ಇಸ್ಲಾಂ ಗೆ ಮತಾಂತರಗೊಂಡ ಹಿಂದೂ ಮಹಿಳೆಗೆ ಕೊನೆಗೂ ನ್ಯಾಯ ಸಿಗಲಿಲ್ಲ !

Saturday, October 23rd, 2021
ayesha

ಮಂಗಳೂರು : ಕಳೆದ ಎರಡು ವರ್ಷಗಳಿಂದ ಗಂಡನೊಂದಿಗೆ ಜೀವನ ನಡೆಸಬೇಕು ಎಂದು ಹೋರಾಟ ಮಾಡುತ್ತಿದ್ದ ಮಹಿಳೆ ಗಂಡನಿಂದ ಯಾವುದೇ ಸ್ಪಂದನೆ ಸಿಗದ ಕಾರಣ ಹೋರಾಟದಿಂದ ಹಿಂದೆ ಸರಿದು ತನ್ನಿಷ್ಟದಂತೆ ಜೀವಿಸಲು ತೀರ್ಮಾನಿಸಿದ್ದೇನೆ ಎಂದು ಹೇಳಿದ್ದಾರೆ. ಹಿಂದೂ ಧರ್ಮಕ್ಕೆ ಸೇರಿದ ಶಾಂತಿ ಜೂಬಿ ಮುಸ್ಲಿಂ ಯುವಕನನ್ನು ಮದುವೆಯಾಗಿ ಮತಾಂತರ ಗೊಂಡ ಬಳಿಕ  ಆತ ಆಕೆಯನ್ನು ಬಿಟ್ಟುಬಿಟ್ಟಿದ್ದಾನೆ. ಸುಳ್ಯದ ಕಟ್ಟೆಕ್ಕಾರ್ಸ್ ಕುಟುಂಬದ ಇಬ್ರಾಹಿಂ ಖಲೀಲ್ ಎಂಬವ ಕೇರಳದ ಕಣ್ಣೂರಿನ ಹಿಂದೂ ಧರ್ಮಕ್ಕೆ ಸೇರಿದ ಶಾಂತಿ ಜೂಬಿ ಎಂಬ ಯುವತಿಯನ್ನು ಮದುವೆಯಾಗಿದ್ದನು. ಯುವತಿ ಮತಾಂತರವಾದ […]

ದರೋಡೆಗೆ ಹೊಂಚು ಹಾಕುತ್ತಿದ್ದ ಐವರ ಬಂಧನ

Wednesday, September 4th, 2019
bantwal

ಬಂಟ್ವಾಳ : ದರೋಡೆಗೆ ಹೊಂಚು ಹಾಕುತ್ತಿದ್ದ ಐವರು ಆರೋಪಿಗಳನ್ನು ಮಂಚಿ ಗ್ರಾಮದ ಮಂಚಿ ಕಟ್ಟೆ ಎಂಬಲ್ಲಿ ಸೆ.೦4ರ ಬುಧವಾರದಂದು ಬಂಟ್ವಾಳ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಗೋಳ್ತಮಜಲು ನಿವಾಸಿ ಉಮ್ಮರ್ ಫಾರೂಕ್ (26), ಮಂಗಿಳಪದವಿನ ಮಹಮ್ಮದ್ ಅಬೂಬಕ್ಕರ್ (21), ಬಂಟ್ವಾಳದ ಅಬ್ದುಲ್ ಖಾದರ್ (40), ಗೋಳ್ತಮಜಲು ನಿವಾಸಿ ಮೊಹಮ್ಮದ್ ರಮೀಜ್ (22) , ಬಂಟ್ವಾಳದ ಇಬ್ರಾಹಿಂ ಖಲೀಲ್ (24) ಎಂದು ಗುರುತಿಸಲಾಗಿದೆ. ಮಂಚಿ ಗ್ರಾಮದ ಮಂಚಿ ಕಟ್ಟೆಯ ರಸ್ತೆಯ ಬದಿಯಲ್ಲಿ ಅನುಮಾನಾಸ್ಪದವಾಗಿ ಇವರುಗಳು ನಿಂತುಕೊಂಡಿದ್ದು, ಇವರನ್ನು ವಿಚಾರಿಸಿದಾಗ […]

ಸ್ನೇಹಿತನ ಪುತ್ರನ ಮೇಲೆ ಹಲ್ಲೆ…. ವಿಚಾರಿಸಲು ಹೋದವನಿಗೆ ಚೂರಿ ಇರಿದ ದುಷ್ಕರ್ಮಿ

Wednesday, April 11th, 2018
ajmal

ಮಂಗಳೂರು: ನಗರದಲ್ಲಿ ‘ಚೂರಿ ಇರಿತ’ದ ಮತ್ತೊಂದು ಪ್ರಕರಣ ನಡೆದಿದೆ. ಇಬ್ಬರ ನಡುವಿನ ಗಲಾಟೆ ಚೂರಿಯಿಂದ ಇರಿಯುವ ಮೂಲಕ ಅಂತ್ಯವಾಗಿದೆ. ಈ ಘಟನೆ ಮಂಗಳವಾರ ತಡರಾತ್ರಿ ಕೊಣಾಜೆ ಠಾಣಾ ವ್ಯಾಪ್ತಿಯ ನಾಟೆಕಲ್ ಎಂಬಲ್ಲಿ ನಡೆದಿದೆ. ಕಿನ್ಯಾ ಹಿದಾಯತ್ ನಗರದ ನಿವಾಸಿ ಇಬ್ರಾಹಿಂ ಖಲೀಲ್ ಯಾನೆ ಅಬೂಬಕರ್ ಸಿದ್ದೀಖ್ ಚೂರಿಯಿಂದ ಇರಿತಕ್ಕೆ ಒಳಗಾದ ವ್ಯಕ್ತಿ. ನಾಟೆಕಲ್ ನಿವಾಸಿ ಅಜ್ಮಲ್ ಎಂಬಾತ ಚೂರಿಯಿಂದ ಇರಿದವ. ಖಲೀಲ್‌ ಸ್ನೇಹಿತನ ಮಗನಿಗೆ ಅಜ್ಮಲ್‌ ಕಿರುಕುಳ ನೀಡಿದ್ದ ಎನ್ನಲಾಗುತ್ತಿದೆ. ಶಾಲೆಗೆ ತೆರಳುತ್ತಿದ್ದ ವೇಳೆ 14 ವಯಸ್ಸಿನ […]