[1]ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್, ನಿಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಕರೆ ಮಾಡಿ 9945410150
ವಿವಾಹೇತರ ಸಂಬಂಧ ಅಥವಾ ಅನೈತಿಕ ಸಂಬಂಧ ದಂತಹ ವಿಷಯವು ದಾಂಪತ್ಯ ಜೀವನ ಅಥವಾ ನಿಮ್ಮ ಸುಖಕರ ಜೀವನಕ್ಕೆ ಮುಳುವಾಗುವ ಸಾಧ್ಯತೆ ಹೆಚ್ಚು. ಕಾಮದಿಂದ ಭೋಗದಿಂದ ಅಥವಾ ಆಕರ್ಷಣೆಯಿಂದ ಪರರಲ್ಲಿ ವ್ಯಾಮೋಹ ಬೆಳೆಸಿ ನಿಮ್ಮ ತಮ್ಮ ಕರ್ಮ ಪಾಲನೆಯನ್ನು ಮರೆತಿರುತ್ತಾರೆ.
ತಾನು ಮಾಡಿದ ಹಣ, ಆಸ್ತಿ, ತನ್ನಲ್ಲಿರುವ ಪ್ರೇಮವನ್ನು ಅನೈತಿಕ ಸಂಬಂಧದಲ್ಲಿ ಮುಡಿಪಾಗಿಡುತ್ತಾರೆ. ಇದರಿಂದಾಗಿ ದಾಂಪತ್ಯ ಜೀವನ ದುಸ್ತರ ಗೊಳ್ಳುತ್ತಾ ಸಾಗುತ್ತದೆ, ಇಂತಹ ಚಟುವಟಿಕೆಗಳನ್ನು ತಪ್ಪಿಸಲು ಅನೈತಿಕ ಸಂಬಂಧವನ್ನು ತಡೆಗಟ್ಟಲು ಜ್ಯೋತಿಷ್ಯ ರೀತಿಯ ಪರಿಹಾರಗಳನ್ನು ಕಾಣಬಹುದು.
ತಾಂತ್ರಿಕ್ ವಿಧಾನದಲ್ಲಿ ಶುದ್ಧತೆಯ ಪ್ರತಿರೂಪವಾದ ದುರ್ಗಾದೇವಿ ಮಂತ್ರವನ್ನು, ಯಾರು ಇಂತಹ ಚಟುವಟಿಕೆಗಳಲ್ಲಿ ಪಾಲ್ಗೊಂಡಿದ್ದಾರೆ ಅವರ ಅನುಪಯುಕ್ತ ವಸ್ತು ಅಥವಾ ಅವರ ಹಳೆಯ ಬಟ್ಟೆಗಳ ಮೇಲೆ ಶುದ್ಧ ನೀರನ್ನು ಅಥವಾ ಗಂಗಾಜಲ ಇದರಲ್ಲಿ ಗೋಮೂತ್ರವನ್ನು ಬೆರೆಸಿ ಪ್ರೋಕ್ಷಣೆ ಮಾಡುತ್ತಾ ಈ ಮಂತ್ರವನ್ನು ಸಾವಿರದ ಎಂಟು ಬಾರಿ ಜಪಿಸಬೇಕು, ಇದರಿಂದ ಖಂಡಿತ ಅವರ ಅನೈತಿಕ ಸಂಬಂಧಗಳಿಂದ ಬಿಡುಗಡೆಹೊಂದುವರು.
“ಓಂ ಅಪವಿತ್ರಃ ಪವಿತ್ರೋ ವಾ ಸರ್ವವಸ್ತುಂ ಗತೌಪಿ ವ,
ಯಃ ಸ್ಮøತ್ ಪುಂಡರಿಕ ಅಕ್ಷಂ ಸ ವಹಿ ಅಭ್ಯಂತರ ಸುಚಿಹಿಃ”
ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಗಿರಿಧರ ಭಟ್
ಸಮಾಲೋಚನೆಗಾಗಿ ಕರೆ ಮಾಡಿ.
9945410150