ಚಿಕನ್ ಕರಿಗೆ ಉಪ್ಪು ಜಾಸ್ತಿಯಾಯಿತು ಎಂದು ಹೆಂಡತಿಯನ್ನು ಕೊಲೆ ಮಾಡಿದ ಗಂಡ

Monday, May 11th, 2020
chicken-cury

ಚಿಕ್ಕಬಳ್ಳಾಪುರ  :  ಗಂಡನೊಬ್ಬ ಚಿಕನ್ ಕರಿಗೆ ಉಪ್ಪು ಜಾಸ್ತಿಯಾಯಿತು  ಎಂದು ಆರೋಪಿಸಿ ಹೆಂಡತಿಯನ್ನೇ  ಕೊಲೆ  ಮಾಡಿದ ಘಟನೆ  ಬಾಗೆಪಲ್ಲಿ ಜಿಲ್ಲೆಯ   ಹೋಶಹುಡಾಯಾ (ಉಪ್ಪಕುಂಟೆ) ಗ್ರಾಮದಲ್ಲಿ ನಡೆದಿದೆ. ಘಟನೆಗೆ  ಸಂಬಂಧಿಸಿದಂತೆ ಚೆಲೂರ್ ಪೊಲೀಸರು ಪತ್ನಿಯನ್ನು ಕೊಲೆ ಮಾಡಿದ ಆರೋಪದ ಮೇಲೆ ವ್ಯಕ್ತಿಯನ್ನು ಬಂಧಿಸಿದ್ದಾರೆ. ಮೃತ ಮಹಿಳೆಯನ್ನು ಖಾಸಗಿ ಬಸ್ ಚಾಲಕನಾಗಿ ಕೆಲಸ ಮಾಡುತ್ತಿರುವ ಬಾಲಚಂದ್ರ ಚೆಲೂರು (28) ಅವರ ಪತ್ನಿ ಮಧುರಾ (24) ಎಂದು ಗುರುತಿಸಲಾಗಿದೆ. ದಂಪತಿಗೆ 11 ತಿಂಗಳ ಮಗು ಇದೆ. ಮೂಲಗಳ ಪ್ರಕಾರ, ಆಲ್ಕೊಹಾಲ್ ವ್ಯಸನಿಯಾಗಿರುವ ಬಾಲಚಂದ್ರ ಆಕೆ ಸಿದ್ಧಪಡಿಸಿದ ಮಾಂಸಾಹಾರಿ  ಪದಾರ್ಥ ತುಂಬಾ ಉಪ್ಪು […]

ಮೂಲಂಗಿ ಮತ್ತು ಪುದೀನಾದಿಂದ ಚರ್ಮಕ್ಕೆ ಯಾವ ರೀತಿ ರಕ್ಷಣೆ

Monday, October 21st, 2019
Pudeena

* ಪುದಿನಾ ಒಡೆದ ಚರ್ಮಕ್ಕೆ ರಾಮಬಾಣ. * ಕೀಟಗಳು ಕಚ್ಚಿದ ಜಾಗ ಅಥವಾ ಅಲರ್ಜಿಯಾದ ಭಾಗಕ್ಕೆ ಪುದಿನಾ ಸೊಪ್ಪನ್ನು ಜಜ್ಜಿ ಅದರ ರಸವನ್ನು ಹಚ್ಚಿದಲ್ಲಿ ಮಾಯವಾಗುತ್ತದೆ. * ಇದು ಸತ್ತ ಚರ್ಮಕೋಶಕ್ಕೆ ಜೀವ ನೀಡಲಿದ್ದು ಚರ್ಮ ಒಡೆದಿದ್ದಲ್ಲಿ ಹಚ್ಚಿ. * ಮೊಡವೆ ಕಲೆಗಳ ನಿವಾರಣೆಗೂ ಕೂಡ ಸೂಕ್ತ. * ಸ್ವಲ್ಪ ಎಲೆಗಳನ್ನು ನೀರಿಗೆ ಹಾಕಿ ಕಾಯಿಸಿ ಅದರಲ್ಲಿ ಪಾದಗಳನ್ನು ಇರಿಸಿ ಆಗ ಕಾಲಿನ ಒಡಕು ಮತ್ತು ದುರ್ವಾಸನೆ ಮಾಯವಾಗುತ್ತದೆ. ಹೀಗೆ ವಾರಕ್ಕೊಮ್ಮೆ ಮಾಡಿ. ಮೂಲಂಗಿ ಅನೇಕ ಖಾಯಿಲೆಗಳನ್ನು […]

ಉಪ್ಪು ಹಾಕಿದಾಗ ಆಹಾರದ ಬಣ್ಣ ಬದಲಾವಣೆ: ಗ್ರಾಹಕರಲ್ಲಿ ಆತಂಕ

Wednesday, November 30th, 2016
Salt

ಸುಳ್ಯ: ಉಪ್ಪು ಹಾಕಿದಾಗ ಆಹಾರದ ಬಣ್ಣ ಬದಲಾಗುತ್ತಿರುವ ಪ್ರಸಂಗ ಗ್ರಾಹಕರಲ್ಲಿ ಆತಂಕ ಮತ್ತು ಗೊಂದಲ ಸೃಷ್ಠಿಸಿದ ಘಟನೆ ಸುಳ್ಯದಲ್ಲಿ ನಡೆದಿದೆ. ಅನ್ನಭಾಗ್ಯ ಯೋಜನೆಯಲ್ಲಿ ನ್ಯಾಯಬೆಲೆ ಅಂಗಡಿಗಳ ಮೂಲಕ ವಿತರಿಸಲಾದ ಉಪ್ಪಿನ ಪ್ಯಾಕೇಟ್‍ನಲ್ಲಿ ಬರುವ ಉಪ್ಪನ್ನು ಬಳಸಿದಾಗ ಆಹಾರದ ಬಣ್ಣ ಬದಲಾಗಿದೆ. ದ್ವಿಗುಣ ಬಲವರ್ಧಿತ ಕಬ್ಬಿಣಾಂಶಯುಕ್ತ ಅಯೋಡಿನ್‍ಯುಕ್ತ ಉಪ್ಪನ್ನು ಬಳಸಿದಾಗ ಆಹಾರ ವಸ್ತುಗಳ ಬಣ್ಣ ಕೆಲವೇ ಕ್ಷಣದಲ್ಲಿ ನೀಲಿ ಬಣ್ಣಕ್ಕೆ ತಿರುಗುತ್ತಿದೆ. ಸುಳ್ಯ ಸಹಕಾರಿ ವ್ಯವಸಾಯಿಕ ಬ್ಯಾಂಕಿನ ಅಜ್ಜಾವರ ಶಾಖೆಯ ನ್ಯಾಯಬೆಲೆ ಅಂಗಡಿಯಿಂದ ಉಪ್ಪಿನ ಪೊಟ್ಟಣ ಖರೀದಿಸಿದ್ದ ಗೋಪಾಲ […]