- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಪ್ರೇಮಿಸಿ ದೂರವಾದ ವ್ಯಕ್ತಿಯನ್ನು ಮರಳಿಬರುವಂತೆ ಮಾಡುವ ತಂತ್ರ

lavanga [1]ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್ : ನಿಮ್ಮ ಆತ್ಮೀಯ ಪ್ರೇಮಿಯು ಅಥವಾ ನಂಬಿಕೆಯಿಟ್ಟಿರುವ ವ್ಯಕ್ತಿಗಳು ನಿಮ್ಮಿಂದ ಕಾಲಾನಂತರದಲ್ಲಿ ಅನಿರೀಕ್ಷಿತವಾಗಿ ದೂರವಾಗಿರಬಹುದು. ಇದು ನಿಮ್ಮಲ್ಲಿ ಬಹಳಷ್ಟು ಮಾನಸಿಕ ಹಿಂಸೆಗೆ ಎಡೆಮಾಡಿಕೊಡುತ್ತದೆ.

ಅವರ ಮಾತುಗಳು, ಸ್ಪೂರ್ತಿದಾಯಕ ವ್ಯಕ್ತಿತ್ವ, ಹಾವಭಾವ ನಡವಳಿಕೆ, ನಿಮಗೆ ಮುದ ನೀಡುತ್ತಿರುತ್ತದೆ ಅಂತಹ ವಿಶ್ವಾಸದ ವ್ಯಕ್ತಿಗಳು ನಿಮ್ಮ ಜೀವನದಲ್ಲಿ ಮತ್ತೆ ಪ್ರವೇಶಿಸಬೇಕೆಂಬ ಅಭಿಲಾಷೆಗೆ ಈ ತಂತ್ರ ಉಪಯುಕ್ತವಾಗಿದೆ.

ದೂರ ಹೋಗಿರುವ ವ್ಯಕ್ತಿಯ ಯಾವುದಾದರೂ ಒಂದು ವಸ್ತುವನ್ನು ತೆಗೆದುಕೊಂಡು ಅದನ್ನು ಕೆಂಪುವಸ್ತ್ರದಲ್ಲಿ ಏಳು ಲವಂಗದೊಡನೆ ಸುತ್ತಿಡಿ. ಇದರಿಂದ ಆ ವ್ಯಕ್ತಿಗೆ ಆಕರ್ಷಿತರಾಗಿ ಮರಳಿ ಬರುವರು.

ಜ್ಯೋತಿಷ್ಯರು ಗಿರಿಧರ ಭಟ್ ರವರಿಂದ ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ವ್ಯಾಪಾರ, ಧನವಶ, ಸಾಲ ಭಾದೆ, ಆರೋಗ್ಯ, ಪ್ರೇಮ ವಿಷಯ, ದಾಂಪತ್ಯ, ಮದುವೆ, ಸಂತಾನ ಹಾಗೂ ಮುಂತಾದ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಶತಸಿದ್ಧ.
ಇಂದೇ ಕರೆ ಮಾಡಿ.
9945410150