Blog Archive

ಮದುವೆ ವಿಳಂಬವಾಗುತ್ತಿದ್ದರೇ ಹೀಗೆ ಮಾಡಿ

Friday, July 17th, 2020
wedding

ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್, ನಿಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಕರೆ ಮಾಡಿ 9945410150 ನೀವು ಮುದುವೆಗಾಗಿ ಸಿದ್ದತೆ ನಡೆಸಿರುವ ಸಾಧ್ಯತೆ ಇರುತ್ತದೆ. ಆದರೆ ಸಕಾಲದಲ್ಲಿ ನಿಮ್ಮ ಇಷ್ಟದ ಸಂಗಾತಿ ಪಡೆಯಲು ನೀವು ವಿಫಲರಾಗಿರುವಿರಿ. ವಯಸ್ಸು ಬರುತ್ತಾ ಹೆಚ್ಚಾಗುವುದೇ ವಿನಹ ಎಂದಿಗೂ ಕಡಿಮೆಯಾಗುವುದಿಲ್ಲ ಅಲ್ಲವೇ. ಸಮಯದ ಜೊತೆಗೆ ಸೂಕ್ತ ಸಂಗಾತಿಯನ್ನು ನೋಡಿ ತಮ್ಮ ವಿವಾಹ ಕಾರ್ಯ ನಡೆಯ ಬೇಕಾಗಿರುವುದು ಎಲ್ಲರ ಆಸೆ ಮತ್ತು ನಿಮ್ಮ ಮನದ ಬಯಕೆ ಕೂಡ ಆಗಿರಲಿದೆ. […]

ಉಡುಪಿ ಜಿಲ್ಲೆ14 ದಿನ ಸಂಪೂರ್ಣ ಲಾಕ್ ಡೌನ್, ಗಡಿಗಳು ಬಂದ್, ಬಸ್ಸು ಸಂಚಾರ ಇಲ್ಲ

Wednesday, July 15th, 2020
udupi DC

ಉಡುಪಿ  : ರಾಜ್ಯ ಸರಕಾರ ಕೋವಿಡ್ 19  ನಿಯಂತ್ರಣಕ್ಕಾಗಿ ಲಾಕ್ ಡೌನ್ ನಿರ್ಧಾರಗಳನ್ನು ತೆಗೆದುಕೊಳ್ಳುವ ಜವಾಬ್ದಾರಿಯನ್ನು ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ನೀಡಿ ರುವ ಹಿನ್ನಲೆ . ಉಡುಪಿ ಜಿಲ್ಲೆಯಲ್ಲಿ ಲಾಕ್ ಡೌನ್ ವಿಧಿಸದಿರುವ ತೀರ್ಮಾನವನ್ನು ಮಂಗಳವಾರ ಜಿಲ್ಲಾಧಿಕಾರಿ ಜಿ. ಜಗದೀಶ್ ನೇತೃತ್ವದಲ್ಲಿ ನಡೆದಿದ್ದ ಸಭೆಯಲ್ಲಿ ತೆಗೆದುಕೊಳ್ಳಲಾಗಿದೆ. ಜುಲೈ 15ರ ರಾತ್ರಿ 8 ಗಂಟೆಯಿಂದ ಜುಲೈ 29ರವರೆಗೆ ಅಂದರೆ 14 ದಿನಗಳ ಕಾಲ ಜಿಲ್ಲೆಯ ಗಡಿಗಳನ್ನು ಸಂಪೂರ್ಣ ಸೀಲ್ ಡೌನ್ ಮಾಡುವ ನಿರ್ಧಾರಕ್ಕೆ ಸಭೆ ಬಂದಿತ್ತು. ಮತ್ತು ಈ 14 […]

23 ಗರ್ಲ್‌ಫ್ರೆಂಡ್ಸ್‌, 4 ಮದುವೆ, ಹೆಂಗೆ ಮೈಂಟೈನ್ ಮಾಡ್ತಿದ್ದ ಈ ಆಸಾಮಿ ನೋಡಿ

Wednesday, June 10th, 2020
suresha

ಬೆಂಗಳೂರು: ಮ್ಯಾಟ್ರಿಮೋನಿಯಲ್ಲಿ ವಿಚ್ಛೇದಿತ ಮಹಿಳೆಯರನ್ನೇ ಟಾರ್ಗೆಟ್‌ ಮಾಡಿ ಅವರ ಅಸಹಾಯಕತೆಯನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದ ಮಹಾ ವಂಚಕ ಪೊಲೀಸರ ಬಲೆಗೆ ಬಿದ್ದಿದ್ದಾನೆ. ತಾನು 4 ಮದುವೆಯಾಗಿದ್ದೇನೆ. 23 ಗರ್ಲ್‌ಫ್ರೆಂಡ್ಸ್‌ನ ಮೇಂಟೇನ್ ಮಾಡ್ತಿದ್ದೀನಿ ಅಂತ ಈತ ಹೇಳಿಕೊಂಡಿದ್ದಾನೆ, ಮೈಸೂರು ಮೂಲದ ಸುರೇಶ್‌ ವಿಚ್ಚೇಧಿತ ಮಹಿಳೆಯೊಬ್ಬರ ಬಳಿ ಹೋಗಿದ್ದ ಈತ ನಿನಗೆ ಬಾಳು ಕೊಡ್ತೇನೆ ಒಂದು ನನಗೆ ಒಂದು  ಸೈಟ್ ಕೊಡ್ಸು ಅಂದಿದ್ದ.  ಅದಕ್ಕೆ 10 ಲಕ್ಷ ಕೊಡು ಅಂತಾ ಬೇಡಿಕೆ ಇಟ್ಟಿದ್ನಂತೆ. ಆರೋಪಿ ಮಾತಿಗೆ ಮರುಳಾಗಿದ್ದ ಮಹಿಳೆ ಹಣ ಇಲ್ಲ, ಒಡವೆಗಳಿವೆ ಅದನ್ನು […]

ಮದುವೆ, ಮುಂಜಿಗೆ ಹೋಗುವ ಫೋಟೋಗ್ರಾಫರ್‌ ಗಳು ಅಂತರ ಕಡ್ಡಾಯ ಪಾಲಿಸಿ

Friday, May 29th, 2020
kiran--hpva-hiomeopathic

ಹುಬ್ಬಳ್ಳಿ : ವರದಿ : ಶಂಭು, ಮೆಗಾಮೇಡಿಯಾ ನ್ಯೂಸ್- ಸಮಾಜದಲ್ಲಿ ಮುಖ್ಯ ವೃತ್ತಿಯಾದ ಫೋಟೋಗ್ರಾಫರ್‌ ಮತ್ತು ವಿಡಿಯೋಗ್ರಾಫರ್‌ ಗಳಾದ ನಾವೆಲ್ಲರೂ ಮದುವೆ ಮುಂಜಿವೆಗಳಿಗೆ ಹೋಗ್ತೇವೆ ಅಲ್ಲಿ ಅಂತರ ಕಾಯುವಿಕೆ, ಮತ್ತು ಸ್ವಲ್ಪ ದಿವಸ ಹೊರಗಿನ ಪದಾರ್ಥಗಳನ್ನು ತಿನ್ನಲು ನಿಲ್ಲಿಸಬೇಕು ಎಂದು ಹುಬ್ಬಳ್ಳಿ ಛಾಯಾಗ್ರಾಹಕರ ಸಂಘದ ಅಧ್ಯಕ್ಷ ಕಿರಣ ಬಾಕಳೆ ಹೇಳಿದರು. ಅವರು ನಗರದಲ್ಲಿ ಮೇ. 28 ರಂದು ಹಮ್ಮಿಕೊಂಡಿದ್ದ ಫೋಟೋಗ್ರಾಫರ್‌ ಮತ್ತು ವಿಡಿಯೋಗ್ರಾಫರ್‌ ಗಳಿಗಾಗಿ ಮಾನವ ಹಕ್ಕುಗಳ ಮತ್ತು ಭ್ರಷ್ಟಾಚಾರ ವಿರೋಧಿ ಸಂಸ್ಥೆ ನವದೆಹಲಿ ಮತ್ತು ಧಾರವಾಡ ಜಿಲ್ಲಾ ಆಯುಷ್ […]

ನೀವು ನಿಮ್ಮ ಇಷ್ಟದವರನ್ನು ಮದುವೆಯಾಗಬೇಕೆ? ಹೀಗೆ ಮಾಡಿ

Monday, May 11th, 2020
Love

ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್ : ಪ್ರೀತಿ ನಿಮ್ಮ ಮನದಲ್ಲಿ ಮೂಡುತ್ತದೆ ಅದು ಬೆಳೆಯುತ್ತಾ ಪ್ರೀತಿಸಿದ ಸಂಗಾತಿಯನ್ನು ನೀವು ಜೀವನದಲ್ಲಿ ಬರಮಾಡಿಕೊಳ್ಳುವ ತವಕ ನಿಮ್ಮಲ್ಲಿ ಉದ್ಭವಿಸುತ್ತದೆ. ಎಲ್ಲವೂ ಅಂದುಕೊಂಡಂತೆ ಆದರೆ ಸಂತೋಷ ನಿಜ. ಕೆಲವೊಮ್ಮೆ ಜೀವನದಲ್ಲಿ ಘಟಿಸುವ ಘಟನೆಗಳು ಬಹುದೊಡ್ಡ ಪಾಠ ಕಲಿಸುತ್ತದೆ, ಅಥವಾ ನಿರಾಸೆ ತರಿಸುತ್ತದೆ. ಎಲ್ಲವೂ ಅಂದುಕೊಂಡಂತೆ ಆದರೆ ಜೀವನದಲ್ಲಿ ಹೋರಾಟ ಏಕೆ ಅಲ್ಲವೇ. ಇಲ್ಲಿ ಪ್ರೀತಿಸಿದವರ ಮನಸ್ಸು ಚಂಚಲದಿಂದ ಇರಬಹುದು, ಕಾಲಾನಂತರ ಪ್ರೇಮದಲ್ಲಿ ನಿಮ್ಮ ಸಂಗಾತಿ ಆಸಕ್ತಿ ಕಳೆದುಕೊಳ್ಳಬಹುದು, […]

ಮದುವೆಯಿಲ್ಲದೆ ಫೋಟೋಗ್ರಾಫರ್ಸ್ ಗೆ ಆದಾಯವಿಲ್ಲಅವರಿಗೂ ಪರಿಹಾರ ಘೋಷಣೆ ಮಾಡಿ : ಯು.ಟಿ.ಖಾದರ್

Thursday, May 7th, 2020
utKhader

ಮಂಗಳೂರು: ಸಿಎಂ ನಿನ್ನೆ ಕೆಲವು ವರ್ಗದ ಜನರಿಗೆ ಪ್ಯಾಕೇಜ್ ಘೋಷಣೆ ಮಾಡಿದ್ದಾರೆ. ಆದರೆ ಇದರಲ್ಲಿ ಕೆಲವೊಂದು ವರ್ಗವನ್ನು ಕೈಬಿಟ್ಟಿರೋದು ಸರಿಯಲ್ಲ. ಎಲ್ಲಾ ವರ್ಗದವರಿಗೂ ಪ್ಯಾಕೇಜ್ ಘೋಷಣೆಯಾಗಲಿ ಎಂದು ಶಾಸಕ ಯು.ಟಿ.ಖಾದರ್ ಆಗ್ರಹಿಸಿದ್ದಾರೆ. ಟೈಲರ್, ಬೀಡಿ ಕಾರ್ಮಿಕರು, ಫೋಟೋಗ್ರಾಫರ್ಸ್, ಮೀನುಗಾರರು ಯಾವುದೇ ಆದಾಯವಿಲ್ಲದೆ 45 ದಿವಸಗಳ ಕಾಲ ಮನೆಯಲ್ಲಿದ್ದಾರೆ. ಇವರನ್ನು ಕಡೆಗಣಿಸಿರೋದು ಸರಿಯಲ್ಲ. ಆದಷ್ಟು ಬೇಗ ಸಿಎಂ ಇವರಿಗೂ ಪ್ಯಾಕೇಜ್ನಲ್ಲಿ ಪರಿಹಾರ ಘೋಷಣೆ ಮಾಡಲಿ ಎಂದು ಖಾದರ್ ಒತ್ತಾಯಿಸಿದರು. ಇದೀಗ ಸರಕಾರ ಮದ್ಯದಂಗಡಿಗಳನ್ನು ತೆರೆದಿದೆ‌. ಯಾರೋ ಮನವಿ ಕೊಟ್ಟರೆಂದು […]

ನೀವು ನಿಮ್ಮ ಇಷ್ಟದವರನ್ನು ಮದುವೆಯಾಗಬೇಕೆ? ಹೀಗೆ ಮಾಡಿ

Tuesday, May 5th, 2020
Indian Girl

ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್ : ಪ್ರೀತಿ ನಿಮ್ಮ ಮನದಲ್ಲಿ ಮೂಡುತ್ತದೆ ಅದು ಬೆಳೆಯುತ್ತಾ ಪ್ರೀತಿಸಿದ ಸಂಗಾತಿಯನ್ನು ನೀವು ಜೀವನದಲ್ಲಿ ಬರಮಾಡಿಕೊಳ್ಳುವ ತವಕ ನಿಮ್ಮಲ್ಲಿ ಉದ್ಭವಿಸುತ್ತದೆ. ಎಲ್ಲವೂ ಅಂದುಕೊಂಡಂತೆ ಆದರೆ ಸಂತೋಷ ನಿಜ. ಕೆಲವೊಮ್ಮೆ ಜೀವನದಲ್ಲಿ ಘಟಿಸುವ ಘಟನೆಗಳು ಬಹುದೊಡ್ಡ ಪಾಠ ಕಲಿಸುತ್ತದೆ, ಅಥವಾ ನಿರಾಸೆ ತರಿಸುತ್ತದೆ. ಎಲ್ಲವೂ ಅಂದುಕೊಂಡಂತೆ ಆದರೆ ಜೀವನದಲ್ಲಿ ಹೋರಾಟ ಏಕೆ ಅಲ್ಲವೇ. ಇಲ್ಲಿ ಪ್ರೀತಿಸಿದವರ ಮನಸ್ಸು ಚಂಚಲದಿಂದ ಇರಬಹುದು, ಕಾಲಾನಂತರ ಪ್ರೇಮದಲ್ಲಿ ನಿಮ್ಮ ಸಂಗಾತಿ ಆಸಕ್ತಿ ಕಳೆದುಕೊಳ್ಳಬಹುದು, […]

ನಿಮ್ಮ ಪತಿ ನಿಮ್ಮೆಡೆಗೆ ಸೆಳೆಯಲು ಸರಳ ತಂತ್ರ ಪರಿಹಾರ

Friday, May 1st, 2020
wife

ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್: ಪತಿ-ಪತ್ನಿಯರು ಪರಸ್ಪರ ಪ್ರೀತಿಯಿಂದ ಇದ್ದರೆ ಆ ಸಂಸಾರ ನೋಡಲು ಚಂದ. ಆದರೆ ಪತಿಯು ಪತ್ನಿಯ ಬೇಕು-ಬೇಡಗಳನ್ನು ಅಲಕ್ಷ ಮಾಡುವುದು ಅವರನ್ನು ತಾತ್ಸಾರದಿಂದ ನಡೆದುಕೊಳ್ಳುವುದು ಇದು ಹೆಚ್ಚಿನ ನೋವು ತಂದುಕೊಡುತ್ತದೆ. ಪತಿಯು ಮನೆಯ ಜವಾಬ್ದಾರಿಗಿಂತ ತನ್ನ ಹಿತಾಸಕ್ತಿಗಳು ಹೆಚ್ಚಾಗಿರುವುದು, ಪತ್ನಿಗಿಂತ ಇತರರೆ ಮುಖ್ಯವಾಗಿರುವುದು, ಪರರ ಮಾತುಗಳನ್ನು ಕೇಳುವುದು, ದುರ್ಜನರ ಸಂಘ ಮಾಡುವುದು, ದುಶ್ಚಟಗಳಲ್ಲಿ ಆಸಕ್ತಿ ವಹಿಸುವುದು ಇಂತಹ ಸಮಸ್ಯೆಗಳಿಂದ ನಿಮ್ಮ ಜೀವನ ದೊಡ್ಡಮಟ್ಟದ ಕಷ್ಟಗಳಿಂದ ಕೂಡಿರುತ್ತದೆ. ಇಂತಹ ದುರ್ಬುದ್ಧಿಯನ್ನು […]

ಈ ಪರಿಹಾರದಿಂದ ಮದುವೆ ವಿಳಂಬ ಸಮಸ್ಯೆ ಬೇಗ ಬಗೆಹರಿಯುತ್ತದೆ

Saturday, April 4th, 2020
Ashwatta tree

ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್ : ಕಾಲಗರ್ಭದ ಚಕ್ರದಲ್ಲಿ ಯಾವ ಸಮಯದಲ್ಲಿ ಏನಾಗಬೇಕು ಅದು ಆಗುವುದು ಸಿದ್ಧ. ಆದರೆ ನಿಮ್ಮ ನಿರುತ್ಸಾಹ ಹಾಗೂ ಮಾರ್ಗಗಳು ಸರಿ ಇಲ್ಲದಿದ್ದಲ್ಲಿ ಆ ಕಾಲ ಬೇಗ ಕೂಡಿ ಬರಲು ಸಾಧ್ಯವಿಲ್ಲ. ಮನುಷ್ಯನ ಜನ್ಮದಲ್ಲಿ ಮದುವೆಯೆಂಬುದು ತುಂಬಾ ಬೇಕಾಗಿರುವುದು ಮತ್ತು ಪ್ರಶಸ್ತಕರ ವಿಷಯವಾಗಿದೆ. ಆದರೆ ಆಧುನಿಕ ಜೀವನದ ಜಂಜಾಟದಲ್ಲಿ ಮದುವೆಯೆಂದರೆ ಕೆಲವರು ಮಾರುದ್ದ ಓಡಿಹೋಗುತ್ತಾರೆ. ನಂತರ ಮದುವೆಯಾಗಲು ಬರುತ್ತಾರೆ ಮುಂದೆ ಸೂಕ್ತ ಸಂಗಾತಿ ಸಿಗದೇ ಜ್ಯೋತಿಷ್ಯರು ದೇವರು ಎನ್ನುತ್ತಾ […]

ನಿಮ್ಮ ಮಕ್ಕಳು ಮದುವೆಗೆ ಒಪ್ಪುತ್ತಿಲ್ಲವೇ ಇದಕ್ಕೆ ಇದೆ ಸರಳ ಪರಿಹಾರ

Monday, March 30th, 2020
White-ekka

ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್ : ಪೋಷಕರು ತಮ್ಮ ಮಕ್ಕಳಿಗೆ ಮದುವೆ ಮಾಡಲು ಸಿದ್ಧತೆ ನಡೆಸುವರು ಆದರೆ ಕೆಲವರು ಸುತಾರಾಂ ಮದುವೆಗೆ ಸಮ್ಮತಿ ನೀಡದೆ ಬಹಳಷ್ಟು ಕಾಡಿಸುವುದುಂಟು. ನಿಮ್ಮ ಮಕ್ಕಳ ಬಳಿ ಮದುವೆ ವಿಷಯ ಮಾತನಾಡಿದರೆ ತಕ್ಷಣ ಮನಸ್ಸಿನ ಸ್ಥಿಮಿತತೆ ಕಳೆದುಕೊಂಡು ಬಿಡುತ್ತಾರೆ. ಮದುವೆಯ ಪ್ರಸ್ತಾವನೆಗೆ ಒಪ್ಪಿಕೊಳ್ಳುವುದಿಲ್ಲ, ಇದು ಗಂಡು ಅಥವಾ ಹೆಣ್ಣು ಮಕ್ಕಳಿಗೂ ಸಹ ಅನ್ವಯವಾಗುತ್ತದೆ. ಇಂತಹ ಸಮಸ್ಯೆಗಳನ್ನು ತಾವುಗಳು ಅನುಭವಿಸುತ್ತಿದ್ದರೆ ಚಿಂತಿಸುವ ಅಗತ್ಯವಿಲ್ಲ ಈ ಸರಳ ಪರಿಹಾರ ಆಚರಿಸಿ ಶುಭವಾಗುತ್ತದೆ. […]