Blog Archive

ನಿಮ್ಮ ಸಮಸ್ಯೆಗಳಿಗೆ ರಾಮಬಾಣ ಈ ಪರಿಹಾರ

Monday, February 8th, 2021
Ganapathy

ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್ : ಗಣಪತಿ ದೇಗುಲಕ್ಕೆ ಗರಿಕೆ ನೀಡುವುದರ ಪ್ರಯೋಜನ ತಿಳಿಯೋಣ. ವಿಘ್ನ ವಿನಾಶಕನಾದ ವಿನಾಯಕನ ಕಾರ್ಯಸಿದ್ದಿಗಳಿಗೆ ಅತ್ಯಂತ ಶ್ರೇಯಸ್ಸು ನೀಡುವ ದೇವನಾಗಿದ್ದಾನೆ. ನಾವು ನಮ್ಮ ಕೆಲಸದಲ್ಲಿ ನಿರುತ್ಸಾಹ, ಜನಗಳಿಂದ ಉಪದ್ರವ, ಆರ್ಥಿಕ ಅಡಚಣೆ ಇನ್ನೂ ಇತ್ಯಾದಿ ವಿಷಯಗಳನ್ನು ಅನುಭವಿಸುತ್ತಿರುತ್ತೇವೆ. ಅದರಲ್ಲೂ ಸಹ ಹಣಕಾಸಿನ ಸಮಸ್ಯೆ ಭಾದೆಕೊಡುವುದು ಹೆಚ್ಚು. ಮನುಷ್ಯನು ತನ್ನ ಜೀವನದಲ್ಲಿ ಗುರಿಯನ್ನು ಇಟ್ಟುಕೊಂಡಿ ಅದನ್ನು ಸಾಧಿಸಲು ಹವಣಿಸುತ್ತಾನೆ. ಆರ್ಥಿಕವಾಗಿ, ಸಾಮಾಜಿಕವಾಗಿ ಹಲವು ಕ್ಷೇತ್ರಗಳಲ್ಲಿ ಸಮಸ್ಯೆಗಳು ಹೆಚ್ಚಾದಾಗ ಅವನ […]

ಹಳದಿ ಕಾಂಡವನ್ನು ಬಿಳಿ ಎಕ್ಕದ ಗಿಡಕ್ಕೆ ಕಟ್ಟುವುದರಿಂದ ನಿಮ್ಮಇಷ್ಟ ಹೇಗೆ ಫಲಿಸುತ್ತದೆ ಎಂಬುದನ್ನು ತಿಳಿದುಕೊಳ್ಳಿ

Saturday, January 30th, 2021
White-ekka

ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್ : ಪ್ರೇಮ ಜೀವನದಲ್ಲಿ ಮೂಡುವ ಒಂದು ವಿಶೇಷ ಭಾವನೆ. ಇದು ಪಡೆದು ಕೆಲವರು ಸಫಲರಾಗುತ್ತಾರೆ. ಅನೇಕರು ವಿಫಲರಾಗುತ್ತಾರೆ. ಪ್ರೇಮದಲ್ಲಿ ಬಾಂಧವ್ಯ ಮೂಡಬೇಕು, ಮಾಡಿದ ಪ್ರೇಮ ಉಳಿಯಬೇಕು, ಬಯಸಿದ ಪ್ರೇಮ ಸಿಗಬೇಕು, ದೂರವಾಗಿರುವ ಪ್ರೇಮ ಮತ್ತೆ ಒಂದಾಗಬೇಕು, ಇಂತಹ ಹಲವಾರು ಬಯಕೆಗಳಲ್ಲಿ ನಿಮ್ಮದು ಸಹ ಯಾವುದಾದರೂ ಒಂದು ಇರಬಹುದು. ಮನುಷ್ಯ ಒಂದು ಹಂತದಲ್ಲಿ ಪ್ರೇಮಕ್ಕಾಗಿ ಹಾತೊರೆಯುತ್ತಾನೆ, ಇಲ್ಲಿ ಪ್ರೇಮ ಎನ್ನುವುದಕ್ಕಿಂತ ಆತ್ಮೀಯರ ಯೋಗಕ್ಷೇಮ ಅವರ ಸಂತೋಷ ಇವೆಲ್ಲವೂ ನಿಮ್ಮ […]

ಜಮೀನಿನ ವಿಷಯಗಳಲ್ಲಿ ತಕರಾರು ಬರುತ್ತೀದೇಯೇ? ಹೀಗೆ ಮಾಡಿ

Thursday, January 28th, 2021
earth

ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್ : ನಿಮಗೆ ನ್ಯಾಯಯುತವಾಗಿ ಸಿಗಬೇಕಾಗಿರುವ ಆಸ್ತಿ, ಹಣಕಾಸಿನಲ್ಲಿ ಮತ್ತು ಜಮೀನಿನಲ್ಲಿ ನಿಮ್ಮ ವಿರುದ್ಧ ತಿರುಗಿಬಿದ್ದು ಸಮಸ್ಯೆ ನೀಡುತ್ತಿರಬಹುದು. ಇದರ ಜೊತೆಗೆ ಅನವಶ್ಯಕವಾಗಿ ನಿಮಗೆ ಭೂ ಸಂಬಂಧಿತ ಕಾರ್ಯಗಳಲ್ಲಿ, ಜಮೀನಿನಲ್ಲಿ ಕಿರುಕುಳ ಎದುರಾಗುತ್ತಿರ ಬಹುದು. ಇವೆಲ್ಲವೂ ಬೇಕೆಂದಲೇ ನಿಮ್ಮ ಭೂಮಿಯನ್ನು ಪಡೆಯುವ ಹಂಬಲ ಅಥವಾ ನಿಮ್ಮ ಮೇಲಿನ ದ್ವೇಷದಿಂದ ಇಂತಹ ವರ್ತನೆ ತೋರುವ ಸಾಧ್ಯತೆ ಇದೆ. ಇದರಿಂದ ಮುಕ್ತಿ ಪಡೆಯಲು ಸರಳ ಪರಿಹಾರ ಆಚರಿಸಿ. ಪರಿಹಾರ ಮಾರ್ಗ ಅಲ್ಲಿನ […]

ಈ ಪರಮೋಚ್ಛ ವಿದ್ಯೆಯಿಂದ ದುಷ್ಟಶಕ್ತಿ ಪೀಡೆ ಹಾಗೂ ಕೆಟ್ಟ ದೃಷ್ಟಿಯನ್ನು ತಡೆಯಬಹುದು

Wednesday, January 27th, 2021
Kali Devi

ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್ : ಯೋಗಿನೀ ತಂತ್ರ, ಕಾಮಕ್ಯ ತಂತ್ರ, ನಿರುತ್ತರ ತಂತ್ರ, ಇವುಗಳೇ ಕಾಳಿ ತಂತ್ರ ಎಂದು ಪ್ರಖ್ಯಾತಿ ಪಡೆದಿದೆ. ಈ ಪರಮೋಚ್ಛ ವಿದ್ಯೆಯಿಂದ ಮನುಷ್ಯನಲ್ಲಿ ಮೂಡುವಂತಹ ಸಮಸ್ಯೆಗಳು, ಬಯಕೆಗಳು, ಹಾಗೂ ಆಗಬೇಕಾಗಿರುವ ಕಾರ್ಯಗಳನ್ನು ಪಡೆಯಬಹುದಾಗಿದೆ. ಭವತಾರಿಣಿ ಪರಮಸತ್ಯಳು ಮಹಾಕಾಳಿ ತಾಂತ್ರಿಕ ದೈವಶಕ್ತಿಯ ಅಧಿದೇವತೆ. ಕಾಳಿ ಮಂತ್ರ ಮತ್ತು ತಾಂತ್ರಿಕ ಪೂಜಾ ಶಕ್ತಿಯ ತಂತ್ರ-ಮಂತ್ರ ವಿದ್ಯೆಗಳಲ್ಲಿ ಪ್ರಖ್ಯಾತಿ ಹಾಗೂ ನಿಶ್ಚಿತ ಗೆಲುವಿನ ರಹದಾರಿ. ಅಂತಹ ದಿವ್ಯಮಂತ್ರ ಗಳಲ್ಲಿ ಒಂದಾದ ಈ […]

ಮನೆದೇವರಿಗೆ ಬೆಲ್ಲದಲ್ಲಿ ತುಪ್ಪದ ದೀಪವನ್ನು ಬೆಳಗುವುದರಿಂದ ಸಿಗುವ ಪ್ರಯೋಜನ

Monday, January 25th, 2021
Bella Deepa

ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್: ನಿಮ್ಮ ಅಭಿವೃದ್ಧಿಗೆ ಮಾರಕವಾಗುವಂತಹ ಬೆಳವಣಿಗೆ ನಡೆಯಬಹುದು. ಕೆಲವು ಜನಗಳು ನಿಮ್ಮ ವಿರುದ್ಧ ಮಸಲತ್ತು ಅಥವಾ ಮತ್ಸರ ಸಾಧಿಸಬಹುದಾದ ಸಾಧ್ಯತೆ ಇರುತ್ತದೆ. ನಿಮ್ಮ ವ್ಯವಸ್ಥಿತ ಜೀವನವನ್ನು ಹಾಳುಮಾಡಲು ಮಾಂತ್ರಿಕ ದುಷ್ಟ ಶಕ್ತಿಯ ಪ್ರಯೋಗದ ಮೊರೆ ಹೋಗಬಹುದು. ಇಂತಹ ಸಮಸ್ಯೆ ಮಾಡಬಹುದಾದ ಜನಗಳು ಕಂಡುಬರುತ್ತಾರೆ. ಇದು ನಿಮ್ಮ ಜೀವನದಲ್ಲಿ ನಿಮ್ಮ ಸುತ್ತಮುತ್ತಲಿನ ಬೇಕಾದಂತಹ ಜನಗಳಿಂದ ನಡೆಯಬಹುದಾದ ಪ್ರಕ್ರಿಯೆ ಆಗಿರುತ್ತದೆ. ಕೆಲವರು ಇನ್ನೂ ಮುಂದೆ ಹೋಗಿ ದೈವ ದೇಗುಲದಲ್ಲಿ ನಿಮ್ಮ ವಿರುದ್ಧವಾಗಿ […]

ಶತ್ರುಗಳು ಮೂಲೆ ಸೇರುವ ಸರಳ ತಂತ್ರ ಮಾರ್ಗ

Sunday, January 24th, 2021
durga devi

ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್ : ಕೆಲವರಿಗೆ ಕಾಲಿಟ್ಟ ಸ್ಥಳದಲ್ಲಿ ಶತ್ರುಗಳು ಹೆಚ್ಚಾಗುತ್ತಾರೆ. ಇಲ್ಲಿ ಕಣ್ಣಿಗೆ ಕಾಣುವ ಶತ್ರುಗಳಿಗಿಂತ ಕಣ್ಣಿಗೆ ಕಾಣದ ಹಿಂಬಾಗಿಲಿನಿಂದ ಶತ್ರುತ್ವ ಬೆಳೆಸುವವರು ಅತ್ಯಂತ ಅಪಾಯಕಾರಿಯಾಗಿರುತ್ತಾರೆ. ಅನಗತ್ಯ ಅಪಪ್ರಚಾರ, ಕಿರುಕುಳ, ವ್ಯವಹಾರದಲ್ಲಿ ನಷ್ಟ ಮಾಡುವ ಯೋಜನೆ, ಮತ್ಸರ, ದ್ವೇಷ, ಅಸೂಯನ್ನೆ ಸದಾ ನಿಮ್ಮ ವಿರುದ್ಧ ಬಳಸುವ ಅಸ್ತ್ರವಾಗಿ ಇರುತ್ತದೆ. ಇವರ ಮನದಲ್ಲಿ ನಿಮ್ಮ ಬಗ್ಗೆ ಸದಾ ಕೆಡುಕು ಆಗಲೆಂದೇ ಬಯಸುತ್ತಾರೆ ಹಾಗೂ ಮಾಂತ್ರಿಕವಾದಂತಹ ಸಮಸ್ಯೆ ಕೂಡ ಮಾಡಬಹುದಾಗಿರುತ್ತದೆ. ಇಂತಹ ಬೆಳವಣಿಗೆಯಿಂದ […]

ಪ್ರೇಮವನ್ನು ಜಾಸ್ತಿ ಹಚ್ಚಿಕೊಂಡಾಗ ನೀವು ಹೊರಬರಲು ಅಸಾಧ್ಯವಾದ ವಾತಾವರಣ ಸೃಷ್ಟಿಯಾಗುತ್ತದೆ !

Saturday, January 23rd, 2021
uttarani

ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್ : ನಿಮ್ಮ ಮೆಚ್ಚಿನ ಪ್ರಿಯ ಆದಂತಹವರು, ಪ್ರೀತಿಸಿದ ವ್ಯಕ್ತಿಗಳು ನಿಮ್ಮನ್ನು ಇತ್ತೀಚಿಗೆ ಅಲಕ್ಷ್ಯದಿಂದ ಕಾಣಬಹುದು. ಮದುವೆ, ಸ್ನೇಹದಂತಹ ವಾತಾವರಣ ಇಲ್ಲದಿರುವುದು ಇವುಗಳೆಲ್ಲವೂ ನಿಮಗೆ ಹೆಚ್ಚಿನ ಚಿಂತೆ ತರುತ್ತಿರುತ್ತದೆ. ಮೊದಲು ಪ್ರೇಮದ ಅನುಭವ ಸುಖಕರವಾಗಿರುತ್ತದೆ. ಅದನ್ನು ಜಾಸ್ತಿ ಹಚ್ಚಿಕೊಂಡಾಗ ಪ್ರೇಮಿಯ ಪ್ರೀತಿ ಇಲ್ಲದೆ ನೀವು ಹೊರಬರಲು ಅಸಾಧ್ಯವೆನಿಸುವ ವಾತಾವರಣ ಇರುತ್ತದೆ. ಇಂತಹುದರಲ್ಲಿ ಯಾವುದಾದರೊಂದು ಎಡವಟ್ಟು, ಸಮಸ್ಯೆ ಆದರೆ ಇದರಿಂದ ದುಃಖದ ಜೀವನ ನಿಮ್ಮದಾಗಿರುತ್ತದೆ. ಈ ಸಮಸ್ಯೆಯಿಂದ ಹೊರಬರಲು ನಿಮ್ಮ […]

ನಿಮ್ಮ ಪ್ರೇಮಿ ನಿಮ್ಮಿಂದ ದೂರ ಆಗಿದ್ದಾರೆಯೇ? ಹಾಗಿದ್ದರೆ ಹೀಗೆ ಮಾಡಿ

Thursday, January 21st, 2021
Lover

ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್ : ನಿಮ್ಮ ಆತ್ಮೀಯ ಪ್ರೇಮಿಯು ಅಥವಾ ನಂಬಿಕೆಯಿಟ್ಟಿರುವ ವ್ಯಕ್ತಿಗಳು ನಿಮ್ಮಿಂದ ಕಾಲಾನಂತರದಲ್ಲಿ ಅನಿರೀಕ್ಷಿತವಾಗಿ ದೂರವಾಗಿರಬಹುದು. ಇದು ನಿಮ್ಮಲ್ಲಿ ಬಹಳಷ್ಟು ಮಾನಸಿಕ ಹಿಂಸೆಗೆ ಎಡೆಮಾಡಿಕೊಡುತ್ತದೆ. ಅವರ ಮಾತುಗಳು, ಸ್ಪೂರ್ತಿದಾಯಕ ವ್ಯಕ್ತಿತ್ವ, ಹಾವಭಾವ ನಡವಳಿಕೆ, ನಿಮಗೆ ಮುದ ನೀಡುತ್ತಿರುತ್ತದೆ ಅಂತಹ ವಿಶ್ವಾಸದ ವ್ಯಕ್ತಿಗಳು ನಿಮ್ಮ ಜೀವನದಲ್ಲಿ ಮತ್ತೆ ಪ್ರವೇಶಿಸಬೇಕೆಂಬ ಅಭಿಲಾಷೆಗೆ ಈ ತಂತ್ರ ಉಪಯುಕ್ತವಾಗಿದೆ. ದೂರ ಹೋಗಿರುವ ವ್ಯಕ್ತಿಯ ಯಾವುದಾದರೂ ಒಂದು ವಸ್ತುವನ್ನು ತೆಗೆದುಕೊಂಡು ಅದನ್ನು ಕೆಂಪುವಸ್ತ್ರದಲ್ಲಿ ಏಳು ಲವಂಗದೊಡನೆ […]

ಸರ್ಕಾರಿ ಉದ್ಯೋಗ ಅಥವಾ ನಿಮ್ಮ ಮಹತ್ವಾಕಾಂಕ್ಷೆಯ ಸಾಧನೆಗೆ ಹೀಗೆ ಮಾಡಿ

Wednesday, January 20th, 2021
surya deva

ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್, ನಿಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ ಕರೆ ಮಾಡಿ 9945410150 ನೀವು ನಿಮ್ಮ ಶೈಕ್ಷಣಿಕವಾಗಿ ಕೆಲವು ಅರ್ಹತೆಗಳನ್ನು ಪಡೆದಿರುತ್ತೀರಿ ಆದರೆ ನಿಮ್ಮ ಮನಸ್ಸಿನಲ್ಲಿ ಉತ್ತಮ ಕೆಲಸ ಅಥವಾ ಸರ್ಕಾರಿ ಕೆಲಸ ಸಿಗಬೇಕೆಂಬ ಅಭಿಲಾಷೆ ಮೂಡುವುದು ಸಹಜ. ಕೆಲವೊಮ್ಮೆ ನಿಮ್ಮ ಪ್ರಯತ್ನ ಯಾವುದಾದರೂ ಒಂದು ಹಂತದಲ್ಲಿ ವಿಫಲವಾಗುವ ಸಾಧ್ಯತೆ ಇರುತ್ತದೆ. ಮನುಷ್ಯ ತನ್ನ ಗುರಿ ಸಾಧಿಸಲು ಧೈರ್ಯ, ಆತ್ಮವಿಶ್ವಾಸ, ಸ್ಪಷ್ಟ ಸಂಕಲ್ಪದ ದಾರಿಯಿಂದ ಮುನ್ನುಗ್ಗುತ್ತಾನೆ. ಆದರೆ ಅತಿಯಾದ […]

ನಿಮ್ಮ ಪ್ರೀತಿಪಾತ್ರರು ಮರಳಿ ನಿಮ್ಮಂತೆ ಬರುವ ಮಾರ್ಗ

Monday, January 18th, 2021
Arasina

ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್ : ನಿಮ್ಮ ಪೂರ್ಣಪ್ರಮಾಣದ ಜೀವನವು ನಿಮ್ಮ ಪ್ರೀತಿಪಾತ್ರರಿಂದ ಸಂಪೂರ್ಣವಾಗುವುದು ಎಂಬ ಭಾವನೆ ಮೂಡುವುದು ಸಾಮಾನ್ಯ. ಆದರೆ ಕೆಲವೊಂದು ಅನಿರೀಕ್ಷಿತವಾದಂತಹ ಘಟನೆಗಳಿಂದ, ಮನಸ್ತಾಪದಿಂದ ಅವರು ನಿಮ್ಮಿಂದ ದೂರ ಹೋಗಬಹುದಾಗಿದೆ. ನಿಮ್ಮ ಪ್ರೀತಿಪಾತ್ರರು ನಿಮ್ಮ ಬಳಿ ಇದ್ದಾಗ ಅವರ ಬೆಲೆ ನಿಮಗೆ ಗೊತ್ತಾಗಲಾರದು ಅವರು ನಿಮ್ಮಿಂದ ದೂರ ಸರಿದಂತೆ ಅವರ ಅವಶ್ಯಕತೆ ನಿಮಗೆ ಅರಿವಿಗೆ ಬರುತ್ತದೆ. ಜೊತೆಗೆ ನಿಮ್ಮ ಪ್ರೀತಿಪಾತ್ರರು ನಿಮ್ಮ ಜೊತೆ ಇಲ್ಲದ ಅನುಭವ ಮತ್ತು ಯಾತನೆ ತಿಳಿದುಬರುತ್ತದೆ […]