Blog Archive

ದಿನ ಭವಿಷ್ಯ: ಮಧ್ಯಸ್ಥಿಕೆಯ ವ್ಯವಹಾರವನ್ನು ಮಾಡುವುದು ಬೇಡ

Tuesday, January 26th, 2021
Manjunatha

ಶ್ರೀ ಮಂಜುನಾಥೇಶ್ವರ ಸ್ಮರಣೆಯನ್ನು ಮಾಡುತ್ತಾ ಈ ದಿನದ ದ್ವಾದಶ ರಾಶಿ ಫಲಗಳನ್ನು ತಿಳಿಯೋಣ. ಖ್ಯಾತ ಜ್ಯೋತಿಷ್ಯರು ಗಿರಿಧರಭಟ್ ನಿಮ್ಮ ಸರ್ವ ಸಮಸ್ಯೆಗಳ ಪರಿಹಾರ ಮತ್ತು ಮಾರ್ಗದರ್ಶನಕ್ಕಾಗಿ ಇಂದೇ ಕರೆ ಮಾಡಿ. 9945410150 ಮೇಷ ರಾಶಿ ಅಧ್ಯಯನಶೀಲರು ಮಹತ್ವದ ವಿಚಾರಗಳಲ್ಲಿ ಸಾಧಿಸುವ ದಿನವಿದು. ಸರ್ಕಾರದ ಯೋಜನೆಗಳು ಕೃಷಿಕರಿಗೆ, ವ್ಯವಹಾರಸ್ಥರಿಗೆ ಲಭ್ಯವಿದೆ. ಆರ್ಥಿಕ ದೃಷ್ಟಿಯಿಂದ ಪ್ರವಾಸ ಭಾಗ್ಯ. ಸಂಗಾತಿಯ ಮನಸ್ಸಿಗೆ ಹಿತ ನೀಡುವ ಕಾರ್ಯ ಚಟುವಟಿಕೆ ಕೈಗೊಳ್ಳುವುದು ನಿಮ್ಮ ಕರ್ತವ್ಯವಾಗಿದೆ. ಗಿರಿಧರ ಭಟ್ 9945410150 ಮಾಹಿತಿಗಾಗಿ ಕರೆ ಮಾಡಿ ವೃಷಭ […]

ಮನೆದೇವರಿಗೆ ಬೆಲ್ಲದಲ್ಲಿ ತುಪ್ಪದ ದೀಪವನ್ನು ಬೆಳಗುವುದರಿಂದ ಸಿಗುವ ಪ್ರಯೋಜನ

Monday, January 25th, 2021
Bella Deepa

ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್: ನಿಮ್ಮ ಅಭಿವೃದ್ಧಿಗೆ ಮಾರಕವಾಗುವಂತಹ ಬೆಳವಣಿಗೆ ನಡೆಯಬಹುದು. ಕೆಲವು ಜನಗಳು ನಿಮ್ಮ ವಿರುದ್ಧ ಮಸಲತ್ತು ಅಥವಾ ಮತ್ಸರ ಸಾಧಿಸಬಹುದಾದ ಸಾಧ್ಯತೆ ಇರುತ್ತದೆ. ನಿಮ್ಮ ವ್ಯವಸ್ಥಿತ ಜೀವನವನ್ನು ಹಾಳುಮಾಡಲು ಮಾಂತ್ರಿಕ ದುಷ್ಟ ಶಕ್ತಿಯ ಪ್ರಯೋಗದ ಮೊರೆ ಹೋಗಬಹುದು. ಇಂತಹ ಸಮಸ್ಯೆ ಮಾಡಬಹುದಾದ ಜನಗಳು ಕಂಡುಬರುತ್ತಾರೆ. ಇದು ನಿಮ್ಮ ಜೀವನದಲ್ಲಿ ನಿಮ್ಮ ಸುತ್ತಮುತ್ತಲಿನ ಬೇಕಾದಂತಹ ಜನಗಳಿಂದ ನಡೆಯಬಹುದಾದ ಪ್ರಕ್ರಿಯೆ ಆಗಿರುತ್ತದೆ. ಕೆಲವರು ಇನ್ನೂ ಮುಂದೆ ಹೋಗಿ ದೈವ ದೇಗುಲದಲ್ಲಿ ನಿಮ್ಮ ವಿರುದ್ಧವಾಗಿ […]

ದಿನ ಭವಿಷ್ಯ : ವಿರೋಧಿ ವರ್ಗಗಳ ಉಪಟಳ ಹೆಚ್ಚಾಗಿ ಕಂಡು ಬರಬಹುದು

Monday, January 25th, 2021
Anjaneya

ಶ್ರೀ ಜಯ ಆಂಜನೇಯಸ್ವಾಮಿ ಸ್ಮರಣೆಯನ್ನು ಮಾಡುತ್ತಾ ಈ ದಿನದ ದ್ವಾದಶ ರಾಶಿ ಫಲಗಳನ್ನು ತಿಳಿಯೋಣ. ಖ್ಯಾತ ಜ್ಯೋತಿಷ್ಯರು ಗಿರಿಧರಭಟ್ ನಿಮ್ಮ ಸರ್ವ ಸಮಸ್ಯೆಗಳ ಪರಿಹಾರ ಮತ್ತು ಮಾರ್ಗದರ್ಶನಕ್ಕಾಗಿ ಇಂದೇ ಕರೆ ಮಾಡಿ. 9945410150 ಮೇಷ ರಾಶಿ ವ್ಯವಹಾರದಲ್ಲಿ ಆರ್ಥಿಕ ಪ್ರಗತಿ ಕಾಣುವುದು ಇಂದು ಕಠಿಣವಾಗಲಿದೆ. ಕೆಲವು ಕೆಲಸಗಳು ನಿಮಗೆ ಹೆಚ್ಚು ಆಯಾಸ ತಂದೊಡ್ಡಬಹುದು. ನಿಮ್ಮ ವೈಯಕ್ತಿಕ ಅಭಿರುಚಿ ಹೊಂದಿರುವ ಇಷ್ಟ ಕಾರ್ಯಗಳು ನೆನೆಗುದಿಗೆ ಬೀಳಲಿದೆ. ಹಣಕಾಸಿನ ಪರಿಸ್ಥಿತಿ ತುಂಬಾ ತಳಮಟ್ಟದಲ್ಲಿ ನಿಮ್ಮ ಮನಸ್ಸು ಕಾಡುತ್ತದೆ. ಸೂಕ್ತ ತಿಳುವಳಿಕೆ […]

ಶತ್ರುಗಳು ಮೂಲೆ ಸೇರುವ ಸರಳ ತಂತ್ರ ಮಾರ್ಗ

Sunday, January 24th, 2021
durga devi

ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್ : ಕೆಲವರಿಗೆ ಕಾಲಿಟ್ಟ ಸ್ಥಳದಲ್ಲಿ ಶತ್ರುಗಳು ಹೆಚ್ಚಾಗುತ್ತಾರೆ. ಇಲ್ಲಿ ಕಣ್ಣಿಗೆ ಕಾಣುವ ಶತ್ರುಗಳಿಗಿಂತ ಕಣ್ಣಿಗೆ ಕಾಣದ ಹಿಂಬಾಗಿಲಿನಿಂದ ಶತ್ರುತ್ವ ಬೆಳೆಸುವವರು ಅತ್ಯಂತ ಅಪಾಯಕಾರಿಯಾಗಿರುತ್ತಾರೆ. ಅನಗತ್ಯ ಅಪಪ್ರಚಾರ, ಕಿರುಕುಳ, ವ್ಯವಹಾರದಲ್ಲಿ ನಷ್ಟ ಮಾಡುವ ಯೋಜನೆ, ಮತ್ಸರ, ದ್ವೇಷ, ಅಸೂಯನ್ನೆ ಸದಾ ನಿಮ್ಮ ವಿರುದ್ಧ ಬಳಸುವ ಅಸ್ತ್ರವಾಗಿ ಇರುತ್ತದೆ. ಇವರ ಮನದಲ್ಲಿ ನಿಮ್ಮ ಬಗ್ಗೆ ಸದಾ ಕೆಡುಕು ಆಗಲೆಂದೇ ಬಯಸುತ್ತಾರೆ ಹಾಗೂ ಮಾಂತ್ರಿಕವಾದಂತಹ ಸಮಸ್ಯೆ ಕೂಡ ಮಾಡಬಹುದಾಗಿರುತ್ತದೆ. ಇಂತಹ ಬೆಳವಣಿಗೆಯಿಂದ […]

ನಿಮ್ಮ ಪ್ರೇಮಿ ನಿಮ್ಮಿಂದ ದೂರ ಆಗಿದ್ದಾರೆಯೇ? ಹಾಗಿದ್ದರೆ ಹೀಗೆ ಮಾಡಿ

Thursday, January 21st, 2021
Lover

ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್ : ನಿಮ್ಮ ಆತ್ಮೀಯ ಪ್ರೇಮಿಯು ಅಥವಾ ನಂಬಿಕೆಯಿಟ್ಟಿರುವ ವ್ಯಕ್ತಿಗಳು ನಿಮ್ಮಿಂದ ಕಾಲಾನಂತರದಲ್ಲಿ ಅನಿರೀಕ್ಷಿತವಾಗಿ ದೂರವಾಗಿರಬಹುದು. ಇದು ನಿಮ್ಮಲ್ಲಿ ಬಹಳಷ್ಟು ಮಾನಸಿಕ ಹಿಂಸೆಗೆ ಎಡೆಮಾಡಿಕೊಡುತ್ತದೆ. ಅವರ ಮಾತುಗಳು, ಸ್ಪೂರ್ತಿದಾಯಕ ವ್ಯಕ್ತಿತ್ವ, ಹಾವಭಾವ ನಡವಳಿಕೆ, ನಿಮಗೆ ಮುದ ನೀಡುತ್ತಿರುತ್ತದೆ ಅಂತಹ ವಿಶ್ವಾಸದ ವ್ಯಕ್ತಿಗಳು ನಿಮ್ಮ ಜೀವನದಲ್ಲಿ ಮತ್ತೆ ಪ್ರವೇಶಿಸಬೇಕೆಂಬ ಅಭಿಲಾಷೆಗೆ ಈ ತಂತ್ರ ಉಪಯುಕ್ತವಾಗಿದೆ. ದೂರ ಹೋಗಿರುವ ವ್ಯಕ್ತಿಯ ಯಾವುದಾದರೂ ಒಂದು ವಸ್ತುವನ್ನು ತೆಗೆದುಕೊಂಡು ಅದನ್ನು ಕೆಂಪುವಸ್ತ್ರದಲ್ಲಿ ಏಳು ಲವಂಗದೊಡನೆ […]

ಪತಿಯ ದುಶ್ಚಟ ಬಿಡಿಸುವ ಸರಳ ವಿಧಾನ

Tuesday, January 19th, 2021
Husband Wife

ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್: ಪತಿ-ಪತ್ನಿಯರು ಪರಸ್ಪರ ಪ್ರೀತಿಯಿಂದ ಇದ್ದರೆ ಆ ಸಂಸಾರ ನೋಡಲು ಚಂದ. ಆದರೆ ಪತಿಯು ಪತ್ನಿಯ ಬೇಕು-ಬೇಡಗಳನ್ನು ಅಲಕ್ಷ ಮಾಡುವುದು ಅವರನ್ನು ತಾತ್ಸಾರದಿಂದ ನಡೆದುಕೊಳ್ಳುವುದು ಇದು ಹೆಚ್ಚಿನ ನೋವು ತಂದುಕೊಡುತ್ತದೆ. ಪತಿಯು ಮನೆಯ ಜವಾಬ್ದಾರಿಗಿಂತ ತನ್ನ ಹಿತಾಸಕ್ತಿಗಳು ಹೆಚ್ಚಾಗಿರುವುದು, ಪತ್ನಿಗಿಂತ ಇತರರೆ ಮುಖ್ಯವಾಗಿರುವುದು, ಪರರ ಮಾತುಗಳನ್ನು ಕೇಳುವುದು, ದುರ್ಜನರ ಸಂಘ ಮಾಡುವುದು, ದುಶ್ಚಟಗಳಲ್ಲಿ ಆಸಕ್ತಿ ವಹಿಸುವುದು ಇಂತಹ ಸಮಸ್ಯೆಗಳಿಂದ ನಿಮ್ಮ ಜೀವನ ದೊಡ್ಡಮಟ್ಟದ ಕಷ್ಟಗಳಿಂದ ಕೂಡಿರುತ್ತದೆ. ಇಂತಹ ದುರ್ಬುದ್ಧಿಯನ್ನು […]

ದಿನ ಭವಿಷ್ಯ : ಆರ್ಥಿಕ ಚೈತನ್ಯಕ್ಕೆ ಸ್ನೇಹಿತ ವರ್ಗದವರು ಬಲ ನೀಡುವರು

Tuesday, January 19th, 2021
Mukambika

ಶ್ರೀ ಮೂಕಾಂಬಿಕ ಸ್ಮರಣೆಯನ್ನು ಮಾಡುತ್ತಾ ಈ ದಿನದ ದ್ವಾದಶ ರಾಶಿ ಫಲಗಳನ್ನು ತಿಳಿಯೋಣ. ಖ್ಯಾತ ಜ್ಯೋತಿಷ್ಯರು ಗಿರಿಧರಭಟ್ ನಿಮ್ಮ ಸರ್ವ ಸಮಸ್ಯೆಗಳ ಪರಿಹಾರ ಮತ್ತು ಮಾರ್ಗದರ್ಶನಕ್ಕಾಗಿ ಇಂದೇ ಕರೆ ಮಾಡಿ. 9945410150 ಮೇಷ ರಾಶಿ ಉದ್ಯೋಗದಲ್ಲಿ ನಿಮ್ಮ ಬೇಜವಾಬ್ದಾರಿತನದಿಂದ ಸಮಸ್ಯೆಗಳು ಸೃಷ್ಟಿ ಆಗಲಿದೆ. ಆರ್ಥಿಕ ಚೈತನ್ಯಕ್ಕೆ ಸ್ನೇಹಿತ ವರ್ಗದವರು ಬಲ ನೀಡುವರು. ನಿಮ್ಮ ಮುನಿಸಿಕೊಳ್ಳುವ ಸ್ವಭಾವವನ್ನು ತೆಗೆದುಹಾಕಿ ಪ್ರಶಾಂತವಾಗಿರಿ. ದೈಹಿಕ ಕಾರ್ಯಗಳಲ್ಲಿ ಹೆಚ್ಚಿನ ಮುತುವರ್ಜಿ ವಹಿಸುವುದು ಒಳ್ಳೆಯದು. ಮನಸ್ಸಿನ ಗೊಂದಲಗಳನ್ನು ತೆಗೆದುಹಾಕಿ ಕ್ರಿಯಾಶೀಲ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಿ. ಗಿರಿಧರ […]

ನಿಮ್ಮ ಪ್ರೀತಿಪಾತ್ರರು ಮರಳಿ ನಿಮ್ಮಂತೆ ಬರುವ ಮಾರ್ಗ

Monday, January 18th, 2021
Arasina

ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್ : ನಿಮ್ಮ ಪೂರ್ಣಪ್ರಮಾಣದ ಜೀವನವು ನಿಮ್ಮ ಪ್ರೀತಿಪಾತ್ರರಿಂದ ಸಂಪೂರ್ಣವಾಗುವುದು ಎಂಬ ಭಾವನೆ ಮೂಡುವುದು ಸಾಮಾನ್ಯ. ಆದರೆ ಕೆಲವೊಂದು ಅನಿರೀಕ್ಷಿತವಾದಂತಹ ಘಟನೆಗಳಿಂದ, ಮನಸ್ತಾಪದಿಂದ ಅವರು ನಿಮ್ಮಿಂದ ದೂರ ಹೋಗಬಹುದಾಗಿದೆ. ನಿಮ್ಮ ಪ್ರೀತಿಪಾತ್ರರು ನಿಮ್ಮ ಬಳಿ ಇದ್ದಾಗ ಅವರ ಬೆಲೆ ನಿಮಗೆ ಗೊತ್ತಾಗಲಾರದು ಅವರು ನಿಮ್ಮಿಂದ ದೂರ ಸರಿದಂತೆ ಅವರ ಅವಶ್ಯಕತೆ ನಿಮಗೆ ಅರಿವಿಗೆ ಬರುತ್ತದೆ. ಜೊತೆಗೆ ನಿಮ್ಮ ಪ್ರೀತಿಪಾತ್ರರು ನಿಮ್ಮ ಜೊತೆ ಇಲ್ಲದ ಅನುಭವ ಮತ್ತು ಯಾತನೆ ತಿಳಿದುಬರುತ್ತದೆ […]

ದಿನ ಭವಿಷ್ಯ : ವೃಷಭ ರಾಶಿ – ಜಂಟಿ ವ್ಯವಹಾರಗಳು ಸಮಸ್ಯೆಯಿಂದ ಕೂಡಿರುತ್ತದೆ

Monday, January 18th, 2021
Narasimha

ಶ್ರೀ ನರಸಿಂಹ ಸ್ವಾಮಿ ಸ್ಮರಣೆಯನ್ನು ಮಾಡುತ್ತಾ ಈ ದಿನದ ದ್ವಾದಶ ರಾಶಿ ಫಲಗಳನ್ನು ತಿಳಿಯೋಣ. ಖ್ಯಾತ ಜ್ಯೋತಿಷ್ಯರು ಗಿರಿಧರಭಟ್ ನಿಮ್ಮ ಸರ್ವ ಸಮಸ್ಯೆಗಳ ಪರಿಹಾರ ಮತ್ತು ಮಾರ್ಗದರ್ಶನಕ್ಕಾಗಿ ಇಂದೇ ಕರೆ ಮಾಡಿ. 9945410150 ಮೇಷ ರಾಶಿ ವ್ಯವಹಾರಗಳು ಚಟುವಟಿಕೆಯಿಂದ ಕೂಡಿರುತ್ತದೆ. ಲಾಭದಾಯಕ ದಿನವಾಗಿ ಪರಿವರ್ತನೆಗೊಳ್ಳುವುದು. ಕೆಲವರು ನೀಡುವ ಆಮಿಷಗಳಿಗೆ ನೀವು ಸೋಲಬೇಡ. ಕೆಲಸದ ಒತ್ತಡವನ್ನು ಅಲ್ಲೇ ಬಿಟ್ಟು ಮನೆಗೆ ಬರುವುದು ಒಳ್ಳೆಯದು. ಅನಗತ್ಯವಾಗಿ ಕೋಪ ವೇಷ ಮಾಡಿಕೊಳ್ಳುವುದು ಸರಿಯಲ್ಲ. ನಿರುದ್ಯೋಗಿಗಳಿಗೆ ಉದ್ಯೋಗದ ಅವಕಾಶಗಳು ಕಂಡುಬರುತ್ತದೆ. ಮಾನಸಿಕ ನೆಮ್ಮದಿಗೆ […]

ನಿಮ್ಮ ಪತಿ ನಿಮ್ಮ ಮಾತು ಕೇಳುವಂತಾಗಲು ಈ ತಂತ್ರ ಅನುಸರಿಸಿ

Sunday, January 17th, 2021
Husband-wife

ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್ : ನಿಮ್ಮ ಪತಿ ಪ್ರೀತಿಯಿಂದ ನಗುನಗುತ್ತಾ ಇದ್ದರೆ ಬಾಳಿನಲ್ಲಿ ಚಂದದ ವಾತಾವರಣ ಕಂಡುಬರುತ್ತದೆ. ಆದರೆ ಕೆಲವರಲ್ಲಿ ಪತಿಯ ಪರರ ಮಾತುಗಳಿಂದ ಪ್ರೇರಣೆಗೊಂಡು ಕದನಕ್ಕಿಳಿಯುತ್ತಾರೆ. ಮೂರನೇ ವ್ಯಕ್ತಿಗಳ ಮಾತು ಕೇಳುವುದು, ದುಶ್ಚಟಗಳಲ್ಲಿ ಆಸಕ್ತಿ ವಹಿಸುವುದು, ಪತ್ನಿಯ ಮೇಲೆ ಆಕರ್ಷಣೆ ಇಲ್ಲದಿರುವುದು, ಮನೆಯ ಬಗ್ಗೆ ಯಾವುದೇ ರೀತಿಯ ವಿಶ್ವಾಸ ಇಟ್ಟುಕೊಂಡಿರದೇ ಇರುವುದು. ಇಂತಹುಗಳೆಲ್ಲವೂ ಕೆಲವರ ಪ್ರಯೋಗದಿಂದ ಆಗುವ ಸಾಧ್ಯತೆ ಇರುತ್ತದೆ ಅಥವಾ ಆ ಮನೆಯಲ್ಲಿನ ದಾರಿದ್ಯ್ರ ದೋಷಗಳಿಂದಲೂ ಸಹ ಬರಬಹುದಾಗಿದೆ. […]