ಚಾತುರ್ಮಾಸದ ವೈಶಿಷ್ಟ್ಯಗಳು ಮತ್ತು ಮಹತ್ವ

Thursday, August 5th, 2021
chaturmasya

ಮಂಗಳೂರು  : ಹಿಂದೂ ಧರ್ಮದಲ್ಲಿ ಆಚರಿಸುವ ಪ್ರತಿಯೊಂದು ಹಬ್ಬ, ಧಾರ್ಮಿಕ ಉತ್ಸವಗಳಿಗೆ ಒಂದೊಂದು ವಿಶೇಷ ಆಧ್ಯಾತ್ಮಿಕ ಮತ್ತು ವೈಜ್ಞಾನಿಕ ಕಾರಣಗಳಿವೆ. ಹಿಂದೂ ಧರ್ಮದಲ್ಲಿ ಬರುವ ಹಬ್ಬಗಳ ಸಾಲು ಎಂದರೆ ಆಷಾಢ ಮಾಸದಿಂದ ಕಾರ್ತಿಕ ಮಾಸದ ಈ ನಾಲ್ಕು ತಿಂಗಳು ಬೇರೆ ಬೇರೆ ಹಬ್ಬಗಳ ಆಚರಣೆ ಮಾಡುತ್ತೇವೆ ಈ ನಾಲ್ಕು ತಿಂಗಳ ಅಂದರೆ ಆಷಾಢ ಶುಕ್ಲ ಏಕಾದಶಿಯಿಂದ ಕಾರ್ತಿಕ ಶುಕ್ಲ ಏಕಾದಶಿಯವರೆಗೆ ಅಥವಾ ಆಷಾಢ ಹುಣ್ಣಿಮೆಯಿಂದ ಕಾರ್ತಿಕ ಹುಣ್ಣಿಮೆಯವರೆಗಿನ ನಾಲ್ಕು ತಿಂಗಳುಗಳ ಕಾಲಾವಧಿಗೆ ‘ಚಾತುರ್ಮಾಸ’ ಎನ್ನುತ್ತಾರೆ. ಚಾತುರ್ಮಾಸದ ಕಾಲ […]

ಉಜಿರೆ : ತಮ್ಮ ತಲೆಯ ಕೂದಲನ್ನು ಕೈಯಿಂದ ಎಳೆದು ತೆಗೆದ ವೀರ ಸಾಗರ ಮುನಿ

Friday, July 6th, 2018
Sagara Muni

ಉಜಿರೆ: ಹೊಸ್ಮಾರಿನ ಸಿದ್ದರವನ ಕ್ಷೇತ್ರದಲ್ಲಿ ಶುಕ್ರವಾರ ವೀರ ಸಾಗರ ಮುನಿ ಮಹಾರಾಜರ ಕೇಶಲೋಚನ ಕಾರ್ಯಕ್ರಮ ನಡೆಯಿತು. ಜೈನಧರ್ಮದ ಸಂಪ್ರದಾಯದಂತೆ ದಿಗಂಬರ ಮುನಿಗಳು ತಮ್ಮ ತಲೆಯ ಕೂದಲನ್ನು ಕೈಯಿಂದ ಎಳೆದು ತೆಗೆಯುವುದಕ್ಕೆ ಕೇಶಲೋಚನ ಎನ್ನುತ್ತಾರೆ. ಊರ-ಪರವೂರ ಶ್ರಾವಕ – ಶ್ರಾವಕಿಯರು ಪವಿತ್ರ ಕಾರ್ಯವನ್ನು ವೀಕ್ಷಿಸಿದರು. ಚಾತುರ್ಮಾಸ: 108 ಶ್ರೀ ವೀರ ಸಾಗರ ಮುನಿ ಮಹಾರಾಜರು ಕಾರ್ಕಳದಲ್ಲಿ ಚಾತುರ್ಮಾಸ ವೃತಾಚರಣೆ ಮಾಡಲಿದ್ದು ಇದೇ 11 ರಂದು ಬುಧವಾರ ಕಾರ್ಕಳ ಪುರಪ್ರವೇಶ ಮಾಡಲಿದ್ದಾರೆ. ಕಾರ್ಕಳದ ಜೈನಮಠದ ಲಲಿತಕೀರ್ತಿ ಭಟ್ಟಾರಕರ ನೇತೃತ್ವದಲ್ಲಿ ವಿವಿಧ ಸಮಿತಿಗಳನ್ನು ರಚಿಸಿದ್ದು […]

ಜುಲೈ 22 ರಂದು ಚಿತ್ರಾಪುರ ಮಠದ ವತಿಯಿಂದ ಚಾತುರ್ಮಾಸ ಆಚರಣೆ

Saturday, July 20th, 2013
kodial chaturmasa

ಮಂಗಳೂರು : ಪರಮಪೂಜ್ಯ ಸದ್ಯೊಜತ್ ಶಂಕರಾಶ್ರಮ ಸ್ವಾಮೀಜಿಯವರು ಈ ಬಾರಿಯ ಎರಡು ತಿಂಗಳ ಅವಧಿಯ ಚಾತುರ್ಮಾಸ ಆಚರಣೆಯನ್ನು ನಮ್ಮ ಗುರು ಪರಂಪರೆಯ ಆರನೆಯ ಮಠಧೀಶರಾಗಿದ್ದ ಪರಮ ಪೂಜ್ಯ ವಾಮನಾಶ್ರಮ ಸ್ವಾಮಿಜಿಯವರ ಮಂಗಳೂರಿನಲ್ಲಿರುವ ಸಮಾಧಿ ಸ್ಥಳದಲ್ಲಿ ಆಚರಿಸುವರು ಎಂದು ಕೊಡಿಯಾಲ್ ಚಾತುರ್ಮಾಸ ಆಚರಣಾ ಸಮಿತಿಯ ಅಧ್ಯಕ್ಷ ವಿನೋದ್ ಜಿ ಎಣ್ಣೆಮಾಡಿ ಇಂದು ಮಠದಲ್ಲಿ ನಡೆದ ಸುದ್ದಿಘೊಷ್ಟಿಯಲ್ಲಿ ತಿಳಿಸಿದರು ಜುಲೈ 22 ರಂದು  ಸಂಭ್ರಮದ ವ್ಯಾಸಪೂಜೆಯಿಂದ ಆರಂಭಗೊಳ್ಳಳಿದೆ ಈ ಚಾತುರ್ಮಾಸವು ಭಾದ್ರಪದ ಶುಕ್ಲಪೂರ್ಣಿಮ ಸೆಪ್ಟೆಂಬರ್ 19 ಪರಮ ಪೂಜ್ಯ ಸ್ವಾಮಿಜಿಯವರ […]