[1]ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್ ನಿಮ್ಮ ಯಾವುದೇ ಗುಪ್ತಕಠಿಣ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಪಡೆಯಲು ಕರೆ ಮಾಡಿ. 9945410150
ಆರ್ಥಿಕ ಅಡಚಣೆಯಿಂದ ತೀವ್ರತರನಾದ ಸಂಕಷ್ಟದಲ್ಲಿ ತಾವು ಸಿಲುಕಿದ್ದರೆ ಕೆಲವು ಕ್ರಮಗಳನ್ನು ಮಾಡುವುದರಿಂದ ಖಂಡಿತ ಅದಕ್ಕೆ ಪರಿಹಾರ ದೊರೆಯಲಿದೆ.
ನಿಮ್ಮ ಹಣ ಇಡುವ ಲಾಕರ್ ಅನ್ನು ನೈರುತ್ಯ ಮೂಲೆಯಲ್ಲಿ ಇಡಿ.
ಶನಿ ದೃಷ್ಟಿ ಹೆಚ್ಚಾಗಿದ್ದರೆ ದನ ಹಾನಿಯಾಗಬಹುದು ಇದರಿಂದ ತಾವು ನಿಯಮಿತವಾಗಿ ಶನಿದೇವರನ್ನು ಪ್ರಾರ್ಥನೆ ಮಾಡಿ.
ನಿಮ್ಮ ವ್ಯವಹಾರದ ಸ್ಥಳದಲ್ಲಿ ಚಿಕ್ಕದಾಗಿರುವ ಕನ್ನಡಿಯನ್ನು ಇರಿಸಿ ಇದರಿಂದ ಯಾವುದೇ ದೃಷ್ಟಿ ತಗುಲುವುದಿಲ್ಲ.
ಯಾರಾದರೂ ಉಚಿತವಾಗಿ ಏನಾದರೂ ನೀಡಿದರೆ ಅದನ್ನು ತೆಗೆದುಕೊಳ್ಳಬೇಡಿ ಇಂತಿಷ್ಟು ಹಣ ಪಾವತಿಸಿ ನಿಮ್ಮದಾಗಿಸಿಕೊಳ್ಳಿ.
ಪೂಜಾಸ್ಥಳದಲ್ಲಿ ಮಹಾಲಕ್ಷ್ಮಿಯ ಚಿತ್ರಪಟವನ್ನು ಇಟ್ಟು ದಿನಕ್ಕೆ ಎರಡು ಬಾರಿ ಪ್ರಾರ್ಥನೆ ಮಾಡಿ.
ಪ್ರತಿ ತಿಂಗಳ ಆದಾಯದಲ್ಲಿ ಒಂದು ಪಾಲನ್ನು ದಾನದ ರೂಪದಲ್ಲಿ ನೀಡುವುದು ಸೂಕ್ತ.
ಮನೆಯಲ್ಲಿರುವ ಮಹಿಳೆಯರನ್ನು ಗೌರವದಿಂದ ಮತ್ತು ಯಾವುದೇ ಕಾರಣಕ್ಕೂ ಅವರ ಕಣ್ಣೀರು ಹಾಕದಂತೆ ನೋಡಿಕೊಳ್ಳಿ.
ದೇವರ ಕೋಣೆಯಲ್ಲಿ ಕೆಂಪು ಬಟ್ಟೆಯ ಮೇಲೆ ಕುಬೇರ ಯಂತ್ರವನ್ನು ಇಟ್ಟು ಪೂಜೆ ಮಾಡಿ.
ಮನೆಯ ತುಳಸಿ ಗಿಡದ ಹತ್ತಿರ ಮಣ್ಣಿನ ದೀಪದಲ್ಲಿ ಪ್ರತಿನಿತ್ಯ ತುಪ್ಪ ಹಾಕಿ ಬೆಳಗಿ.
ಬಿಳಿಯ ವಸ್ತ್ರವನ್ನು ಅಶಕ್ತರಿಗೆ ದಾನವಾಗಿ ನೀಡಿ.
ಮುರಿದಿರುವ ಪಾತ್ರೆಯನ್ನು ಅಥವಾ ಒಡೆದು ಹೋಗಿರುವ ಕನ್ನಡಿ ಅಥವಾ ಕೆಟ್ಟು ಹೋಗಿರುವ ಗಡಿಯಾರವನ್ನು ಮನೆಯಲ್ಲಿ ಇಡಬೇಡಿ.
ಶಂಖದಿಂದ ಮಹಾವಿಷ್ಣುವಿಗೆ ನೀರನ್ನು ಅರ್ಪಿಸಿ.
ಪ್ರತಿನಿತ್ಯ ಕೇಸರಿಯ ತಿಲಕವನ್ನು ಹಚ್ಚಿಕೊಳ್ಳಿ.
ದಿನನಿತ್ಯ ಮನೆಯ ದ್ವಾರದ ಮುಂದೆ ನೀರನ್ನು ಹಾಕಿ ಶುಚಿಗೊಳಿಸಿ.
ಪ್ರತಿ ಬುಧವಾರದ ದಿವಸ ಹಸಿರು ಹುಲ್ಲನ್ನು ಹಸುವಿಗೆ ಆಹಾರವಾಗಿ ನೀಡಿ.
ತಿಂಗಳಿನ ಯಾವುದಾದರೂ ಒಂದು ಶುಕ್ರವಾರದಂದು ಅವಿವಾಹಿತ ಯುವತಿಯರಿಗೆ ಸಿಹಿಯನ್ನು ನೀಡಿ.
ಈ ಕ್ರಮಗಳನ್ನು ತಾವು ಚಾಚೂತಪ್ಪದೆ ಅನುಸರಿಸಿದರೆ ಹಣಕಾಸಿನ ತೊಂದರೆ ಸಾಲದ ಬಾಧೆ ಇತ್ಯಾದಿಗಳಿಂದ ಖಂಡಿತವಾಗಿ ಪಾರಾಗುವಿರಿ.
ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್
ಸಮಾಲೋಚನೆಗಾಗಿ ಕರೆಮಾಡಿ.
9945410150