Blog Archive

ದಿನಭವಿಷ್ಯ : ಈ ದಿನದ ದ್ವಾದಶ ರಾಶಿ ಫಲಗಳನ್ನು ತಿಳಿಯೋಣ

Saturday, January 30th, 2021
satyanarayana

ಶ್ರೀ ನಾರಾಯಣ ಸ್ಮರಣೆಯನ್ನು ಮಾಡುತ್ತಾ ಈ ದಿನದ ದ್ವಾದಶ ರಾಶಿ ಫಲಗಳನ್ನು ತಿಳಿಯೋಣ. ಖ್ಯಾತ ಜ್ಯೋತಿಷ್ಯರು ಗಿರಿಧರಭಟ್ ನಿಮ್ಮ ಸರ್ವ ಸಮಸ್ಯೆಗಳ ಪರಿಹಾರ ಮತ್ತು ಮಾರ್ಗದರ್ಶನಕ್ಕಾಗಿ ಇಂದೇ ಕರೆ ಮಾಡಿ. 9945410150 ಮೇಷ ರಾಶಿ ದೂರದ ಸಂಬಂಧಿಗಳು ನಿಮ್ಮನ್ನು ಕಾಣಲು ಬರಲಿದ್ದಾರೆ, ಅವರು ನಿಮ್ಮಿಂದ ಸಹಾಯ ಅಪೇಕ್ಷಿಸಬಹುದು. ಈ ದಿನ ನೀವು ಯಾರಿಗೂ ಸಾಲ ನೀಡುವ ವಿಚಾರಕ್ಕೆ ಹೋಗಬೇಡಿ ಇದರಿಂದ ಮುಂದೆ ಸಮಸ್ಯೆ ಅನುಭವಿಸಬೇಕಾಗುತ್ತದೆ. ಸಭಾ ಗೋಷ್ಠಿಗಳು ನಿಮಗೆ ಧನಾತ್ಮಕ ಚಿಂತನೆಯನ್ನು ತಂದುಕೊಡುತ್ತದೆ. ಕೆಲಸದಲ್ಲಿ ಉತ್ತಮ ಜ್ಞಾನದಿಂದ […]

ಜಾಮೀನು ನೀಡಿ ಸಮಸ್ಯೆಯ ಸುಳಿವಿನಲ್ಲಿ ಸಿಲುಕಿದ್ದೀರಾ? ಅದರಿಂದ ಪಾರಾಗಲು ಹೀಗೆ ಮಾಡಿ

Friday, January 29th, 2021
sriRam

ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್ : ಇಬ್ಬರ ಸಾಲದ ವ್ಯವಹಾರದಲ್ಲಿ ಮಧ್ಯಸ್ಥಿಕೆ ವಹಿಸಿ, ಜಾಮೀನು ನೀಡಿ ತಾವು ಸಂಕಷ್ಟ ಅನುಭವಿಸುತ್ತಿರುವ ಸಾಧ್ಯತೆ ಇರುತ್ತದೆ ನಿಮ್ಮ ವಿಚಾರವನ್ನು ಸಂಪೂರ್ಣವಾಗಿ ಅರಿತುಕೊಂಡು ನಿಮ್ಮಿಂದ ಸಹಾಯ ಪಡೆದು ಪಲಾಯನ ಮಾಡುತ್ತಾರೆ. ಸಾಲ ಕೊಡಿಸುವ ತನಕ ನಿಮ್ಮ ಹಿಂದೆ ದುಂಬಾಲು ಬಿದ್ದು ಒಳ್ಳೆಯ ಮಾತುಗಳನ್ನಾಡಿ, ನಂಬಿಕೆ ಗಿಟ್ಟಿಸಿಕೊಂಡು ನಂತರ ಕಣ್ಣಿಗೂ ಸಹ ಕಾಣದೆ ಮಾಯವಾಗುವರು. ಸಾಲ ಕೊಟ್ಟವರು ಸುಮ್ಮನಿರುತ್ತಾರೆಯೇ, ಖಂಡಿತ ಇಲ್ಲ ನಿಮ್ಮನ್ನು ಸಾಲ ತೀರಿಸಲು ಪೀಡಿಸುತ್ತಾರೆ. ಅನಿವಾರ್ಯವಾಗಿ […]

ದಿನಭವಿಷ್ಯ : ಸಾಲ ಕೊಡುವ ಅಥವಾ ತೆಗೆದುಕೊಳ್ಳುವ ವಿಷಯಗಳಿಂದ ದೂರವಿದ್ದು ಬಿಡಿ

Friday, January 29th, 2021
mukhya prana

ಶ್ರೀ ಮುಖ್ಯಪ್ರಾಣ ದೇವರ ಸ್ಮರಣೆಯನ್ನು ಮಾಡುತ್ತಾ ಈ ದಿನದ ದ್ವಾದಶ ರಾಶಿ ಫಲಗಳನ್ನು ತಿಳಿಯೋಣ. ಖ್ಯಾತ ಜ್ಯೋತಿಷ್ಯರು ಗಿರಿಧರಭಟ್ ನಿಮ್ಮ ಸರ್ವ ಸಮಸ್ಯೆಗಳ ಪರಿಹಾರ ಮತ್ತು ಮಾರ್ಗದರ್ಶನಕ್ಕಾಗಿ ಇಂದೇ ಕರೆ ಮಾಡಿ. 9945410150 ಮೇಷ ರಾಶಿ ಕಚೇರಿ ವ್ಯಾಜ್ಯಗಳು ಈ ದಿನ ಬಗೆಹರಿಯುವುದು ಕಂಡುಬರುತ್ತದೆ. ನಿಮ್ಮ ಪಿತ್ರಾರ್ಜಿತ ಆಸ್ತಿ ವಿವಾದಗಳು ನಿಮ್ಮಂತೆಯೇ ಗೆಲುವು ಲಭಿಸುವ ಲಕ್ಷಣ ಕಂಡು ಬರಲಿದೆ. ವೈಯಕ್ತಿಕ ವಿಷಯಗಳನ್ನು ಪರರ ಬಳಿ ಚರ್ಚಿಸಿ ಅಪಹಾಸ್ಯಕ್ಕೆ ಈಡಾಗಬೇಡಿ. ವ್ಯವಹಾರಗಳಲ್ಲಿ ಆದಷ್ಟು ಅಧ್ಯಯನಶೀಲತೆ ಯಿಂದ ಪಾಲ್ಗೊಳ್ಳುವುದು ಮುಖ್ಯ. […]

ಜಮೀನಿನ ವಿಷಯಗಳಲ್ಲಿ ತಕರಾರು ಬರುತ್ತೀದೇಯೇ? ಹೀಗೆ ಮಾಡಿ

Thursday, January 28th, 2021
earth

ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್ : ನಿಮಗೆ ನ್ಯಾಯಯುತವಾಗಿ ಸಿಗಬೇಕಾಗಿರುವ ಆಸ್ತಿ, ಹಣಕಾಸಿನಲ್ಲಿ ಮತ್ತು ಜಮೀನಿನಲ್ಲಿ ನಿಮ್ಮ ವಿರುದ್ಧ ತಿರುಗಿಬಿದ್ದು ಸಮಸ್ಯೆ ನೀಡುತ್ತಿರಬಹುದು. ಇದರ ಜೊತೆಗೆ ಅನವಶ್ಯಕವಾಗಿ ನಿಮಗೆ ಭೂ ಸಂಬಂಧಿತ ಕಾರ್ಯಗಳಲ್ಲಿ, ಜಮೀನಿನಲ್ಲಿ ಕಿರುಕುಳ ಎದುರಾಗುತ್ತಿರ ಬಹುದು. ಇವೆಲ್ಲವೂ ಬೇಕೆಂದಲೇ ನಿಮ್ಮ ಭೂಮಿಯನ್ನು ಪಡೆಯುವ ಹಂಬಲ ಅಥವಾ ನಿಮ್ಮ ಮೇಲಿನ ದ್ವೇಷದಿಂದ ಇಂತಹ ವರ್ತನೆ ತೋರುವ ಸಾಧ್ಯತೆ ಇದೆ. ಇದರಿಂದ ಮುಕ್ತಿ ಪಡೆಯಲು ಸರಳ ಪರಿಹಾರ ಆಚರಿಸಿ. ಪರಿಹಾರ ಮಾರ್ಗ ಅಲ್ಲಿನ […]

ದಿನಭವಿಷ್ಯ : ನಿಮ್ಮ ಕಾರ್ಯಗಳಿಗೆ ಅವಕಾಶಗಳು ಕೈ ಬೀಸಿ ಕರೆಯಲಿದೆ

Thursday, January 28th, 2021
Durgaparameshwari

ಶ್ರೀ ದುರ್ಗಾ ಪರಮೇಶ್ವರಿ ಅಮ್ಮನವರ ಸ್ಮರಣೆಯನ್ನು ಮಾಡುತ್ತಾ ಈ ದಿನದ ದ್ವಾದಶ ರಾಶಿ ಫಲಗಳನ್ನು ತಿಳಿಯೋಣ. ಖ್ಯಾತ ಜ್ಯೋತಿಷ್ಯರು ಗಿರಿಧರಭಟ್ ನಿಮ್ಮ ಸರ್ವ ಸಮಸ್ಯೆಗಳ ಪರಿಹಾರ ಮತ್ತು ಮಾರ್ಗದರ್ಶನಕ್ಕಾಗಿ ಇಂದೇ ಕರೆ ಮಾಡಿ. 9945410150 ಮೇಷ ರಾಶಿ ನಿಮ್ಮ ಯೋಚನಾ ಲಹರಿಯ ಉತ್ತಮವಾಗಿದ್ದು ಭರಪೂರ ಅವಕಾಶಗಳು ಸಿಗುವ ಭಾಗ್ಯ ಈ ದಿನ ಕಾಣಬಹುದಾಗಿದೆ. ನಿಮ್ಮ ಕಾರ್ಯ ಕ್ಷೇತ್ರದಲ್ಲಿನ ಕೆಲವು ಗೊಂದಲಗಳನ್ನು ಸರಿಪಡಿಸಿಕೊಳ್ಳಬೇಕಾದ ಅನಿವಾರ್ಯತೆಯಿದೆ. ನಿರುದ್ಯೋಗಿಗಳಿಗೆ ಉದ್ಯೋಗದ ಅವಕಾಶಗಳು ದೊರೆಯುವುದು ನಿಶ್ಚಿತ. ಮಕ್ಕಳ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ನೀವು ಸವಲತ್ತು […]

ಈ ಪರಮೋಚ್ಛ ವಿದ್ಯೆಯಿಂದ ದುಷ್ಟಶಕ್ತಿ ಪೀಡೆ ಹಾಗೂ ಕೆಟ್ಟ ದೃಷ್ಟಿಯನ್ನು ತಡೆಯಬಹುದು

Wednesday, January 27th, 2021
Kali Devi

ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್ : ಯೋಗಿನೀ ತಂತ್ರ, ಕಾಮಕ್ಯ ತಂತ್ರ, ನಿರುತ್ತರ ತಂತ್ರ, ಇವುಗಳೇ ಕಾಳಿ ತಂತ್ರ ಎಂದು ಪ್ರಖ್ಯಾತಿ ಪಡೆದಿದೆ. ಈ ಪರಮೋಚ್ಛ ವಿದ್ಯೆಯಿಂದ ಮನುಷ್ಯನಲ್ಲಿ ಮೂಡುವಂತಹ ಸಮಸ್ಯೆಗಳು, ಬಯಕೆಗಳು, ಹಾಗೂ ಆಗಬೇಕಾಗಿರುವ ಕಾರ್ಯಗಳನ್ನು ಪಡೆಯಬಹುದಾಗಿದೆ. ಭವತಾರಿಣಿ ಪರಮಸತ್ಯಳು ಮಹಾಕಾಳಿ ತಾಂತ್ರಿಕ ದೈವಶಕ್ತಿಯ ಅಧಿದೇವತೆ. ಕಾಳಿ ಮಂತ್ರ ಮತ್ತು ತಾಂತ್ರಿಕ ಪೂಜಾ ಶಕ್ತಿಯ ತಂತ್ರ-ಮಂತ್ರ ವಿದ್ಯೆಗಳಲ್ಲಿ ಪ್ರಖ್ಯಾತಿ ಹಾಗೂ ನಿಶ್ಚಿತ ಗೆಲುವಿನ ರಹದಾರಿ. ಅಂತಹ ದಿವ್ಯಮಂತ್ರ ಗಳಲ್ಲಿ ಒಂದಾದ ಈ […]

ದಿನಭವಿಷ್ಯ : ದಿನಸಿ ವ್ಯಾಪಾರ ಲಾಭದಾಯಕವಾಗಲಿದೆ

Wednesday, January 27th, 2021
Badrakali

ಶ್ರೀ ಭದ್ರಾಕಾಳಿ ಅಮ್ಮನವರ ಸ್ಮರಣೆಯನ್ನು ಮಾಡುತ್ತಾ ಈ ದಿನದ ದ್ವಾದಶ ರಾಶಿ ಫಲಗಳನ್ನು ತಿಳಿಯೋಣ. ಖ್ಯಾತ ಜ್ಯೋತಿಷ್ಯರು ಗಿರಿಧರಭಟ್ ನಿಮ್ಮ ಸರ್ವ ಸಮಸ್ಯೆಗಳ ಪರಿಹಾರ ಮತ್ತು ಮಾರ್ಗದರ್ಶನಕ್ಕಾಗಿ ಇಂದೇ ಕರೆ ಮಾಡಿ. 9945410150 ಮೇಷ ರಾಶಿ ದಿನಸಿ ವ್ಯಾಪಾರ ಲಾಭದಾಯಕವಾಗಲಿದೆ. ಬರಬೇಕಾದ ಬಾಕಿ ಹಣ ಕೈಸೇರಲಿದೆ. ಕುಟುಂಬದಲ್ಲಿ ಶಾಂತ ವಾತಾವರಣ ಸೃಷ್ಟಿಯಾಗುವುದು. ಶತ್ರು ಭಯ ಸೃಷ್ಟಿಯಾಗುವುದು. ವಿರೋಧಿಗಳು ತಮ್ಮ ಬಗ್ಗೆ ಒಳಸಂಚು ಮಾಡುವ ಸಾಧ್ಯತೆ ಇದೆ ಜಾಗೃತಿವಹಿಸಿ. ಪತಿ-ಪತ್ನಿ ಸಮಾಲೋಚನೆ ಮಾಡಿ ಸೂಕ್ತ ನಿರ್ಧಾರ ಮಾಡಿದರೆ ಒಳ್ಳೆಯದು. […]

ಕೌಟುಂಬಿಕ ಸಮಸ್ಯೆಗೆ ಇಲ್ಲಿದೆ ಶಾಸ್ತ್ರೋಕ್ತ ಪರಿಹಾರ

Tuesday, January 26th, 2021
drusti

ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್ : ಕೌಟುಂಬಿಕ ವಿಷಯಗಳಲ್ಲಿ ಮನಸ್ತಾಪಗಳು ಹೆಚ್ಚಾಗುವ ಸಂದರ್ಭ ಬರಬಹುದು. ನಿಮ್ಮ ಪತಿ ನಿಮ್ಮ ಮಾತು ಕೇಳದಿರುವುದು ಅಥವಾ ಪತ್ನಿಯ ಪ್ರೇಮ ಸಿಗದಿರುವುದು, ಸಣ್ಣ ವಿಷಯಕ್ಕೂ ಕೋಪವೇಷ ಮನೆಯಲ್ಲಿ ಹೆಚ್ಚಾಗುವುದು, ಕೆಲವು ಆಸ್ತಿ ವಿವಾದಗಳು ನಿಮ್ಮನ್ನು ಬಹಳಷ್ಟು ಕಾಡುವುದು. ಇಂತಹ ಹತ್ತು ಹಲವಾರು ಕೌಟುಂಬಿಕ ಸಮಸ್ಯೆಗಳು ಎದುರಾಗುತ್ತದೆ. ಕುಟುಂಬದಲ್ಲಿ ಸಮಸ್ಯೆಗಳು ಹೆಚ್ಚಾದಂತೆ ಮಾನಸಿಕ ಸ್ಥಿತಿಯು ಸಹ ಹದಗೆಡುವ ಸಾಧ್ಯತೆ ಇರುತ್ತದೆ. ಇದರಿಂದ ಮನೆಯ ವಾತಾವರಣ ಕಳಾಹೀನವಾಗುವುದು. ಸದಸ್ಯರುಗಳು ತಮಗೆ […]

ದಿನ ಭವಿಷ್ಯ: ಮಧ್ಯಸ್ಥಿಕೆಯ ವ್ಯವಹಾರವನ್ನು ಮಾಡುವುದು ಬೇಡ

Tuesday, January 26th, 2021
Manjunatha

ಶ್ರೀ ಮಂಜುನಾಥೇಶ್ವರ ಸ್ಮರಣೆಯನ್ನು ಮಾಡುತ್ತಾ ಈ ದಿನದ ದ್ವಾದಶ ರಾಶಿ ಫಲಗಳನ್ನು ತಿಳಿಯೋಣ. ಖ್ಯಾತ ಜ್ಯೋತಿಷ್ಯರು ಗಿರಿಧರಭಟ್ ನಿಮ್ಮ ಸರ್ವ ಸಮಸ್ಯೆಗಳ ಪರಿಹಾರ ಮತ್ತು ಮಾರ್ಗದರ್ಶನಕ್ಕಾಗಿ ಇಂದೇ ಕರೆ ಮಾಡಿ. 9945410150 ಮೇಷ ರಾಶಿ ಅಧ್ಯಯನಶೀಲರು ಮಹತ್ವದ ವಿಚಾರಗಳಲ್ಲಿ ಸಾಧಿಸುವ ದಿನವಿದು. ಸರ್ಕಾರದ ಯೋಜನೆಗಳು ಕೃಷಿಕರಿಗೆ, ವ್ಯವಹಾರಸ್ಥರಿಗೆ ಲಭ್ಯವಿದೆ. ಆರ್ಥಿಕ ದೃಷ್ಟಿಯಿಂದ ಪ್ರವಾಸ ಭಾಗ್ಯ. ಸಂಗಾತಿಯ ಮನಸ್ಸಿಗೆ ಹಿತ ನೀಡುವ ಕಾರ್ಯ ಚಟುವಟಿಕೆ ಕೈಗೊಳ್ಳುವುದು ನಿಮ್ಮ ಕರ್ತವ್ಯವಾಗಿದೆ. ಗಿರಿಧರ ಭಟ್ 9945410150 ಮಾಹಿತಿಗಾಗಿ ಕರೆ ಮಾಡಿ ವೃಷಭ […]

ಮನೆದೇವರಿಗೆ ಬೆಲ್ಲದಲ್ಲಿ ತುಪ್ಪದ ದೀಪವನ್ನು ಬೆಳಗುವುದರಿಂದ ಸಿಗುವ ಪ್ರಯೋಜನ

Monday, January 25th, 2021
Bella Deepa

ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್: ನಿಮ್ಮ ಅಭಿವೃದ್ಧಿಗೆ ಮಾರಕವಾಗುವಂತಹ ಬೆಳವಣಿಗೆ ನಡೆಯಬಹುದು. ಕೆಲವು ಜನಗಳು ನಿಮ್ಮ ವಿರುದ್ಧ ಮಸಲತ್ತು ಅಥವಾ ಮತ್ಸರ ಸಾಧಿಸಬಹುದಾದ ಸಾಧ್ಯತೆ ಇರುತ್ತದೆ. ನಿಮ್ಮ ವ್ಯವಸ್ಥಿತ ಜೀವನವನ್ನು ಹಾಳುಮಾಡಲು ಮಾಂತ್ರಿಕ ದುಷ್ಟ ಶಕ್ತಿಯ ಪ್ರಯೋಗದ ಮೊರೆ ಹೋಗಬಹುದು. ಇಂತಹ ಸಮಸ್ಯೆ ಮಾಡಬಹುದಾದ ಜನಗಳು ಕಂಡುಬರುತ್ತಾರೆ. ಇದು ನಿಮ್ಮ ಜೀವನದಲ್ಲಿ ನಿಮ್ಮ ಸುತ್ತಮುತ್ತಲಿನ ಬೇಕಾದಂತಹ ಜನಗಳಿಂದ ನಡೆಯಬಹುದಾದ ಪ್ರಕ್ರಿಯೆ ಆಗಿರುತ್ತದೆ. ಕೆಲವರು ಇನ್ನೂ ಮುಂದೆ ಹೋಗಿ ದೈವ ದೇಗುಲದಲ್ಲಿ ನಿಮ್ಮ ವಿರುದ್ಧವಾಗಿ […]