ಸಮಾಜದ ಸಮಗ್ರ ಗ್ರಹಿಕೆಗೆ ಶಿಕ್ಷಣ ಅಗತ್ಯ : ಅರವಿಂದ ಚೊಕ್ಕಾಡಿ
Friday, February 7th, 2020
ವಿದ್ಯಾಗಿರಿ : ಶಿಕ್ಷಣದ ನೆಲೆಯಲ್ಲಿ ಧಾರ್ಮಿಕ, ಸಾಮಾಜಿಕ, ಆರ್ಥಿಕ ಉನ್ನತಿಯನ್ನ ಹೊಂದಲು ಸಾಧ್ಯ. ಜತೆಯಲ್ಲಿ ಹೆಣ್ಣಿನ ಸ್ವಾತಂತ್ರಕ್ಕೆ ಪ್ರಾಧಾನ್ಯತೆ ನೀಡುವ ಸಮಾಜ ನಿರ್ಮಾಣವಾಗಬೇಕು ಎಂಬುದು ನಾರಾಯಣಗುರುಗಳ ಆಶಯವಾಗಿತ್ತು ಎಂದು ಸಾಹಿತಿ ಅರವಿಂದ ಚೊಕ್ಕಾಡಿ ಹೇಳಿದರು. ಅವರು ಮಂಗಳೂರು ವಿಶ್ವವಿದ್ಯಾನಿಲಯದ ಮಂಗಳಗಂಗೋತ್ರಿ ಬ್ರಹ್ಮಶ್ರೀ ನಾರಾಯಣಗುರು ಅಧ್ಯಯನ ಪೀಠ ಮತ್ತು ಆಳ್ವಾಸ್ ಕಾಲೇಜಿನ ಸಮಾಜಶಾಸ್ತ್ರ ವಿಭಾಗದ ಸಹಯೋಗದಲ್ಲಿ ಆಯೋಜಿಸಲಾದ ”ಗುರುವಿನ ಅರಿವು- ವಿಶೇಷ ಉಪನ್ಯಾಸ ಮಾಲಿಕೆ 2019-20”ರಲ್ಲಿ ’ನಾರಾಯಣಗುರು- ಸಮಗ್ರತೆಯ ಅನ್ವೇಷಣೆ’ಯ ಕುರಿತು ಮಾತನಾಡಿದರು. ಶಿಕ್ಷಣ ಕುಸಿತದಿಂದ ಸಮಾಜವು ಹತಾಶ […]