ಗಾಂಜಾ ಹೊಂದಿದ್ದ ಆರೋಪಿಗಳಿಬ್ಬರ ಸೆರೆ
Friday, July 20th, 2018ಮಂಗಳೂರು: ಗಾಂಜಾವನ್ನು ಹೊಂದಿದ್ದ ಆರೋಪಿಗಳಿಬ್ಬರನ್ನು ಮಂಗಳೂರು ಹೊರವಲಯದ ಅಲೈಗುಡ್ಡೆ ಎಂಬಲ್ಲಿ ಬಜ್ಪೆ ಠಾಣಾ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಬೆಂಗಳೂರು ರಾಜಾಜಿನಗರದ ರವಿ ಅಲಿಯಾಸ್ ಟಿಕ್ಕಿರವಿ(34) ಮತ್ತು ಗುರುಪುರ ಅಲೈಗುಡ್ಡೆ ಗುರುನಗರ ನಿವಾಸಿ ಸಂದೀಪ್ (32) ಬಂಧಿತ ಆರೋಪಿಗಳು. ಬಂಧಿತರಿಂದ 5500 ರೂ. ಮೌಲ್ಯದ 55 ಗ್ರಾಂ ಗಾಂಜಾ, ಆಲ್ಟೋಕಾರು ಮತ್ತು ಹೋಂಡಾ ಆ್ಯಕ್ಟಿವಾ ಸ್ಕೂಟರನ್ನು ವಶಪಡಿಸಿಕೊಳ್ಳಲಾಗಿದೆ. ಬಜಪೆ ಠಾಣಾ ನಿರೀಕ್ಷಕ ಪರಶಿವಮೂರ್ತಿ ಅವರು ಗಸ್ತು ತಿರುಗುತ್ತಿದ್ದ ವೇಳೆ ಬಂದ ಖಚಿತ ಮಾಹಿತಿಯಂತೆ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಗಳನ್ನು […]