Blog Archive

ದಿನ ಭವಿಷ್ಯ : ನಿಮ್ಮ ಕೆಲಸ ಅನುಷ್ಠಾನ ಆಗುವವರೆಗೂ ಅದರ ಗೌಪ್ಯತೆಯನ್ನು ಕಾಪಾಡಿಕೊಳ್ಳುವುದು ಬಹುಮುಖ್ಯ

Sunday, January 17th, 2021
Mahavishnu

ಶ್ರೀ ಮಹಾ ವಿಷ್ಣು ಸ್ಮರಣೆಯನ್ನು ಮಾಡುತ್ತಾ ಈ ದಿನದ ದ್ವಾದಶ ರಾಶಿ ಫಲಗಳನ್ನು ತಿಳಿಯೋಣ. ಖ್ಯಾತ ಜ್ಯೋತಿಷ್ಯರು ಗಿರಿಧರಭಟ್ ನಿಮ್ಮ ಸರ್ವ ಸಮಸ್ಯೆಗಳ ಪರಿಹಾರ ಮತ್ತು ಮಾರ್ಗದರ್ಶನಕ್ಕಾಗಿ ಇಂದೇ ಕರೆ ಮಾಡಿ. 9945410150 ಮೇಷ ರಾಶಿ ಪ್ರವಾಸದ ಅನುಭವದಿಂದ ಮನಸ್ಸು ಪ್ರಶಾಂತವಾಗಿರುತ್ತದೆ. ಬಂಧುಗಳ ಸಂಭ್ರಮದ ವಾತಾವರಣದಲ್ಲಿ ಕುಟುಂಬದ ಸಮೇತವಾಗಿ ಪಾಲ್ಗೊಳ್ಳುವ ನಿರೀಕ್ಷೆಯಿದೆ. ಹಿರಿಯರ ಮಾತಿನ ಬಗ್ಗೆ ಅಸಡ್ಡೆ ಮಾಡುವುದು ಒಳ್ಳೆಯದಲ್ಲ. ಗುರುಹಿರಿಯರ ಆಶೀರ್ವಾದ ಎಲ್ಲಾ ಯೋಜನೆಗಳಿಗೆ ಬೇಕಾಗಲಿದೆ. ಹೂಡಿಕೆಗಳ ಬಗ್ಗೆ ವಿಶೇಷ ಆಸಕ್ತಿ ವಹಿಸುವುದು ಒಳ್ಳೆಯದು. ಗಿರಿಧರ […]

ಶತ್ರುಗಳಿಂದ ನೀವು ರಕ್ಷಣೆ ಪಡೆಯಲು ಈ ಪರಿಹಾರ ತಂತ್ರ ಸೂಕ್ತವಾಗಿದೆ

Saturday, January 16th, 2021
Anjaneya

ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್ : ನೀವು ಕಾಲಿಟ್ಟ ಕಡೆಯಲ್ಲಿ ಶತ್ರುಗಳು ರಾರಾಜಿಸುತ್ತಿರುತ್ತಾರೆ ಇವರು ನಿಮ್ಮ ಸಿದ್ಧಾಂತ ಹಾಗೂ ಬದ್ಧತೆಗಳನ್ನು ತಮ್ಮದೇ ರೀತಿಯಾದಂತಹ ವ್ಯಾಖ್ಯಾನಗಳಿಂದ ತೇಜೋವಧೆ ನಡೆಸುವರು. ನಿಮ್ಮ ಸಮಚಿತ್ತ ಕಾರ್ಯಗಳಿಗೂ ಸಹ ಕಳಂಕ ತರುವಂತಹ ದುರ್ಗುಣಗಳನ್ನು ಬೆಳೆಸಿಕೊಂಡಿರುತ್ತಾರೆ. ಶತ್ರುಗಳು ಎಲ್ಲೋ ದೂರದಲ್ಲಿ ಇರುವುದಿಲ್ಲ ಇವರು ನಿಮ್ಮ ಬಳಗದಲ್ಲಿ ಅಥವಾ ಮಾಡುವ ಕೆಲಸದಲ್ಲಿ ಹೀಗೆ ನಿಮ್ಮ ಸುತ್ತಲೂ ವಿಷವರ್ತುಲದ ರೀತಿಯಲ್ಲಿ ಇರುವುದು ಕಾಣಬಹುದು. ಇವರ ಕಾರ್ಯ ನಿಮ್ಮ ತೇಜೋವಧೆ ಹಾಗೂ ಮೂಲೆಗುಂಪು ಮಾಡುವ […]

ದಿನಭವಿಷ್ಯ : ಸ್ವಾವಲಂಬನೆಯನ್ನು ಬಯಸುವ ದಿನವಿದು

Saturday, January 16th, 2021
mukambika

ಶ್ರೀ ಮೂಕಾಂಬಿಕ ದೇವಿಯ ಸ್ಮರಣೆಯನ್ನು ಮಾಡುತ್ತಾ ಈ ದಿನದ ದ್ವಾದಶ ರಾಶಿ ಫಲಗಳನ್ನು ತಿಳಿಯೋಣ. ಖ್ಯಾತ ಜ್ಯೋತಿಷ್ಯರು ಗಿರಿಧರಭಟ್ ನಿಮ್ಮ ಸರ್ವ ಸಮಸ್ಯೆಗಳ ಪರಿಹಾರ ಮತ್ತು ಮಾರ್ಗದರ್ಶನಕ್ಕಾಗಿ ಇಂದೇ ಕರೆ ಮಾಡಿ. 9945410150 ಮೇಷ ರಾಶಿ ಉತ್ತಮ ಆದಾಯ ಗಳಿಕೆಯಿಂದ ಸಂತೃಪ್ತ ಭಾವನೆಯಲ್ಲಿ ನಿಮ್ಮಲ್ಲಿ ಮೂಡಲಿದೆ. ಬೆಳಿಗ್ಗೆಯಿಂದ ಸಂಜೆ ತನಕ ನಿಮ್ಮ ಮುಖದಲ್ಲಿ ಮಂದಹಾಸ ಲವಲವಿಕೆ ತುಂಬಿರುತ್ತದೆ. ವ್ಯವಹಾರದಲ್ಲಿ ನಿಮ್ಮ ಕೆಲಸದ ಪಾಲ್ಗೊಳ್ಳುವಿಕೆಯು ಹಲವರಲ್ಲಿ ಮತ್ಸರ ತರಿಸಬಹುದು. ಕುಟುಂಬಕ್ಕಾಗಿ ನೀವು ಮನರಂಜನೆಯ ಕಾರ್ಯಕ್ರಮಗಳಿಗೆ ಪ್ರೋತ್ಸಾಹ ಮತ್ತು ಆಧ್ಯತೆ […]

ಹಿಂದಿನ ಜನ್ಮದ ಕರ್ಮಾನುಸಾರ ಈ ಜನ್ಮದಲ್ಲಿ ಸಿಗುವ ಕರ್ಮಫಲಗಳು

Friday, January 15th, 2021
papa karma

ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್ : ಮನುಷ್ಯ ತಾನು ಜನಿಸುವ ದಿನದಿಂದ ಒಂದಲ್ಲ ಒಂದು ಕರ್ಮದಲ್ಲಿ ಪಾಲ್ಗೊಳ್ಳುತ್ತಾನೆ. ಇದು ಕರ್ಮಭೂಮಿ ಕೂಡ ಹೌದು. ತನ್ನ ಹಿಂದಿನ ಜನ್ಮದ ಕರ್ಮಾನುಸಾರ ಆತ ಈ ಜನ್ಮದಲ್ಲಿ ಫಲಗಳನ್ನು ಪಡೆಯಲು ಶಕ್ತನಾಗುತ್ತಾನೆ. ಕರ್ಮಭೂಮಿಯಲ್ಲಿ ತನ್ನ ಜೀವನ ರೂಪಿಸಿಕೊಳ್ಳಲು ನಾನಾ ರೀತಿಯ ಹೋರಾಟ ನಡೆಸುತ್ತಾನೆ. ಇದರಲ್ಲಿ ಪುಣ್ಯಕಾರ್ಯ ಹಾಗೂ ಪಾಪ ಕಾರ್ಯಗಳು ಸಹ ಇರುತ್ತದೆ. ತಾನು ಮಾಡುವ ಒಳ್ಳೆಯ ಕಾರ್ಯಗಳಿಂದ ಒಳ್ಳೆಯ ಫಲಗಳನ್ನು ಪಡೆಯುತ್ತಾನೆ ಇದು ತನ್ನ ವಂಶದ […]

ದಿನ ಭವಿಷ್ಯ : ಮನಸ್ಸಿನಲ್ಲಿ ಉದ್ಭವವಾಗುವ ಆಸೆ-ಆಕಾಂಕ್ಷೆಗಳಿಗೆ ಆದಷ್ಟು ಕಡಿವಾಣ ಹಾಕಿ

Friday, January 15th, 2021
lakshminarayana

ಶ್ರೀ ಲಕ್ಷ್ಮೀ ನಾರಾಯಣ ಸ್ಮರಣೆಯನ್ನು ಮಾಡುತ್ತಾ ಈ ದಿನದ ದ್ವಾದಶ ರಾಶಿ ಫಲಗಳನ್ನು ತಿಳಿಯೋಣ. ಖ್ಯಾತ ಜ್ಯೋತಿಷ್ಯರು ಗಿರಿಧರಭಟ್ ನಿಮ್ಮ ಸರ್ವ ಸಮಸ್ಯೆಗಳ ಪರಿಹಾರ ಮತ್ತು ಮಾರ್ಗದರ್ಶನಕ್ಕಾಗಿ ಇಂದೇ ಕರೆ ಮಾಡಿ. 9945410150 ಮೇಷ ರಾಶಿ ಅತಿಯಾದ ಕೋಪ ಸಿಡುಕಿನ ಸ್ವಭಾವ ಒಳ್ಳೆಯದಲ್ಲ, ಇದರಿಂದ ಇನ್ನೊಬ್ಬರ ಮನಸ್ಥಿತಿಯೂ ಸಹ ಹಾಳಗಬಹುದು, ಕೆಲವು ಅವಕಾಶಗಳಿಂದ ವಂಚಿತರಾಗುವ ಸಾಧ್ಯತೆಯಿದೆ. ಕೆಲವರು ಸುಖಾಸುಮ್ಮನೆ ಪ್ರಚೋದಿಸಬಹುದು ಅನಗತ್ಯ ವಿಚಾರಗಳಿಗೆ ಕೈಹಾಕಿ ನಿಮ್ಮ ವರ್ಚಸ್ಸನ್ನು ಹಾಳುಮಾಡಿಕೊಳ್ಳಬೇಡಿ. ಆರ್ಥಿಕ ದೃಷ್ಟಿಯಲ್ಲಿ ಮಂದಗತಿಯ ಬೆಳವಣಿಗೆ ಕಂಡುಬರಲಿದೆ. ಗಿರಿಧರ […]

ಮನೆಯ ಋಣಾತ್ಮಕ ದೋಷಗಳನ್ನು ಸರಿಪಡಿಸಲು ಹೀಗೆ ಮಾಡಿ

Wednesday, January 13th, 2021
Mane

ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್ : ಮನೆಯಲ್ಲಿ ಅಶಾಂತಿಯ ವಾತಾವರಣ, ಆಕಸ್ಮಿಕ ಅವಘಡಗಳು ಅಥವಾ ಅನಾರೋಗ್ಯದ ಸ್ಥಿತಿಗಳು ಕಂಡು ಬರುತ್ತಿದ್ದರೆ ಇದು ಮಾಂತ್ರಿಕ ದೋಷ ಸಮಸ್ಯೆಯಿಂದ ಆಗಬಹುದಾದ ಸಾಧ್ಯತೆ ಇರುತ್ತದೆ. ನಿಮ್ಮ ಕೆಲಸದಲ್ಲಿ ಗೆಲುವು ಮರೀಚಿಕೆ ಆಗಬಹುದು, ಆರ್ಥಿಕ ಸ್ಥಿತಿ, ಮಾನಸಿಕ ಸ್ಥಿತಿ ಹದಗೆಡಬಹುದು, ಕುಟುಂಬದ ಸದಸ್ಯರಲ್ಲಿ ಭಿನ್ನಾಭಿಪ್ರಾಯಗಳು, ಪದೇಪದೇ ಆರೋಗ್ಯ ಕೈಕೊಡುತ್ತಿರುಬಹುದು ಇಂತಹ ಸಂದರ್ಭಗಳಿಂದ ನಿಮಗೆ ದುಃಖದ ವಾತಾವರಣ ಮಡುಗಟ್ಟುತ್ತದೆ. ಕೆಲವು ಸಂದರ್ಭಗಳಲ್ಲಿ ಅಮಾವಾಸ್ಯೆ ಹುಣ್ಣಿಮೆ ಇಂತಹ ದಿನಗಳಲ್ಲಿ ಈ ಮೇಲ್ಕಂಡ […]

ದಿನ ಭವಿಷ್ಯ : ಧನಸ್ಸು ರಾಶಿ – ಈದಿನ ಇತರರಿಗಾಗಿ ನೀವು ಸಮಯವನ್ನು ವಿನಿಯೋಗಿಸಲು ಪ್ರಯತ್ನಿಸುವಿರಿ

Wednesday, January 13th, 2021
jaya Anjaneya

ಶ್ರೀ ಆಂಜನೇಯಸ್ವಾಮಿ ಸ್ಮರಣೆಯನ್ನು ಮಾಡುತ್ತಾ ಈ ದಿನದ ದ್ವಾದಶ ರಾಶಿ ಫಲಗಳನ್ನು ತಿಳಿಯೋಣ. ಖ್ಯಾತ ಜ್ಯೋತಿಷ್ಯರು ಗಿರಿಧರಭಟ್ ನಿಮ್ಮ ಸರ್ವ ಸಮಸ್ಯೆಗಳ ಪರಿಹಾರ ಮತ್ತು ಮಾರ್ಗದರ್ಶನಕ್ಕಾಗಿ ಇಂದೇ ಕರೆ ಮಾಡಿ. 9945410150 ಮೇಷ ರಾಶಿ ಮನಸ್ಸಿನಲ್ಲಿಯೇ ಸಮಸ್ಯೆಗಳನ್ನು ಹಿಡಿದಿಟ್ಟುಕೊಳ್ಳುವುದು ಸರಿಯಲ್ಲ. ನಿಮಗೆ ಸರಿ ಎನಿಸಿದ ಮಾರ್ಗದಲ್ಲಿ ನಡೆಯಿರಿ. ನಿಮ್ಮ ಪ್ರಯತ್ನ ಮತ್ತು ವಿಚಾರಗಳನ್ನು ಎಲ್ಲರ ಮುಂದೆ ಪ್ರಸ್ತಾಪಿಸಿ. ಯೋಜನೆಗಳಲ್ಲಿ ಹತಾಶೆಯ ಭಾವನೆ ತೆಗೆದುಹಾಕಿ. ಇಂದು ನಿರೀಕ್ಷಿತ ಆದಾಯ ಮೂಲಗಳು ನಿಮ್ಮ ಕೈಸೇರುತ್ತದೆ. ಗಿರಿಧರ ಭಟ್ 9945410150 ಮಾಹಿತಿಗಾಗಿ […]

ನಿಮ್ಮ ಸಂಗಾತಿಯ ಹೆಸರನ್ನು ಪಂಚಲೋಹದಲ್ಲಿ ಬರೆಯಿರಿ, ನಿಮ್ಮ ಇಷ್ಟ ಫಲಿಸುತ್ತದೆ

Tuesday, January 12th, 2021
Love

ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್ : ಪ್ರೀತಿ ನಿಮ್ಮ ಮನದಲ್ಲಿ ಮೂಡುತ್ತದೆ ಅದು ಬೆಳೆಯುತ್ತಾ ಪ್ರೀತಿಸಿದ ಸಂಗಾತಿಯನ್ನು ನೀವು ಜೀವನದಲ್ಲಿ ಬರಮಾಡಿಕೊಳ್ಳುವ ತವಕ ನಿಮ್ಮಲ್ಲಿ ಉದ್ಭವಿಸುತ್ತದೆ. ಎಲ್ಲವೂ ಅಂದುಕೊಂಡಂತೆ ಆದರೆ ಸಂತೋಷ ನಿಜ. ಕೆಲವೊಮ್ಮೆ ಜೀವನದಲ್ಲಿ ಘಟಿಸುವ ಘಟನೆಗಳು ಬಹುದೊಡ್ಡ ಪಾಠ ಕಲಿಸುತ್ತದೆ, ಅಥವಾ ನಿರಾಸೆ ತರಿಸುತ್ತದೆ. ಎಲ್ಲವೂ ಅಂದುಕೊಂಡಂತೆ ಆದರೆ ಜೀವನದಲ್ಲಿ ಹೋರಾಟ ಏಕೆ ಅಲ್ಲವೇ. ಇಲ್ಲಿ ಪ್ರೀತಿಸಿದವರ ಮನಸ್ಸು ಚಂಚಲದಿಂದ ಇರಬಹುದು, ಕಾಲಾನಂತರ ಪ್ರೇಮದಲ್ಲಿ ನಿಮ್ಮ ಸಂಗಾತಿ ಆಸಕ್ತಿ ಕಳೆದುಕೊಳ್ಳಬಹುದು, […]

ಪ್ರೇಮಿಸಿ ದೂರವಾದ ವ್ಯಕ್ತಿಯನ್ನು ಮರಳಿಬರುವಂತೆ ಮಾಡುವ ತಂತ್ರ

Monday, January 11th, 2021
lavanga

ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್ : ನಿಮ್ಮ ಆತ್ಮೀಯ ಪ್ರೇಮಿಯು ಅಥವಾ ನಂಬಿಕೆಯಿಟ್ಟಿರುವ ವ್ಯಕ್ತಿಗಳು ನಿಮ್ಮಿಂದ ಕಾಲಾನಂತರದಲ್ಲಿ ಅನಿರೀಕ್ಷಿತವಾಗಿ ದೂರವಾಗಿರಬಹುದು. ಇದು ನಿಮ್ಮಲ್ಲಿ ಬಹಳಷ್ಟು ಮಾನಸಿಕ ಹಿಂಸೆಗೆ ಎಡೆಮಾಡಿಕೊಡುತ್ತದೆ. ಅವರ ಮಾತುಗಳು, ಸ್ಪೂರ್ತಿದಾಯಕ ವ್ಯಕ್ತಿತ್ವ, ಹಾವಭಾವ ನಡವಳಿಕೆ, ನಿಮಗೆ ಮುದ ನೀಡುತ್ತಿರುತ್ತದೆ ಅಂತಹ ವಿಶ್ವಾಸದ ವ್ಯಕ್ತಿಗಳು ನಿಮ್ಮ ಜೀವನದಲ್ಲಿ ಮತ್ತೆ ಪ್ರವೇಶಿಸಬೇಕೆಂಬ ಅಭಿಲಾಷೆಗೆ ಈ ತಂತ್ರ ಉಪಯುಕ್ತವಾಗಿದೆ. ದೂರ ಹೋಗಿರುವ ವ್ಯಕ್ತಿಯ ಯಾವುದಾದರೂ ಒಂದು ವಸ್ತುವನ್ನು ತೆಗೆದುಕೊಂಡು ಅದನ್ನು ಕೆಂಪುವಸ್ತ್ರದಲ್ಲಿ ಏಳು ಲವಂಗದೊಡನೆ […]

ಎರಡನೇ ವಿವಾಹಕ್ಕೆ ಪ್ರಯತ್ನಿಸುತ್ತಿದ್ದೀರಾ? ಹೀಗೆ ಮಾಡಿ

Friday, January 8th, 2021
Arashina Kombu

ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್ : ಕೆಲವರು ಜೀವನದಲ್ಲಿ ಸೂಕ್ತ ಸಂಗಾತಿ ದೊರೆಯದೇ ಯಾವುದೋ ಅನಿವಾರ್ಯವಾಗಿ ಪೂರ್ವಾಪರ ತಿಳಿಯದೆ ನೀವು ಮದುವೆಯಾಗಿ ಪಶ್ಚಾತ್ತಾಪಪಟ್ಟು ನಂತರ ದಿನಗಳಲ್ಲಿ ವಿಚ್ಛೇದನ ಪಡೆಯಬಹುದು ಅಥವಾ ದೂರದೂರ ವಾಸಿಸುತ್ತಿರ ಬಹುದು. ಜೀವನ ಇಷ್ಟೇನಾ ಎಂಬುದಾಗಿ ಕೊರಗುತ್ತಿರಬಹುದು ಅಥವಾ ಎರಡನೇ ವಿವಾಹವಾದರೆ ಸಮಾಜ ಹೇಗೆ ನೋಡುತ್ತದೆ ಎಂಬ ಭಾವನೆಯೇ, ಹಿಂದಿನ ಸಮಸ್ಯೆ ಮರುಕಳಿಸುತ್ತದೆಯೇ, ಇದೆಲ್ಲದರ ಜೊತೆಗೆ ಸೂಕ್ತ ಸಂಗಾತಿ ಸಿಗದಿರಬಹುದು. ಚಿಂತಿಸಬೇಡಿ ಈ ಪರಿಹಾರ ತಂತ್ರದಿಂದ ಈ ಸಮಸ್ಯೆಗೆ ಪರಿಹಾರ […]