ಎಸ್ ಡಿ ಸಿ ಸಿ ಬ್ಯಾಂಕ್ ವತಿಯಿಂದ ದೀಪಾವಳಿ ಹಬ್ಬದ ಶುಭಾಶಯಗಳು

Saturday, November 14th, 2020
SCDCC

ಹಳ್ಳಿ ಹುಡುಗನ ಸಾಧನೆಗೆ ಎಸ್.ಡಿ.ಸಿ.ಸಿ ಬ್ಯಾಂಕ್ ವತಿಯಿಂದ ರೂ. 50 ಸಾವಿರ ಸಹಾಯ ಧನ

Sunday, July 14th, 2013
Journey towards IIT

ಮಂಗಳೂರು :  ಸುಳ್ಯ ತಾಲೂಕಿನ ಯೇನೆಕಲ್ ಗ್ರಾಮದ ಮಂಜುನಾಥ್ ಅವರ ಪರಿಶ್ರಮದ ಹೆಜ್ಜೆಗಳ ಸಾಕ್ಷ್ಯ ಚಿತ್ರದ ಬಿಡುಗಡೆ ಸಮಾರಂಭವು ಶನಿವಾರ ನಗರದ ಎಸ್‌ಡಿಸಿಸಿ ಪ್ರಧಾನ ಕಚೇರಿಯ ಸಭಾಂಗಣದಲ್ಲಿ ನೆರವೇರಿತು. ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಅವರು ಸಾಕ್ಷ್ಯ ಚಿತ್ರವನ್ನು ಬಿಡುಗಡೆಗೊಳಿಸಿದರು. ಇದೇ ಸಂದರ್ಭದಲ್ಲಿ ರಾಜೇಂದ್ರ ಕುಮಾರ್ ಅವರು ಮಂಜುನಾಥನ ಮುಂದಿನ ವಿಧ್ಯಾಭ್ಯಾಸಕ್ಕಾಗಿ ಎಸ್.ಡಿ.ಸಿ.ಸಿ ಬ್ಯಾಂಕ್ ವತಿಯಿಂದ ರೂ. 50 ಸಾವಿರ ಸಹಾಯ ಧನವನ್ನು ನೀಡಿದರು. ಯಾವೂದೇ ಸೌಲತ್ತುಗಳಿಲ್ಲದ ಒಂದು ಹಳ್ಳಿಯಲ್ಲಿ ಹುಟ್ಟಿ, ತನ್ನ ಕಡು […]