ಕತಾರಿನ ಸಂಕಷ್ಠದಿಂದ ಹಾರಿದ 2ನೇ ಆಪತ್ಭಾಂಧವ ವಿಮಾನ

Monday, June 15th, 2020
qutar

ಕತಾರ್  : ಪ್ರಸ್ತುತ ಸಂದಿಗ್ಧ ಪರಿಸ್ಥಿತಿಯಲ್ಲಿ ಕರೋನಾ ಮಹಾಮಾರಿಯು ವಿದ್ಯುತ್ ವೇಗದಲ್ಲಿ ಹರಡುತ್ತಿರುವುದು ಪ್ರಚಲಿತ ವಿದ್ಯಮಾನವಾಗಿದೆ. ಇದರ ಕಾರಣದಿಂದಾಗಿ ಭಾರತ ಮೂಲದ ಸಾವಿರಾರು ಜನರು ಕೊಲ್ಲಿ ದೇಶಗಳಲ್ಲೊಂದಾದ ಕತಾರಿನಲ್ಲಿ ವಿವಿಧ ಕಾರಣಗಳಿಂದ ಸಲುಕಿ ಸಂಕಷ್ಠದಲ್ಲಿರುವರು. ಕೆಲವರು ಕೆಲಸ ಕಳೆದುಕೊಂಡಿರುವರು, ಇನ್ನೂ ಕೆಲವರು ಅತೀವ ಅನಾರೋಗ್ಯದಿಂದ ನರಳುತ್ತಿರುವರು, ಮತ್ತೂ ಕೆಲವರು ಅನ್ನಾಹಾರಗಳಿಗೂ ಪರದಾಡುತ್ತಿರುವರು. ಇಂತಹವರಲ್ಲಿ 177 ಜನರಿಗೆ ಫ್ರಥಮ ಆದ್ಯತೆ ನೀಡಿ, ದಿನಾಂಕ 22 ಮೇ 2020 ರಂದು ’ವಂದೇ ಭಾರತ ನಿಯೋಗ’ದ ಸೇವೆಯಲ್ಲಿ ಬಂದ ವಿಮಾನದ ಮೂಲಕ ಮಾತೃಭೂಮಿಗೆ ಕಳುಹಿಸಿಕೊಡಲಾಗಿತ್ತು. ಇನ್ನೂ […]