ದಾಂಪತ್ಯದಲ್ಲಿ ವಿರಸ : ಮಕ್ಕಳಿಬ್ಬರ ಜೊತೆ ತಂದೆ ಆತ್ಮಹತ್ಯೆ

Wednesday, March 17th, 2021
Chervathuru

ಕಾಸರಗೋಡು : ದಾಂಪತ್ಯದಲ್ಲಿ ವಿರಸ ಮೂಡಿ ಇಬ್ಬರು ಇಬ್ಬರು ಮಕ್ಕಳೊಂದಿಗೆ ವಾಸಿಸುತ್ತಿದ್ದ ರಿಕ್ಷಾ ಚಾಲಕ ಮಕ್ಕಳಿಗೆ ವಿಷವುಣಿಸಿ ನಾನು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ  ಚೆರ್ವತ್ತೂರಿನಲ್ಲಿ ನಡೆದಿದೆ. ಪಿಲಿಕ್ಕೋಡು ಮಡಿವಾಯಿಯ ಆಟೋರಿಕ್ಷಾ ಚಾಲಕ ರೂಪೇಶ್ (37) ಮತ್ತು ಮಕ್ಕಳಾದ ವೈದಹಿ (10) , ಶಿವಾನಂದ (6) ಮೃತಪಟ್ಟವರು. ಅವರ ಮೃತದೇಹ ನಿರ್ಮಾಣ ಹಂತದಲ್ಲಿರುವ ಮನೆಯ ಕೋಣೆಯೊಂದರಲ್ಲಿ ಪತ್ತೆಯಾಗಿವೆ. ಮಕ್ಕಳಿಬ್ಬರು ವಿಷ ಸೇವನೆಯಿಂದ ಮೃತಪಟ್ಟರೆ ರೂಪೇಶ್ ನೇಣು ಬಿಗಿದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ . ಮಕ್ಕಳಿಗೆ ವಿಷ […]

ನಿಮ್ಮ ಸಂಗಾತಿಯ ಹೆಸರನ್ನು ಪಂಚಲೋಹದಲ್ಲಿ ಬರೆಯಿರಿ, ನಿಮ್ಮ ಇಷ್ಟ ಫಲಿಸುತ್ತದೆ

Tuesday, January 12th, 2021
Love

ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್ : ಪ್ರೀತಿ ನಿಮ್ಮ ಮನದಲ್ಲಿ ಮೂಡುತ್ತದೆ ಅದು ಬೆಳೆಯುತ್ತಾ ಪ್ರೀತಿಸಿದ ಸಂಗಾತಿಯನ್ನು ನೀವು ಜೀವನದಲ್ಲಿ ಬರಮಾಡಿಕೊಳ್ಳುವ ತವಕ ನಿಮ್ಮಲ್ಲಿ ಉದ್ಭವಿಸುತ್ತದೆ. ಎಲ್ಲವೂ ಅಂದುಕೊಂಡಂತೆ ಆದರೆ ಸಂತೋಷ ನಿಜ. ಕೆಲವೊಮ್ಮೆ ಜೀವನದಲ್ಲಿ ಘಟಿಸುವ ಘಟನೆಗಳು ಬಹುದೊಡ್ಡ ಪಾಠ ಕಲಿಸುತ್ತದೆ, ಅಥವಾ ನಿರಾಸೆ ತರಿಸುತ್ತದೆ. ಎಲ್ಲವೂ ಅಂದುಕೊಂಡಂತೆ ಆದರೆ ಜೀವನದಲ್ಲಿ ಹೋರಾಟ ಏಕೆ ಅಲ್ಲವೇ. ಇಲ್ಲಿ ಪ್ರೀತಿಸಿದವರ ಮನಸ್ಸು ಚಂಚಲದಿಂದ ಇರಬಹುದು, ಕಾಲಾನಂತರ ಪ್ರೇಮದಲ್ಲಿ ನಿಮ್ಮ ಸಂಗಾತಿ ಆಸಕ್ತಿ ಕಳೆದುಕೊಳ್ಳಬಹುದು, […]

ಎರಡನೇ ವಿವಾಹಕ್ಕೆ ಪ್ರಯತ್ನಿಸುತ್ತಿದ್ದೀರಾ? ಹೀಗೆ ಮಾಡಿ

Friday, January 8th, 2021
Arashina Kombu

ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್ : ಕೆಲವರು ಜೀವನದಲ್ಲಿ ಸೂಕ್ತ ಸಂಗಾತಿ ದೊರೆಯದೇ ಯಾವುದೋ ಅನಿವಾರ್ಯವಾಗಿ ಪೂರ್ವಾಪರ ತಿಳಿಯದೆ ನೀವು ಮದುವೆಯಾಗಿ ಪಶ್ಚಾತ್ತಾಪಪಟ್ಟು ನಂತರ ದಿನಗಳಲ್ಲಿ ವಿಚ್ಛೇದನ ಪಡೆಯಬಹುದು ಅಥವಾ ದೂರದೂರ ವಾಸಿಸುತ್ತಿರ ಬಹುದು. ಜೀವನ ಇಷ್ಟೇನಾ ಎಂಬುದಾಗಿ ಕೊರಗುತ್ತಿರಬಹುದು ಅಥವಾ ಎರಡನೇ ವಿವಾಹವಾದರೆ ಸಮಾಜ ಹೇಗೆ ನೋಡುತ್ತದೆ ಎಂಬ ಭಾವನೆಯೇ, ಹಿಂದಿನ ಸಮಸ್ಯೆ ಮರುಕಳಿಸುತ್ತದೆಯೇ, ಇದೆಲ್ಲದರ ಜೊತೆಗೆ ಸೂಕ್ತ ಸಂಗಾತಿ ಸಿಗದಿರಬಹುದು. ಚಿಂತಿಸಬೇಡಿ ಈ ಪರಿಹಾರ ತಂತ್ರದಿಂದ ಈ ಸಮಸ್ಯೆಗೆ ಪರಿಹಾರ […]

ದಾಂಪತ್ಯದಲ್ಲಿ ವ್ಯತ್ಯಾಸವಾದರೆ ಅದರಲ್ಲಿನ ಪ್ರೇಮ ಸಾಯುವುದಿಲ್ಲ ಇದು ಆತ್ಮಗಳ ಬೆಸುಗೆ

Friday, October 16th, 2020
Couples

ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್, ನಿಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಕರೆ ಮಾಡಿ  9945410150 ನಮ್ಮ ಸನಾತನ ಸಂಸ್ಕೃತಿಯಲ್ಲಿ ಮದುವೆಯೆಂಬುದು ಪವಿತ್ರ ಪದ್ಧತಿಯಾಗಿದೆ. ಎರಡು ಕುಟುಂಬಗಳು ಮತ್ತು ಎರಡು ಮನಸ್ಸುಗಳು ಒಂದಾಗುವ ಹಾಗೂ ಮುಂದಿನ ಸಂತತಿಯನ್ನು ಹೊಂದುವ ಆಕಾಂಕ್ಷೆಯಿಂದ ಈ ಭಾವನಾತ್ಮಕ ಬೇಸುಗೆಯಲ್ಲಿ ಪಾಲ್ಗೊಳ್ಳುವರು. ದೈಹಿಕ ಹಾಗೂ ಮಾನಸಿಕವಾಗಿ ಜೀವನದ ಯಾತ್ರೆಯಲ್ಲಿ ಜವಾಬ್ದಾರಿಗಳನ್ನು ನಿರ್ವಹಿಸಿ ಸಂತೋಷದಿಂದ ತಮ್ಮ ಅಸ್ತಿತ್ವವನ್ನು ರೂಪಿಸಿಕೊಳ್ಳುತ್ತಾರೆ. ಇಂತಹ ಜವಾಬ್ದಾರಿಯುತ ದಾಂಪತ್ಯದಲ್ಲಿ ಕೆಲವೊಮ್ಮೆ ವ್ಯತ್ಯಾಸವಾದಾಗ ಅದು ಪ್ರತ್ಯೇಕತೆಗೆ […]

ಸಂಗಾತಿ ಮತ್ತು ದಾಂಪತ್ಯ ಸಮಸ್ಯೆಗೆ ಪರಿಹಾರ ತಂತ್ರ

Monday, July 27th, 2020
bhairavi

ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್, ನಿಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಕರೆ ಮಾಡಿ   9945410150 ಮಾಡಿದ ಪ್ರೇಮವನ್ನು ಉಳಿಸಿಕೊಳ್ಳಲು, ನಿಮ್ಮ ಪ್ರೇಮ ನಿವೇದನೆಯಲ್ಲಿ ಜಯ ಸಾಧಿಸಲು, ದಾಂಪತ್ಯದಲ್ಲಿನ ಸಮಸ್ಯೆಗಳನ್ನು ತೊಡೆದುಹಾಕಲು, ನಿಮ್ಮ ಸಾಂಸಾರಿಕ ಜೀವನವನ್ನು ಸರಿಪಡಿಸಿಕೊಳ್ಳಲು ಈ ವಶ ತಂತ್ರವು ಬಹಳ ಮುಖ್ಯವಾದ ಒಂದು ಪ್ರಕ್ರಿಯೆಯಾಗಿ ಇರುತ್ತದೆ. ಕಾಳಿ ತಂತ್ರಗಳಲ್ಲಿ ಕಾಮಕ್ಯ ತಂತ್ರ, ನಿರುತ್ತರ ತಂತ್ರ, ಯೋಗಿನಿ ತಂತ್ರ ವಿಧಗಳುಂಟು ಇವೆಲ್ಲವೂ ತಾಂತ್ರಿಕ ಪೂಜಾ ಶಕ್ತಿಗಳಿಗೆ ಸಂಬಂಧಪಟ್ಟಂತಹ ವಿಧಾನಗಳಾಗಿವೆ. ಇದರಲ್ಲಿ […]

ನಿಮ್ಮ ಪತಿ ನಿಮ್ಮೆಡೆಗೆ ಸೆಳೆಯಲು ಸರಳ ತಂತ್ರ ಪರಿಹಾರ

Friday, May 1st, 2020
wife

ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್: ಪತಿ-ಪತ್ನಿಯರು ಪರಸ್ಪರ ಪ್ರೀತಿಯಿಂದ ಇದ್ದರೆ ಆ ಸಂಸಾರ ನೋಡಲು ಚಂದ. ಆದರೆ ಪತಿಯು ಪತ್ನಿಯ ಬೇಕು-ಬೇಡಗಳನ್ನು ಅಲಕ್ಷ ಮಾಡುವುದು ಅವರನ್ನು ತಾತ್ಸಾರದಿಂದ ನಡೆದುಕೊಳ್ಳುವುದು ಇದು ಹೆಚ್ಚಿನ ನೋವು ತಂದುಕೊಡುತ್ತದೆ. ಪತಿಯು ಮನೆಯ ಜವಾಬ್ದಾರಿಗಿಂತ ತನ್ನ ಹಿತಾಸಕ್ತಿಗಳು ಹೆಚ್ಚಾಗಿರುವುದು, ಪತ್ನಿಗಿಂತ ಇತರರೆ ಮುಖ್ಯವಾಗಿರುವುದು, ಪರರ ಮಾತುಗಳನ್ನು ಕೇಳುವುದು, ದುರ್ಜನರ ಸಂಘ ಮಾಡುವುದು, ದುಶ್ಚಟಗಳಲ್ಲಿ ಆಸಕ್ತಿ ವಹಿಸುವುದು ಇಂತಹ ಸಮಸ್ಯೆಗಳಿಂದ ನಿಮ್ಮ ಜೀವನ ದೊಡ್ಡಮಟ್ಟದ ಕಷ್ಟಗಳಿಂದ ಕೂಡಿರುತ್ತದೆ. ಇಂತಹ ದುರ್ಬುದ್ಧಿಯನ್ನು […]

ಇನ್ನು ಮುಂದೆ ಈ ರೀತಿ ಕಹಿ ಘಟನೆ ನಡೆಯದಂತೆ ಚೆನ್ನಾಗಿ ಬದುಕುತ್ತೇವೆ : ದರ್ಶನ್‌

Monday, October 10th, 2011
Darshan-Vijayalaksmi

ಬೆಂಗಳೂರು: ‘ಒಂದು ತಿಂಗಳ ನಂತರ ಜೈಲಿನಿಂದ ಬಿಡುಗಡೆಗೊಂಡ ಚಿತ್ರನಟ ದರ್ಶನ್‌ ಭಾನುವಾರ ಬೆಳಿಗ್ಗೆ ಬೆಂಗಳೂರಿನ ಸಿಟಿ ಇನ್‌ಸ್ಟಿಟ್ಯೂಟ್‌ನಲ್ಲಿ ಪತ್ರಿಕಾಗೋಷ್ಠಿ ಕರೆದು ಬಾರಿ ಕ್ಷಮೆ ಕೋರಿದರು. ಏನೋ ಕಹಿ ಘಟನೆ ನಡೀಬಾರದಾಗಿತ್ತು. ನಡೆದು ಹೋಯಿತು. ದಯವಿಟ್ಟು ಕ್ಷಮಿಸಿ. ನಿಮ್ಮ ಮೂಲಕ ಆಭಿಮಾನಿಗಳಿಗೆ ಕ್ಷಮೆ ಕೇಳುತ್ತಿದ್ದೇನೆ. ಎಂದರು. ಇನ್ನು ಮುಂದೆ ಈ ರೀತಿ ಆಗದಂತೆ ಎಚ್ಚರವಹಿಸುವುದಾಗಿ ಹೇಳಿದರು. ನಾನು ನನ್ನ ಹೆಂಡತಿ ಇಬ್ಬರೂ ಚೆನ್ನಾಗಿದ್ದೇವೆ. ಇದೊಂದು ಕೆಟ್ಟ ಘಟ್ಟ ಅಷ್ಟೇ. ಇನ್ನು ಮುಂದೆ ಈ ರೀತಿ ಕಹಿ ಘಟನೆ ನಡೆಯದಂತೆ […]