ಆನ್‌ಲೈನ್ ಸಾಲದ ಫೋನ್ ಕಿರಿಕಿರಿ – ಕಚೇರಿಯಲ್ಲಿ ಯುವಕ ಆತ್ಮಹತ್ಯೆ

Monday, January 10th, 2022
Sushath

ಮಂಗಳೂರು :  ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದ  ಯುವಕನೊಬ್ಬ ಆನ್‌ಲೈನ್ ಸಾಲದ ಫೋನ್ ಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತ್ಮಹತ್ಯೆ ಮಾಡಿಕೊಂಡ ಯುವಕನನ್ನು  ಕಿನ್ನಿಗೋಳಿ ಪಕ್ಷಿಕೆರೆ ಮೂಲದ ಸುಶಾಂತ್(26) ಎಂದು ಗುರುತಿಸಲಾಗಿದೆ. ಸೋಮವಾರ ತಾನು ಕೆಲಸ ಮಾಡಿಕೊಂಡಿದ್ದ ಸುರತ್ಕಲ್‌ನ ಕುಳಾಯಿಯ ಕಚೇರಿಯಲ್ಲಿ ನೇಣಿಗೆ ಶರಣಾಗಿದ್ದಾರೆ. ಸಾವಿನ ಕುರಿತಂತೆ ತುಳುವಿನಲ್ಲಿ ಡೆತ್‌ನೋಟ್ ಬರೆದಿದ್ದಾರೆ. ‘ಸಾರಿ ಮಾತೆರೆಗ್ಲಾ. ಎಂಕ್ ಏರ‌್ನಲಾ ನಂಬಿಕೆ ಒರಿಪಾರೆ ಆಯಿಜಿ. ಕಾಸ್‌ದ ವಿಷಯೊಡ್ ತೊಂದರೆ ಆಂಡ್. ಸಾರಿ, ಆನ್‌ಲೈನ್ ಲೋನ್‌ದಕುಲ್ ಕಾಲ್ ಮಲ್ತೆರ್‌ಡ ಡೆತ್ ಆತೆ ಪನ್ಲೆ. […]

ಮಾಜಿ ಪ್ರೇಯಸಿ ಅಂಕಿತಾ ಎಂಗೇಜ್‌ಮೆಂಟ್ ಫೋಟೋ ನೋಡಿ ಆತ್ಮಹತ್ಯೆ ಮಾಡಿಕೊಂಡರೇ ಸುಶಾಂತ್ ?

Sunday, June 14th, 2020
shushanth

ಮುಂಬೈ : ನಟ ಸುಶಾಂತ್ ಸಿಂಗ್ ರಜಪೂತ್  ಅವರ ಮಾಜಿ ಪ್ರೇಯಸಿ ಅಂಕಿತಾ ಲೋಖಂಡೆಗೆ ಕೆಲ ದಿನಗಳ ಹಿಂದಷ್ಟೇ ಎಂಗೇಜ್‌ಮೆಂಟ್ ಆಗಿದೆ ಎಂಬ ಮಾಹಿತಿ ಹರಡಿದ ನಂತರ  ಕೆಲ ದಿನಗಳಿಂದ ಅವರು ಖಿನ್ನತೆಯಿಂದ ಬಳಲುತ್ತಿದ್ದರು ಎನ್ನಲಾಗಿದೆಯಾದರೂ, ಆ ಖಿನ್ನತೆಗೆ ನಿಜ ಕಾರಣವೇನು ಎಂಬುದು ಗೊತ್ತಾಗಿಲ್ಲ,  ಅಷ್ಟರಲ್ಲೇ ಸುಶಾಂತ್ ಅವರ ಅಂತ್ಯವಾಗಿದೆ. ‘ಪವಿತ್ರ ರಿಷ್ತಾ’ದಲ್ಲಿ ಸುಶಾಂತ್ ಮತ್ತು ಅಂಕಿತಾ ಒಟ್ಟಿಗೆ ನಟಿಸಿದ್ದರು. ಆನಂತರ ಇಬ್ಬರ ನಡುವೆ ಉತ್ತಮ ಒಡನಾಟ ಬೆಳೆದಿತ್ತು. ಆರಂಭದಲ್ಲಿದ್ದ ಸ್ನೇಹ ಆ ಬಳಿಕ ಪ್ರೀತಿಗೆ ತಿರುಗಿತು. ಅನೇಕ ವರ್ಷಗಳ […]

ಪ್ರೇಮಿಯಿಂದ ಇರಿತಕ್ಕೊಳಗಾಗಿದ್ದ ಯುವತಿ ತೀವ್ರನಿಗಾ ಘಟಕದಲ್ಲಿ, ಬಿಜೆಪಿ ಮುಖಂಡರಿಂದ ಸಾಂತ್ವನ

Saturday, June 29th, 2019
deeksha

ಮಂಗಳೂರು :  ಪ್ರೇಮಿಯಿಂದ ಇರಿತಕ್ಕೊಳಗಾಗಿದ್ದ ಯುವತಿ ದೇರಳಕಟ್ಟೆ ಆಸ್ಪತ್ರೆಯ ತೀವ್ರನಿಗಾ ಘಟಕದಲ್ಲಿ ವೆಂಟಿಲೇಟರ್ ಅಳವಡಿಸಲಾಗಿದ್ದು ಎದೆ,  ಹೊಟ್ಟೆ ಬಾಗಕ್ಕೆ ಇರಿದ ಪರಿಣಾಮ ತೀವ್ರ ರಕ್ತ ಸ್ರಾವ ಉಂಟಾಗಿದೆ.  ಸ್ಥಿತಿ ಗಂಭೀರವಾಗಿದ್ದರೂ ಆಕೆ ಶನಿವಾರ ಚಿಕಿತ್ಸೆಗೆ ಸ್ಪಂದಿಸುತ್ತಿದಾಳೆ ಎಂದು  ಆಸ್ಪತ್ರೆಯಲ್ಲಿದ್ದ ಕುಟುಂಬದ ಮೂಲಗಳು ತಿಳಿಸಿವೆ. ಈ ಮಧ್ಯೆ ಬಿಜೆಪಿ ಮುಖಂಡರಾದ ಮಂಗಳೂರು ಕ್ಷೇತ್ರಾದ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರ್ ಹಾಗೂ ಚಂದ್ರಹಾಸ್ ಪಂಡಿತಹೌಸ್ ಭೇಟಿಯಾಗಿ ಧೈರ್ಯತುಂಬಿದರು. ಯುವತಿಯ ತಂದೆ ತಾಯಿ ಆಸ್ಪತ್ರೆಯಲ್ಲೇ ಇದ್ದು ಮಗಳ ಸುದ್ದಿ ಕೇಳಿ ತಾಯಿ ಕುಸಿದಿದ್ದರು. ಯುವತಿಯ ಚಿಕಿತ್ಸೆಗೆ ಏಳು ವೈದ್ಯರು ಶ್ರಮವಹಿಸಿದ್ದಾರೆ 15 […]

ಭಗ್ನಪ್ರೇಮಿ ಯಿಂದ ಇರಿತಕ್ಕೊಳಗಾದ ಯುವತಿ ಸ್ಥಿತಿ ಗಂಭೀರ

Saturday, June 29th, 2019
Sushanth-deekha

ಮಂಗಳೂರು : ಭಗ್ನಪ್ರೇಮಿ ಯಿಂದ ಇರಿತಕ್ಕೊಳಗಾದ ದೀಕ್ಷಾ ಕೋಟ್ಯಾನ್  (20)  ಸ್ಥಿತಿ ಗಂಭೀರವಾಗಿದ್ದು ಈಗಾಗಲೇ 15 ಬಾಟಲಿ ಗಳಷ್ಟು  ರಕ್ತ ನೀಡಲಾಗಿದ್ದು ಆಕೆ ಜೀವನ್ಮರಣ ಸ್ಥಿತಿಯಲ್ಲಿ ದೇರಳಕಟ್ಟೆಯ ಕೆ. ಎಸ್ ಹಗ್ಡೆ ಆಸ್ಪತ್ರೆಯ ತೀವ್ರನಿಗಾ ಘಟಕದಲ್ಲಿಡಲಾಗಿದೆ. ಸುಶಾಂತ್ ಮತ್ತು ದೀಕ್ಷಾ ಮೂರು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಸುಶಾಂತ್ ಒಳ್ಳೆಯ ನ್ರತ್ಯಪಟುವಾಗಿದ್ದ, ಜೊತೆಗೆ ನೃತ್ಯ ತರಬೇತುದಾರನಾಗಿದ್ದ. ದೇವದಾಸ್ ಕಾಪಿಕಾಡ್ ಅವರ ಚಿತ್ರದಲ್ಲಿಅರ್ಜುನ್ ಜೊತೆ ತಾಸೆದ ಪೆಟ್ಟುಗ್ ಊರುದ ಪಿಲಿಕುಲು ನಲಿಪುನ ಪೊರ್ಲು ತೂಯನ ಎಂಬ ಹಾಡಿಗೂ ಹೆಜ್ಜೆ ಹಾಕಿದ್ದ. ಕೆಲವು ತಿಂಗಳುಗಳ ಹಿಂದೆ […]

ಪ್ರೇಯಸಿಗೆ ಚೂರಿಯಿಂದ ಇರಿದು, ತಾನು ಕುತ್ತಿಗೆಗೆ ಇರಿದು ಕೊಂಡ ಯುವಕ

Friday, June 28th, 2019
Sushanth

ಮಂಗಳೂರು : ಯುವಕನೊಬ್ಬ ಯುವತಿಗೆ ಚೂರಿಯಿಂದ ಇರಿದು,   ತಾನು ಕುತ್ತಿಗೆಗೆ ಇರಿದು ಕೊಂಡು ಸಾವು ಬದುಕಿನ ನಡುವೆ ಆಸ್ಪತ್ರೆಗೆ ದಾಖಲಾದ ಘಟನೆ ದೇರಳಕಟ್ಟೆ ಸಮೀಪದ ಬಗಂಬಿಲದಲ್ಲಿ ಶುಕ್ರವಾರ ನಡೆದಿದೆ. ಈ ಘಟನೆಯನ್ನು ನೆರೆ ಮನೆಯವರು  ಚಿತ್ರೀಕರಿಸಿದ್ದು. ಯುವಕ ಯುವತಿಯನ್ನು ಇರಿದು ತಾನು ಇರಿದು ಕೊಳ್ಳುವುದು ದಾಖಲಾಗಿದೆ. ಶಕ್ತಿನಗರದ ನಿವಾಸಿ ಸುಶಾಂತ್(22) ಚೂರಿಯಿಂದ ಇರಿದ ಆರೋಪಿಯಾಗಿದ್ದಾನೆ. ಇರಿತಕ್ಕೊಳಗಾದವಳನ್ನು ಬಗಂಬಿಲದ ದೀಕ್ಷಾ(20)ಎಂದು ತಿಳಿದು ಬಂದಿದೆ ಇಬ್ಬರ ನಡುವಿನ ಪ್ರೇಮ ಪ್ರಕರಣಕ್ಕೆ ಸಂಬಂಧಿಸಿ ಸುಶಾಂತ್ ಯುವತಿಯ ಮನೆಯಬಳಿಗೆ ಬಂದು  ಚೂರಿಯಿಂದ ಇರಿದಿದ್ದಾನೆ. ಬಳಿಕ ಆರೋಪಿ ತನ್ನ […]

ಮಂಗಳೂರಿನಲ್ಲಿ ‘ಟೀಂ ಮೋದಿ’ ಸಂಘಟನೆಗೆ ಚಾಲನೆ

Monday, December 17th, 2018
team-modi

ಮಂಗಳೂರು: ನರೇಂದ್ರ ಮೋದಿಯವರು ಮತ್ತೊಮ್ಮೆ ಪ್ರಧಾನಿಯಾಗಬೇಕೆಂಬ ಉದ್ದೇಶದೊಂದಿಗೆ ಮಂಗಳೂರಿನಲ್ಲಿ ಟೀಂ ಮೋದಿ ಸಂಘಟನೆ ಆರಂಭಗೊಡಿದ್ದು, ‘ಟೀಂ ಮೋದಿ’ ಸಂಘಟನೆಗೆ ರವಿವಾರ ನಗರದಲ್ಲಿ ಚಾಲನೆ ನೀಡಲಾಯಿತು. ಮುಂದಿನ ಲೋಕಸಭೆ ಚುನಾವಣೆಯಲ್ಲಿ ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಮಂತ್ರಿಯಾಗಿಸುವ ಉದ್ದೇಶದೊಂದಿಗೆ ಹುಟ್ಟಿಕೊಂಡಿರುವ ‘ಟೀಂ ಮೋದಿ’ ಸಂಘಟನೆಗೆ ಕಾಮನ್‌ವೆಲ್ತ್ ನಲ್ಲಿ ಚಿನ್ನದ ಪದಕ ಗೆದ್ದ ಕ್ರೀಡಾಪಟು ಪ್ರದೀಪ್ ಕುಮಾರ್ ರವಿವಾರ ಚಾಲನೆ ನೀಡಿದರು. ಪ್ರದೀಪ್ ಕುಮಾರ್ ಅವರು ಜಿಲ್ಲಾ ಸಂಪರ್ಕ ಪ್ರಮುಖ್ ಭಾಸ್ಕರ್ ಅವರಿಗೆ ರಾಷ್ಟ್ರಧ್ವಜ ಹಸ್ತಾಂತರಿಸುವ ಮೂಲಕ ಕಾಲ್ನಡಿಗೆ ಜಾಥಾಕ್ಕೆ […]

ಇನ್ನೂ ಪತ್ತೆಯಾಗದ ನೀರುಪಾಲಾದ ಯುವಕನ ಮೃತದೇಹ

Wednesday, July 11th, 2018
mangalore

ಮಂಗಳೂರು: ಮಂಗಳೂರಿನ ಮೂಡುಶೆಡ್ಡೆಯಲ್ಲಿ ಕಾಲುಜಾರಿ ಡ್ಯಾಮ್ ಗೆ ಬಿದ್ದಿದ್ದ ಯುವಕನ ಮೃತದೇಹಕ್ಕಾಗಿ ಶೋಧಕಾರ್ಯ ನಡೆಯುತ್ತಿದ್ದು, ಇನ್ನೂ ಕೂಡ ಮೃತದೇಹ ಪತ್ತೆಯಾಗಿಲ್ಲ. ವಾಮಂಜೂರಿನ ಅಂಬೇಡ್ಕರ್ ನಗರದ ಸುಶಾಂತ್ (20) ಎರಡು ದಿನಗಳ ಹಿಂದೆ ಮೂಡುಶೆಡ್ಡೆ ಡ್ಯಾಮ್ ನಲ್ಲಿ ಯುವಕ ಕಾಲುಜಾರಿ ಡ್ಯಾಮ್ ಗೆ ಬಿದ್ದಿದ್ದ. ಆದರೆ ಆತನ ಮೃತದೇಹ ಇನ್ನೂ ಪತ್ತೆಯಾಗಿಲ್ಲ. ಭಾರಿ ಮಳೆಯ ಹಿನ್ನೆಲೆಯಲ್ಲಿ ಬಂದಿದ್ದ ಎನ್ ಡಿ ಆರ್ ಎಫ್ ತಂಡದಿಂದ ಶೋಧ ಕಾರ್ಯ ನಡೆಯುತ್ತಿದೆ. ಎರಡು ತಂಡಗಳಾಗಿ ಶೋಧ ಕಾರ್ಯ ಆರಂಭಿಸಿದ್ದು, ಒಂದು ತಂಡ […]

ಸುಶಾಂತ್ ನ ಚಿಕಿತ್ಸೆಗೆ ನೆರವಾಗುವಿರಾ… ಕಾಲುಗಳಿಗೆ ಸ್ವಾಧೀನವಿಲ್ಲ…ಆತನಿಗೆ ಅಮ್ಮನೇ ಎಲ್ಲ

Monday, July 28th, 2014
sushanth

ಮಂಗಳೂರು: ಆ ಪುಟ್ಟ ಬಾಲಕನ ಪ್ರತಿಯೊಂದು ಕೆಲಸಕ್ಕೂ ಅಮ್ಮನ ನೆರವು ಬೇಕು. ಬಾಲ್ಯದ ಕ್ಷಣಗಳನ್ನು ಖುಷಿಯಿಂದ ಕಳೆಯಬೇಕಾದ ಆತನಿಗೆ ಭಗವಂತ ಆ ಭಾಗ್ಯ ಕರುಣಿಸಿಲ್ಲ. ತನ್ನೆರಡೂ ಕಾಲುಗಳ ಸ್ವಾಧೀನವನ್ನು ಕಳೆದುಕೊಂಡಿರುವ ಆ ಪುಟ್ಟ ಬಾಲಕನಿಗೆ ಈಗ ಅಮ್ಮನೇ ಎಲ್ಲ. ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಪಳ್ಳಿ ಎಂಬಲ್ಲಿನ ಸುಧಾಕರ ಆಚಾರ್ಯ ಮತ್ತು ತನುಜ ದಂಪತಿಯ ಪುತ್ರ ಹತ್ತರ ಹರೆಯದ ಸುಶಾಂತನ ನೋವಿನ ಕಥೆಯಿದು. ಎಲ್ಲರಂತೆ ಖುಷಿಯಿಂದ ನಲಿದಾಡುತ್ತಾ ಶಾಲೆಗೆ ತೆರಳಬೇಕಿದ್ದ ಈತ ಕಳೆದ ನಾಲ್ಕು ವರ್ಷಗಳಿಂದ ನಡೆದಾಡುವ […]