[1]ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್, ನಿಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಕರೆ ಮಾಡಿ 9945410150
ಕೌಟುಂಬಿಕ ಸಮಸ್ಯೆಗಳು ನಿಮ್ಮ ಜೀವನದ ಬೆಳವಣಿಗೆಗೆ ಅಡ್ಡಿಯಾಗಬಹುದು. ಪತಿ-ಪತ್ನಿಯರ ಸಮಸ್ಯೆ, ಪ್ರೀತಿಯ ವ್ಯಕ್ತಿಗಳೊಂದಿಗಿನ ವೈಮನಸ್ಸು, ಮಕ್ಕಳ ಬಗ್ಗೆ ಚಿಂತನೆ. ಇವುಗಳೆಲ್ಲವೂ ನಿಮ್ಮ ಮಾನಸಿಕ ಅಶಾಂತಿಗೆ ಕಾರಣವಾಗುವ ಸಾಧ್ಯತೆ ಇರುತ್ತದೆ.
ಇಂತಹ ಸಮಸ್ಯೆಗಳ ಜೀವನದಲ್ಲಿ ಎದುರಾದಾಗ ತಾವು ಶಾಸ್ತ್ರಾಧಾರಿತ ಕೆಲವು ಪರಿಹಾರ ಕೈಗೊಳ್ಳುವುದು ಉತ್ತಮ, ಇದು ನಿಮ್ಮ ಶಾಂತಿಯುತ ವಾತಾವರಣ ಹಾಗೂ ಸಂತೋಷದ ಜೀವನಕ್ಕೆ ಸಹಕಾರಿ ತರುತ್ತದೆ.
ನಿಮ್ಮ ಮನೆಯಲ್ಲಿನ ನಕಾರಾತ್ಮಕ ಶಕ್ತಿಗಳನ್ನು ತೆಗೆದುಹಾಕಲು ಯಂತ್ರ ಸಿದ್ಧಿಗಳ ಅವಶ್ಯಕತೆ ಕಂಡುಬರುತ್ತದೆ. ಕುಟುಂಬದ ಸದಸ್ಯರೊಡನೆ ತಾವು ಆಚರಿಸುವ ಸಂಪ್ರದಾಯ, ಪೂಜೆ-ಪುನಸ್ಕಾರಗಳನ್ನು ಕಾಲಕಾಲಕ್ಕೆ ನೆರವೇರಿಸಬೇಕು ಹಾಗೂ ಹಬ್ಬಗಳಲ್ಲಿ ಪಾಲ್ಗೊಳ್ಳುವುದು ಬಹು ಉತ್ತಮ.
ಕೆಲವು ನಿರ್ದಿಷ್ಟ ಗ್ರಹಗಳು ನಿಮ್ಮ ಜೀವನಕ್ಕೆ ಸಮಸ್ಯೆ ತರುತ್ತಿರುತ್ತದೆ ಅಂತಹ ಗ್ರಹಗಳನ್ನು ಗುರುತಿಸಿ ಅದರ ಶಾಂತಿ ಕಾರ್ಯಗಳನ್ನು ಮಾಡಿಸುವುದು ಸೂಕ್ತ. ಮನೆಯಲ್ಲಿನ ಗ್ರಹದೋಷ ಅಥವಾ ಮಾಂತ್ರಿಕ ದೋಷ ದೃಷ್ಟಿದೋಷ ಗಳಂತಹ ಸಮಸ್ಯೆಗಳನ್ನು ಕಂಡುಹಿಡಿದು ಅದನ್ನು ಪರಿಹರಿಸುವ ನಿಟ್ಟಿನಲ್ಲಿ ಸಾಗಬೇಕು.
ಇದೆಲ್ಲದರ ಜೊತೆಗೆ ತಾವು ತಮ್ಮ ಕುಟುಂಬದ ಸದಸ್ಯರನ್ನು ಆದಷ್ಟು ಗಣನೆಗೆ ತೆಗೆದುಕೊಳ್ಳುವುದು ಅವರ ವಿಚಾರಗಳನ್ನು ಮನವರಿಕೆ ಮಾಡಿಕೊಳ್ಳುವುದು ಹಾಗೂ ನಂಬಿಕೆ ವಿಶ್ವಾಸದ ಜೊತೆಗೆ ಹೆಜ್ಜೆ ಹಾಕುವುದು ಉತ್ತಮ. ಈ ಎಲ್ಲಾ ನಿಯಮಗಳು ನಿಮ್ಮ ಕುಟುಂಬದಲ್ಲಿ ಶಾಂತಿ, ನೆಮ್ಮದಿ, ಸಂತೋಷವನ್ನು ದಯಪಾಲಿಸುತ್ತದೆ.
ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಗಿರಿಧರ ಭಟ್
ಸಮಾಲೋಚನೆಗಾಗಿ ಕರೆ ಮಾಡಿ.
9945410150