[1]ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್, ನಿಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಕರೆ ಮಾಡಿ 9945410150
ಸುಖ ಸಂಸಾರದ ಜೀವನದಲ್ಲಿ ನಡೆಯುವ ಅನಿರೀಕ್ಷಿತ ಘಟಣೆಗಳು ಮತ್ತು ನಿಮ್ಮ ನಡವಳಿಕೆ ಸಂತೋಷದ ಜೀವನದಲ್ಲಿ ಅಸ್ಥಿರತೆಯನ್ನು ತರುತ್ತದೆ.
ಕೆಲವು ಸಂದರ್ಭಗಳಲ್ಲಿ ನಿಮ್ಮ ಮಕ್ಕಳು ನಿಮ್ಮ ಮಾತು ಕೇಳದಿರಬಹುದಾಗಿದೆ, ದಾಂಪತ್ಯ ಜೀವನದಲ್ಲಿ ಕಷ್ಟಕರವಾದಂತಹ ವಾತಾವರಣ ಕಾಣಬಹುದು, ಹಣಕಾಸಿನ ವ್ಯವಸ್ಥೆ ಸರಿಯಾಗಿ ಇಲ್ಲದಿರುವಿಕೆ, ಹೀಗೆ ಒಂದಲ್ಲ ಒಂದು ಸಂಕಷ್ಟಗಳು ನಿಮ್ಮ ಕೌಟುಂಬಿಕ ಜೀವನದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವುದು.
ಸಮಸ್ಯೆಗಳಿಂದ ನೀವು ಪಾರಾಗಿ ಸ್ವಚ್ಚಂದವಾಗಿ, ಸಂತೋಷವಾಗಿ ಜೀವನ ಸಾಗಿಸಲು ಸರಳ ಪರಿಹಾರ ಬಹಳ ಉಪಯೋಗ ತರಲಿದೆ.
ಮನೆಯ ಹೊಸಲಿಗೆ ಪ್ರತಿನಿತ್ಯ ಗೋಮೂತ್ರ ಸಿಂಪಡಿಸಿ. ಅರಿಶಿನ-ಕುಂಕುಮವನ್ನು ಪ್ರತಿನಿತ್ಯ ಹೆಚ್ಚುವುದು.
ತುಳಸಿ ಪೂಜೆಯನ್ನು ಶ್ರದ್ಧೆಯಿಂದ ಭಕ್ತಿಯಿಂದ ಪ್ರತಿನಿತ್ಯ ಮಾಡುವುದು.
ಈ ಸಣ್ಣ ವಿಚಾರಗಳು ನಿಮ್ಮ ಕೌಟುಂಬಿಕ ಸುರಕ್ಷತೆಗೆ ಹಾಗೂ ಸಂತೋಷಕ್ಕೆ ಪರಿಣಾಮಕಾರಿಯಾಗಲಿದೆ.
ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಗಿರಿಧರ ಭಟ್
ಸಮಾಲೋಚನೆಗಾಗಿ ಕರೆ ಮಾಡಿ.
9945410150