ಹುಬ್ಬಳ್ಳಿ-ಬೆಂಗಳೂರು ರೈಲು: ಬಿಪಿ, ಶುಗರ್ ಇದ್ದವರು ಪ್ರಯಾಣದಲ್ಲಿ ಎಚ್ಚರ
Friday, May 29th, 2020ಹುಬ್ಬಳ್ಳಿ: ವರದಿ : ಶಂಭು, ಮೆಗಾಮೀಡಿಯಾ ನ್ಯೂಸ್- ಕೊರೋನಾ ಭೀತಿಯಿಂದ ಇಷ್ಟು ದಿವಸ ಲಾಕ್ ಡೌನ್ ನಿಂದಾಗಿ ಬಂದ್ ಆಗಿದ್ದ ರೈಲು ಸೇವೆಯು ಸ್ಥಗಿತಗೊಂಡಿತ್ತು. ಸದ್ಯ ಶ್ರಮಿಕ್ ವಿಶೇಷ ರೈಲು ಸಂಚಾರವು ಬೇರೆ ಬೇರೆ ರಾಜ್ಯಗಳಿಗೆ ವಲಸೆ ಕಾರ್ಮಿಕರ ಅನುಕೂಲಕ್ಕಾಗಿ ಆರಂಭವಾಗಿದೆ. ಆದರೆ, ರಾಜ್ಯದಲ್ಲಿ ರೈಲು ಸಂಚಾರ ಸಂಪೂರ್ಣ ಆರಂಭವಾಗಿರಲಿಲ್ಲ. ಈಗ ಜೂನ್ 1 ಸೋಮವಾರದಿಂದ ಪ್ರತಿದಿನ ನಗರದಿಂದ ಬೆಂಗಳೂರಿಗೆ, ಜೂ.2 ರಿಂದ, ನಿಜಾಮುದ್ದೀನ್ ಎಕ್ಸಪ್ರೆಸ್ ಪ್ರತಿ ಮಂಗಳವಾರ ಮತ್ತು ಗುರುವಾರ ನವದೆಹಲಿಗೆ ಮತ್ತು ಗದಗ ನಿಂದ ಜೂ.2 […]