[1]ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್, ನಿಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಕರೆ ಮಾಡಿ 9945410150.
ದಾಂಪತ್ಯದಲ್ಲಿ ವಿಚ್ಛೇದನ ಹೊಂದುವುದು ಅಥವಾ ಬೇರೆ ಬೇರೆ ವಾಸಿಸುತ್ತಿರುವುದು ಈ ದಿನಮಾನಗಳಲ್ಲಿ ಅತಿ ಹೆಚ್ಚಾಗಿ ಕಂಡುಬರುತ್ತಿದೆ. ಇಂತಹ ಸಮಸ್ಯೆಗಳು ಉದ್ಬವವಾಗಲು ತನ್ನದೇ ಆದ ಅನೇಕ ಕಾರಣಗಳು ಕಂಡುಬರುತ್ತದೆ. ಅವುಗಳನ್ನು ಕೆಲವು ಈ ರೀತಿಯಾಗಿ ವಿಶ್ಲೇಷಿಸಬಹುದಾಗಿದೆ.
ಜಾತಕದಲ್ಲಿನ ದ್ವಿಕಳತ್ರ ಯೋಗ ಅಂದರೆ ಎರಡನೇ ಮದುವೆ ಆಗುವಂತಹ ಯೋಗ ಇರುವುದು. ಸಂತಾನ ಅಪೇಕ್ಷಿತ ಫಲಗಳು ಕಾಣದಿದ್ದಾಗ. ಕುಟುಂಬದಲ್ಲಿನ ಬಡತನ ಅಥವಾ ತನ್ನ ಬೇಡಿಕೆಗಳನ್ನು ಪೂರೈಸಲು ವಿಫಲವಾದಾಗ. ಅನೈತಿಕ ಸಂಬಂಧ ದಂತಹ ವಿಚಾರಗಳು. ಮದುವೆಗೂ ಮುನ್ನ ಇರುವಂತಹ ಪ್ರೇಮದ ಚಿತ್ರಣ. ಲೈಂಗಿಕ ಸಂಬಂಧಿತ ಸಮಸ್ಯೆಗಳು ಇದ್ದಾಗ ಇಂತಹ ಹಲವಾರು ಕಾರಣಗಳಿಂದ ದಾಂಪತ್ಯದಲ್ಲಿ ಬಿರುಕು ಮೂಡಿ ವಿಚ್ಛೇದನ ಹಂತಕ್ಕೆ ಹೋಗುವ ಸಾಧ್ಯತೆ ಇರುತ್ತದೆ.
ಇದಕ್ಕೆ ಕಾರಣವಾಗುವ ಕೆಲವು ಅಂಶಗಳೆಂದರೆ ಜಾತಕಗಳಲ್ಲಿನ ಕೆಲವು ಗ್ರಹ ದೋಷಗಳು ಇದು ಸಮಸ್ಯೆಯನ್ನು ತಂದೊಡ್ಡುತ್ತದೆ, ಆದಷ್ಟು ತಮ್ಮ ಜಾತಕದಲ್ಲಿನ ಸಮಸ್ಯೆಗಳಿಗೆ ಪರಿಹಾರವನ್ನು ಮಾಡುವುದು ಅಥವಾ ತಾಂತ್ರಿಕ್ ಪೂಜೆಗಳನ್ನು ನಡೆಸುವುದು ಸೂಕ್ತವಾಗಿದೆ. ಇದರಿಂದ ವಿಚ್ಛೇದನದಂತಹ ಸಮಸ್ಯೆಗಳಿಂದ ತಾವು ಹೊರಬರಲು ಸಾಧ್ಯವಾಗುತ್ತದೆ.
ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಗಿರಿಧರ ಭಟ್
ಸಮಾಲೋಚನೆಗಾಗಿ ಕರೆ ಮಾಡಿ.
9945410150