ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್, ನಿಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಕರೆ ಮಾಡಿ 9945410150
ದಂಪತಿಗಳಲ್ಲಿ ಸದಾಕಾಲ ಕಲಹ ವೈಮನಸ್ಸು ಹೆಚ್ಚಾಗಿ ನಡೆಯುತ್ತಿರಬಹುದು. ಕೆಲವೊಮ್ಮೆ ಕೆಲವರ ಮಾತುಗಳನ್ನು ಕೇಳಿ ದೂರ ದೂರ ವಾಸಿಸುವಂತಹ ಸಂದರ್ಭಗಳು ಈ ದಿನಮಾನಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ.
ದಾಂಪತ್ಯದಲ್ಲಿ ಅನುರಾಗ, ಪ್ರೀತಿ ಇದ್ದರೆ ಅದುವೇ ಸ್ವರ್ಗ ಸುಖ. ನಿರಂತರವಾಗಿ ಸಮಸ್ಯೆಗಳು ನಿಮಗೆ ಸರಮಾಲೆಯಾದಾಗ ಅಲ್ಲಿ ಬಹಳಷ್ಟು ಕಷ್ಟಗಳು ತುಂಬಿರುತ್ತದೆ. ನಿಮ್ಮ ಸಮಸ್ಯೆಗಳಿಂದಾಗಿ ನಿಮ್ಮ ಮಕ್ಕಳಿಗೂ ಸಹ ಅದರ ಪರಿಣಾಮ ಬೀಳುತ್ತಿರುತ್ತದೆ.
ದಂಪತಿಗಳ ನಡುವೆ ಕಲಹಕ್ಕೆ ಹೆಚ್ಚಾಗಿ ಕಂಡುಬರುವುದು ಜಾತಕದಲ್ಲಿನ ಕೆಲವು ದೋಷಗಳಿಂದ, ಗ್ರಹಗತಿಗಳ ವಕ್ರದೃಷ್ಟಿಯಿಂದ, ಕೆಲವರ ಹೇಳಿಕೆಯ ಮಾತುಗಳಿಂದ, ಅನೈತಿಕ ಸಂಬಂಧಗಳಿಂದ ಇಂತಹ ಸಮಸ್ಯೆಗಳು ಸೃಷ್ಟಿಯಾಗುತ್ತದೆ. ಇದಕ್ಕೆ ಪರಿಹಾರ ರೂಪವಾಗಿ ತಾವು ಈ ಸಣ್ಣ ತಂತ್ರವನ್ನು ಮಾಡಬಹುದು.
ಹಳದಿ ವಸ್ತ್ರದಲ್ಲಿ 11 ಗೋಮತಿ ಚಕ್ರವನ್ನು ಸಿಂಧೂರ ದಲ್ಲಿ ಸುತ್ತಿಡಿ, ಇದು ನಿಮ್ಮ ಮನೆಯ ಮಲಗುವ ಕೋಣೆಯಲ್ಲಿ ಇಡತಕ್ಕದ್ದು. ಇದರಿಂದ ನಿಮ್ಮ ದಾಂಪತ್ಯ ಸುಭಿಕ್ಷವಾಗಿ ನಡೆಯಲು ಸಹಕಾರಿಯಾಗಿರುತ್ತದೆ.
ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಗಿರಿಧರ ಭಟ್
ಸಮಾಲೋಚನೆಗಾಗಿ ಕರೆ ಮಾಡಿ.
9945410150
Click this button or press Ctrl+G to toggle between Kannada and English