಿನಾಶಾಯ ಹ್ರೀಂ ಓಂ ಸ್ವಾಹಾ!

ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಗಿರಿಧರ ಭಟ್
ಸಮಾಲೋಚನೆಗಾಗಿ ಕರೆ ಮಾಡಿ.
9945410150