Blog Archive

ನೇಣು ಬಿಗಿದ ಸ್ಥಿತಿಯಲ್ಲಿ ಯುವತಿಯ ಶವ ಪತ್ತೆ, ಆಕೆಯನ್ನು ಪ್ರೀತಿಸಿ ಮದುವೆಯಾಗಿದ್ದ, ಜೊತೆಗೆ ಇನ್ನೊಬ್ಬಳನ್ನೂ ಪ್ರೀತಿಸಿದ್ದ !

Saturday, August 8th, 2020
priyanka

ಹಾಸನ : ಯುವತಿಯೊಬ್ಬಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಜಿಲ್ಲೆಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಸಾಲಗಾಮೆ ಹೋಬಳಿ ಗೌಡಗೆರೆ ಗ್ರಾಮದ ಪ್ರಿಯಾಂಕಾ (23) ಮೃತ ಗೃಹಿಣಿ. ಆಕೆಯ ಗಂಡ ಹಾಗೂ ಅತ್ತೆ-ಮಾವ ಸೇರಿಕೊಂಡು ವರದಕ್ಷಿಣೆ ಕಿರುಕುಳ ಕೊಟ್ಟು ಕೊಲೆ ಮಾಡಿ, ನೇಣು ಬಿಗಿದಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಪ್ರೀತಿಸಿ ನಾಲ್ಕು ತಿಂಗಳ ಹಿಂದೆಯಷ್ಟೇ ಪ್ರಿಯಾಂಕಾ ಆಲೂರು ತಾಲೂಕಿನ ಪುರಬೈರವನಹಳ್ಳಿ ಗ್ರಾಮದ ಕಿರಣ್ ಜೊತೆ ಕಳೆದ ಮದುವೆಯಾಗಿದ್ದಳು. ನಮ್ಮ ಮಗಳಿಗೆ ಆಕೆಯ ಗಂಡ ಹಾಗೂ ಅತ್ತೆ, ಮಾವ […]

ನಾಲ್ವರು ಸಂಭಂದಿಕರನ್ನು ನೇಣು ಹಾಕಿ ಹತ್ಯೆಗೈದ ವ್ಯಕ್ತಿ

Monday, August 3rd, 2020
Udaya

ಮಂಜೇಶ್ವರ : ವ್ಯಕ್ತಿಯೊಬ್ಬ ತನ್ನ ನಾಲ್ವರು ಸಂಭಂದಿಕರನ್ನು ನೇಣು ಹಾಕಿ ಹತ್ಯೆಗೈದ ಭೀಕರ ಘಟನೆ ಮಂಜೇಶ್ವರ ಸಮೀಪದ ಬಾಯಾರು ಸುದೆಂಬಳ ಗುರುಕುಮೇರಿ ಎಂಬಲ್ಲಿ ಆಗಸ್ಟ್ 3 ರ ಸೋಮವಾರ ಸಂಜೆ 7 ಗಂಟೆಗೆ  ನಡೆದಿದೆ. ಉದಯ ಎಂಬಾತ ತನ್ನ ಸಂಭಂದಿಕರಾದ ಸದಾಶಿವ (54), ವಿಠ್ಠಲ (52), ಬಾಬು (50) ಮತ್ತು ದೇವಕಿ (58) ನೇಣು ಹಾಕಿ ಹತ್ಯೆಗೈದ ಆರೋಪಿಯಾಗಿದ್ದಾನೆ. ಕೌಟುಂಬಿಕ ಕಲಹವನ್ನು ಅನುಸರಿಸಿ ಈ ಘಟನೆ ನಡೆದಿರುವುದು ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಕಾಸರಗೋಡು  ಡಿಎಸ್‌ಪಿ ಬಾಲಕೃಷ್ಣನ್ […]