Blog Archive

ದಿನ ಭವಿಷ್ಯ : ವಾಹನ ಖರೀದಿಯ ಬಯಕೆ ಈಡೇರುವ ಸಾಧ್ಯತೆ

Sunday, February 14th, 2021
Bhagavathi

ಶ್ರೀ ಭಗವತಿ ದೇವಿಯ ಸ್ಮರಣೆಯನ್ನು ಮಾಡುತ್ತಾ ಈ ದಿನದ ದ್ವಾದಶ ರಾಶಿ ಫಲಗಳನ್ನು ತಿಳಿಯೋಣ. ಖ್ಯಾತ ಜ್ಯೋತಿಷ್ಯರು ಗಿರಿಧರಭಟ್ ನಿಮ್ಮ ಸರ್ವ ಸಮಸ್ಯೆಗಳ ಪರಿಹಾರ ಮತ್ತು ಮಾರ್ಗದರ್ಶನಕ್ಕಾಗಿ ಇಂದೇ ಕರೆ ಮಾಡಿ. 9945410150 ಮೇಷ ರಾಶಿ ದೈಹಿಕ ಪರಿಶ್ರಮದ ಕೆಲಸಗಳಿಂದ ಆಯಾಸ ಹೆಚ್ಚಾಗಲಿದೆ. ನಿಮ್ಮ ಹೊಸ ಕಾರ್ಯಗಳಿಗೆ ಸ್ನೇಹಿತರಿಂದ ಹಾಗೂ ಸಹೋದ್ಯೋಗಿಗಳಿಂದ ಸಹಾಯ ನಿರೀಕ್ಷಿಸಬಹುದಾಗಿದೆ. ನಿಮ್ಮಲ್ಲಿರುವ ಪ್ರತಿಭೆ ಹಾಗೂ ಕೌಶಲ್ಯವನ್ನು ಸರಿಯಾದ ಪ್ರಮಾಣದಲ್ಲಿ ಕೆಲಸದಲ್ಲಿ ಬಳಸಿಕೊಂಡು ಲಾಭ ತೆಗೆಯಲು ಮುಂದಾಗಿ. ಗಿರಿಧರ ಭಟ್ 9945410150 ಮಾಹಿತಿಗಾಗಿ ಕರೆ […]

ಈ ತಂತ್ರದಿಂದ ಸತಿ ಪತಿ ಕಲಹ ದೂರವಾಗುವುದು ನಿಶ್ಚಿತ

Friday, February 12th, 2021
pachaKarpura

ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್ : ದಾಂಪತ್ಯದಲ್ಲಿ ಜರಗುವ ಸಣ್ಣ ಪ್ರಮಾದಗಳು ದೊಡ್ಡಮಟ್ಟದ ಸ್ವರೂಪ ಪಡೆದು ಜೀವನದಲ್ಲಿ ಬಹಳಷ್ಟು ಒತ್ತಡ ಮತ್ತು ನೋವು ತಂದುಕೊಡುತ್ತದೆ. ಆತ್ಮ ಸಂತೋಷ ಮತ್ತು ಸಂಗಾತಿಯ ಪ್ರೀತಿ ಬಯಸುವುದು ಸಹಜ ಆದರೆ ಪತಿ ಮತ್ತು ಪತ್ನಿ ಒಬ್ಬರಿಗೊಬ್ಬರು ಹಾವು-ಮುಂಗುಸಿ ರೀತಿಯಲ್ಲಿ ವರ್ತಿಸುತ್ತಿದ್ದರೆ ಹೇಗೆ ಪ್ರೀತಿ ಮೂಡಲು ಸಾಧ್ಯ. ಇಬ್ಬರಲ್ಲಿ ಒಬ್ಬರು ತಮ್ಮ ಜೀವನ ಸರಿಪಡಿಸಿಕೊಳ್ಳಲು ಬಯಸುತ್ತಾರೆ ಆದರೆ ಹೇಳಿದ ಮಾತನ್ನು ಕೇಳದೆ ಬೇರೆಯವರ ಮಾತನ್ನು ವೇದವಾಕ್ಯ ಎಂದು ನಂಬುವರು. […]

ಪ್ರೀತಿಯಲ್ಲಿ ವಿಶ್ವಾಸದಲ್ಲಿ ಮನಸ್ತಾವೇ? ಹೀಗೆ ಮಾಡಿ

Thursday, February 11th, 2021
yellow

ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್ : ಪ್ರೀತಿ-ವಿಶ್ವಾಸ ಇವುಗಳು ಒಂದೇ ರೀತಿಯಾಗಿ ನಡೆದು ಬರುವಂತಹ ದಾರಿಯಾಗಿದೆ. ವ್ಯಕ್ತಿಯ ಮೇಲೆ ನೀವು ಇಡುವ ನಂಬಿಕೆ ಮತ್ತು ವಿಶ್ವಾಸದ ಆಧಾರದ ಮೇಲೆ ಪ್ರೀತಿ ಮೂಡಬಹುದು. ನಿಮ್ಮ ಪ್ರೀತಿಯ ವ್ಯಕ್ತಿಗಳು ನಿಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಾರೆ, ಕಷ್ಟ-ನಷ್ಟ, ಸುಖದುಃಖಗಳಲ್ಲಿ ಪಾಲ್ಗೊಳ್ಳುತ್ತಾರೆ. ಆದರೆ ಅನಿರೀಕ್ಷಿತವಾಗಿ ನಡೆಯುವ ಕೆಲವು ಪ್ರಮಾದಗಳು ಬಹುದೊಡ್ಡ ಕಂದಕ ಅಥವಾ ಮನಸ್ತಾಪ ಸೃಷ್ಟಿಸುತ್ತದೆ. ನಂಬಿಕೆ ಇಟ್ಟಂತಹವರು ಇದ್ದಕ್ಕಿದ್ದಂತೆ ದೂರವಾದರೆ ಆಗುವ ಆಘಾತ ದೊಡ್ಡದು. ಅವರ ಬಳಿ ಮಾತನಾಡಬೇಕು, […]

ಸಾಲದ ಸುಳಿವಿನಿಂದ ಪಾರಾಗುವ ದಿವ್ಯ ತಂತ್ರ

Tuesday, February 9th, 2021
ganapathy

ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್ : ನಾವು ತಿಳಿದೋ ಅಥವಾ ತಿಳಿಯದೆ ಸಾಲ ಮಾಡುತ್ತೇವೆ. ಇದು ವ್ಯಕ್ತಿಯ ಪರಿಸ್ಥಿತಿ ಸಂದರ್ಭಕ್ಕನುಸಾರವಾಗಿ ನಡೆಯಬಹುದು. ಅನಿವಾರ್ಯ ಖರ್ಚುಗಳು, ದೊಡ್ಡಸ್ತಿಕೆಯ ತೋರ್ಪಡಿಸಲು ಅಥವಾ ಆಕಸ್ಮಿಕ ಘಟನೆಗಳಿಂದ ಸಾಲ ತೆಗೆದುಕೊಳ್ಳುವ ಪ್ರಮೇಯ ಬರುತ್ತದೆ. ತೆಗೆದುಕೊಂಡಿರುವ ಸಾಲವನ್ನು ಸಕಾಲದಲ್ಲಿ ತೀರಿಸಿದರೆ ಮಾತ್ರ ನಮ್ಮ ವ್ಯಕ್ತಿತ್ವ ಹಾಗೂ ವರ್ಚಸ್ಸು ಉಳಿಯಲು ಸಾಧ್ಯ. ಅದನ್ನು ತೀರಿಸಲಾಗದ ಸಂದರ್ಭ ಎದುರಾದರೆ ದೊಡ್ಡ ಸಂಕಷ್ಟದಲ್ಲಿ ಬೀಳುವ ಸಾಧ್ಯತೆ ಇರುತ್ತದೆ. ಮುಖ ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ಬರಬಹುದು. […]

ದಿನ ಭವಿಷ್ಯ : ಹಣಕಾಸಿನ ವ್ಯವಹಾರ ಉತ್ತಮ ರೀತಿಯಲ್ಲಿ ನಡೆಯಲಿದೆ

Tuesday, February 9th, 2021
Mahaganapaty

ಶ್ರೀ ಮಹಾಗಣಪತಿ ಸ್ಮರಣೆಯನ್ನು ಮಾಡುತ್ತಾ ಈ ದಿನದ ದ್ವಾದಶ ರಾಶಿ ಫಲಗಳನ್ನು ತಿಳಿಯೋಣ. ಖ್ಯಾತ ಜ್ಯೋತಿಷ್ಯರು ಗಿರಿಧರಭಟ್ ನಿಮ್ಮ ಸರ್ವ ಸಮಸ್ಯೆಗಳ ಪರಿಹಾರ ಮತ್ತು ಮಾರ್ಗದರ್ಶನಕ್ಕಾಗಿ ಇಂದೇ ಕರೆ ಮಾಡಿ. 9945410150 ಮೇಷ ರಾಶಿ ಹಣಕಾಸಿನ ವ್ಯವಹಾರ ಉತ್ತಮ ರೀತಿಯಲ್ಲಿ ನಡೆಯಲಿದೆ. ಅಗತ್ಯ ಆರ್ಥಿಕ ಅಭಿವೃದ್ಧಿ ಕಾಣಬಹುದು. ಉದ್ಯಮ ವಲಯದಲ್ಲಿ ಬೆಳವಣಿಗೆ ಆಗಲಿದೆ. ಖರೀದಿ ಮತ್ತು ಮಾರಾಟ ಪ್ರಕ್ರಿಯೆಗಳು ಸರಾಗವಾಗಿ ನಡೆಯುವುದು. ಶೈಕ್ಷಣಿಕ ವಿಷಯ ಪ್ರಗತಿಯಲ್ಲಿದೆ. ಗಿರಿಧರ ಭಟ್ 9945410150 ಮಾಹಿತಿಗಾಗಿ ಕರೆ ಮಾಡಿ ವೃಷಭ ರಾಶಿ […]

ನಿಮ್ಮ ಸಮಸ್ಯೆಗಳಿಗೆ ರಾಮಬಾಣ ಈ ಪರಿಹಾರ

Monday, February 8th, 2021
Ganapathy

ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್ : ಗಣಪತಿ ದೇಗುಲಕ್ಕೆ ಗರಿಕೆ ನೀಡುವುದರ ಪ್ರಯೋಜನ ತಿಳಿಯೋಣ. ವಿಘ್ನ ವಿನಾಶಕನಾದ ವಿನಾಯಕನ ಕಾರ್ಯಸಿದ್ದಿಗಳಿಗೆ ಅತ್ಯಂತ ಶ್ರೇಯಸ್ಸು ನೀಡುವ ದೇವನಾಗಿದ್ದಾನೆ. ನಾವು ನಮ್ಮ ಕೆಲಸದಲ್ಲಿ ನಿರುತ್ಸಾಹ, ಜನಗಳಿಂದ ಉಪದ್ರವ, ಆರ್ಥಿಕ ಅಡಚಣೆ ಇನ್ನೂ ಇತ್ಯಾದಿ ವಿಷಯಗಳನ್ನು ಅನುಭವಿಸುತ್ತಿರುತ್ತೇವೆ. ಅದರಲ್ಲೂ ಸಹ ಹಣಕಾಸಿನ ಸಮಸ್ಯೆ ಭಾದೆಕೊಡುವುದು ಹೆಚ್ಚು. ಮನುಷ್ಯನು ತನ್ನ ಜೀವನದಲ್ಲಿ ಗುರಿಯನ್ನು ಇಟ್ಟುಕೊಂಡಿ ಅದನ್ನು ಸಾಧಿಸಲು ಹವಣಿಸುತ್ತಾನೆ. ಆರ್ಥಿಕವಾಗಿ, ಸಾಮಾಜಿಕವಾಗಿ ಹಲವು ಕ್ಷೇತ್ರಗಳಲ್ಲಿ ಸಮಸ್ಯೆಗಳು ಹೆಚ್ಚಾದಾಗ ಅವನ […]

ದಿನ ಭವಿಷ್ಯ : ಕುಟುಂಬದಲ್ಲಿ ಹಣಕಾಸಿನ ಖರ್ಚು ಹೆಚ್ಚಾಗುವ ಸಾಧ್ಯತೆ ಇದೆ

Monday, February 8th, 2021
mukambika

ಶ್ರೀ ಮೂಕಾಂಬಿಕ ದೇವಿಯ ಸ್ಮರಣೆಯನ್ನು ಮಾಡುತ್ತಾ ಈ ದಿನದ ದ್ವಾದಶ ರಾಶಿ ಫಲಗಳನ್ನು ತಿಳಿಯೋಣ. ಖ್ಯಾತ ಜ್ಯೋತಿಷ್ಯರು ಗಿರಿಧರಭಟ್ ನಿಮ್ಮ ಸರ್ವ ಸಮಸ್ಯೆಗಳ ಪರಿಹಾರ ಮತ್ತು ಮಾರ್ಗದರ್ಶನಕ್ಕಾಗಿ ಇಂದೇ ಕರೆ ಮಾಡಿ. 9945410150 ಮೇಷ ರಾಶಿ ಸಿಡುಕಿನ ಸ್ವಭಾವವನ್ನು ಆದಷ್ಟು ತಡೆಗಟ್ಟಿ, ಪ್ರೇಮದ ವಾತಾವರಣವನ್ನು ನಿರ್ಮಿಸಲು ಪ್ರಯತ್ನಿಸಿ. ಸ್ನೇಹಿತರು ಆತ್ಮೀಯರನ್ನು ಕಡೆಗಣಿಸಿ ಹೋಗಬೇಡಿ, ಎಲ್ಲರ ವಿಶ್ವಾಸವನ್ನು ಕಾಯ್ದುಕೊಳ್ಳಿ. ಹಣಕಾಸಿನ ಸ್ಥಿತಿ ಉತ್ತಮವಾಗಿದೆ. ಕೆಲವು ವೈಯಕ್ತಿಕ ಸಮಸ್ಯೆಗಳು ನಿಮ್ಮನ್ನು ಮಾನಸಿಕವಾಗಿ ಜರ್ಜರಿತ ಗೊಳಿಸಬಹುದು. ಮಕ್ಕಳ ವಿದ್ಯೆಯಲ್ಲಿ ಪ್ರಗತಿದಾಯಕ ಬೆಳವಣಿಗೆ […]

ಗಂಡನ ಪರಸ್ತ್ರೀ ಸಹವಾಸ ಬಿಡಿಸುವುದು ಹೇಗೆ? ಈ ತಾಂತ್ರಿಕ್ ವಿಧಾನ ನೋಡಿ

Saturday, February 6th, 2021
Husband wife

ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್ : ಸುಂದರ ಸಂಸಾರದಲ್ಲಿ ಪತಿ-ಪತ್ನಿ ಅನ್ಯೋನ್ಯತೆಯಿಂದ ಇರುವುದು ಎಷ್ಟು ಚಂದ. ತನ್ನ ಸಂತಾನ, ಮಕ್ಕಳು ಮತ್ತು ಕುಟುಂಬಕ್ಕಾಗಿ ಸರ್ವ ರೀತಿಯಲ್ಲಿ ಸದಾ ಸನ್ನದ್ಧರಾಗಿ ಒಬ್ಬರಿಗೊಬ್ಬರು ಬೆಂಬಲ ನೀಡಿ ಸಾಗುವುದು ಅತ್ಯಂತ ಸಂತೋಷದ ವಾತಾವರಣ ಕೂಡ ಹೌದು. ಇಂತಹ ಸುಂದರ ಸಾಂಸಾರಿಕ ಜೀವನದಲ್ಲಿ ಬರಸಿಡಿಲಿನಂತೆ ಯಾವುದೋ ಸ್ತ್ರೀ ನಿಮ್ಮ ಜೀವನದಲ್ಲಿ ಪ್ರವೇಶವಾದಾಗ ಅದರ ನೋವು, ಹತಾಶೆ ಹೇಳುತಿರದು. ಮೋಡಿಯ ಮಾತುಗಳಿಂದ, ದೈಹಿಕ ಸುಖದಿಂದ ಅಥವಾ ಪ್ರಯೋಗದ ಮೂಲಕ ನಿಮ್ಮ […]

ದಿನ ಭವಿಷ್ಯ – ವೃತ್ತಿ ಬದಲಾವಣೆಗೆ ಇದು ಸೂಕ್ತ ಕಾಲವಲ್ಲ

Saturday, February 6th, 2021
Mahaganapathy

ಶ್ರೀ ಮಹಾಗಣಪತಿ ಸ್ಮರಣೆಯನ್ನು ಮಾಡುತ್ತಾ ಈ ದಿನದ ದ್ವಾದಶ ರಾಶಿ ಫಲಗಳನ್ನು ತಿಳಿಯೋಣ. ಖ್ಯಾತ ಜ್ಯೋತಿಷ್ಯರು ಗಿರಿಧರಭಟ್ ನಿಮ್ಮ ಸರ್ವ ಸಮಸ್ಯೆಗಳ ಪರಿಹಾರ ಮತ್ತು ಮಾರ್ಗದರ್ಶನಕ್ಕಾಗಿ ಇಂದೇ ಕರೆ ಮಾಡಿ. 9945410150 ಮೇಷ ರಾಶಿ ನಿಮ್ಮ ಕಾರ್ಯಕಲಾಪಗಳಲ್ಲಿ ಧೈರ್ಯವಿರಲಿ ಹಾಗೂ ನಿಮ್ಮ ಮಾತು ಸಹ ಧೈರ್ಯದಿಂದ ಕೂಡಿರಲಿ. ಬಂದಂತಹ ಯೋಜನೆಗಳು ಬೇರೆಯವರ ಪಾಲಾಗಬಹುದಾಗಿದೆ ಆದಷ್ಟು ನೀವು ಪಡೆಯಲು ಪ್ರವೃತ್ತರಾಗಿ. ನಿಮ್ಮಲ್ಲಿರುವ ಆಲಸ್ಯವನ್ನು ತೆಗೆದುಹಾಕಿ. ಜೀವನದ ಪ್ರಗತಿಯನ್ನು ಕಾಣಬೇಕಾಗಿದೆ. ಕುಟುಂಬಸ್ಥರ ಆಸ್ತಿ ಹಣಕಾಸಿನ ವಿವಾದ ಹೆಚ್ಚಾಗುವ ಸಾಧ್ಯತೆ ಇದೆ. […]

ಹಳದಿ ಕಾಂಡವನ್ನು ಬಿಳಿ ಎಕ್ಕದ ಗಿಡಕ್ಕೆ ಕಟ್ಟುವುದರಿಂದ ನಿಮ್ಮಇಷ್ಟ ಹೇಗೆ ಫಲಿಸುತ್ತದೆ ಎಂಬುದನ್ನು ತಿಳಿದುಕೊಳ್ಳಿ

Saturday, January 30th, 2021
White-ekka

ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್ : ಪ್ರೇಮ ಜೀವನದಲ್ಲಿ ಮೂಡುವ ಒಂದು ವಿಶೇಷ ಭಾವನೆ. ಇದು ಪಡೆದು ಕೆಲವರು ಸಫಲರಾಗುತ್ತಾರೆ. ಅನೇಕರು ವಿಫಲರಾಗುತ್ತಾರೆ. ಪ್ರೇಮದಲ್ಲಿ ಬಾಂಧವ್ಯ ಮೂಡಬೇಕು, ಮಾಡಿದ ಪ್ರೇಮ ಉಳಿಯಬೇಕು, ಬಯಸಿದ ಪ್ರೇಮ ಸಿಗಬೇಕು, ದೂರವಾಗಿರುವ ಪ್ರೇಮ ಮತ್ತೆ ಒಂದಾಗಬೇಕು, ಇಂತಹ ಹಲವಾರು ಬಯಕೆಗಳಲ್ಲಿ ನಿಮ್ಮದು ಸಹ ಯಾವುದಾದರೂ ಒಂದು ಇರಬಹುದು. ಮನುಷ್ಯ ಒಂದು ಹಂತದಲ್ಲಿ ಪ್ರೇಮಕ್ಕಾಗಿ ಹಾತೊರೆಯುತ್ತಾನೆ, ಇಲ್ಲಿ ಪ್ರೇಮ ಎನ್ನುವುದಕ್ಕಿಂತ ಆತ್ಮೀಯರ ಯೋಗಕ್ಷೇಮ ಅವರ ಸಂತೋಷ ಇವೆಲ್ಲವೂ ನಿಮ್ಮ […]