[1]ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್ : ದಾಂಪತ್ಯದಲ್ಲಿ ಉದ್ಭವಿಸುವಂತಹ ಸಣ್ಣ ಪುಟ್ಟ ಜಗಳಗಳು ದೊಡ್ಡದಾಗುತ್ತದೆ. ಇಲ್ಲಿ ಅನಗತ್ಯ ಮಾತುಗಳು ಆಗದೇ ಇರುವಂತಹ ಜನಗಳ ದುಷ್ಟ ಬುದ್ಧಿಯಿಂದ ವಿಚ್ಛೇದನ ಹಂತಕ್ಕೆ ಈ ಸಮಸ್ಯೆ ತಲುಪಬಹುದು.
ಪತಿ ಅಥವಾ ಪತ್ನಿ ಪರಸ್ಪರ ಒಪ್ಪಿಗೆ ಮೇರೆಗೆ ಆದರೆ ಅದು ವಿಚ್ಛೇದನ ಪರವಾಗಿಲ್ಲ. ಆದರೆ ಒಬ್ಬರಿಗೆ ಬಾಳುವ ಇಷ್ಟ ಇದ್ದರೂ ಸಹ ಅದನ್ನು ಅರಿಯದೆ ಮತ್ತೊಬ್ಬರು ಹಟ ಸಾಧನೆ ಮಾಡುತ್ತಾರೆ. ಇಂತಹ ಸಮಸ್ಯೆಯಿಂದ ನೀವು ನೊಂದಿದ್ದರೆ ಈ ಸರಳ ಪರಿಹಾರ ತಂತ್ರ ಆಚರಿಸಿ ಖಂಡಿತ ಫಲ ಕೊಡುತ್ತದೆ.
ಯಾರು ಸರಿ ಹೋಗಬೇಕು ಮತ್ತು ನಿಮ್ಮ ಜೀವನದಲ್ಲಿ ಪ್ರೀತಿಯಿಂದ ಬರಮಾಡಿಕೊಳ್ಳಬೇಕು ಎಂದು ಬಯಸುತ್ತೀರೋ ಅವರ ಹೆಸರನ್ನು ನೆನೆಯುತ್ತಾ ಐದು ನಿಂಬೆಹಣ್ಣು, ಐದು ಅಡಿಕೆ, ಐದು ಎಲೆ ಮತ್ತು ಕರ್ಪೂರವನ್ನು ಹಳದಿ ವಸ್ತ್ರದಲ್ಲಿ ಕಟ್ಟಿ ತದನಂತರ ಬೇವಿನ ಮರಕ್ಕೆ ಕಟ್ಟಿ ಇದರಿಂದ ಶೀಘ್ರದಲ್ಲಿ ನಿಮ್ಮ ಸಮಸ್ಯೆ ಸರಿ ಹೋಗುತ್ತದೆ.
ಜ್ಯೋತಿಷ್ಯರು ಗಿರಿಧರ ಭಟ್ ರವರಿಂದ
ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ವ್ಯಾಪಾರ, ಧನವಶ, ಸಾಲ ಭಾದೆ, ಆರೋಗ್ಯ, ಪ್ರೇಮ ವಿಷಯ, ದಾಂಪತ್ಯ, ಮದುವೆ, ಸಂತಾನ ಹಾಗೂ ಮುಂತಾದ ಸಮಸ್ಯೆ ಗಳಿಗೆ ಶಾಶ್ವತ ಪರಿಹಾರ ಶತಸಿದ್ದ.
ಇಂದೇ ಕರೆ ಮಾಡಿ.
9945410150