ಎಜೆ ಶೆಟ್ಟಿ ಮನೆ, ದೇರಳಕಟ್ಟೆಯ‌ ಯೆನೆಪೊಯ ಆಸ್ಪತ್ರೆ ಹಾಗೂ ಮಾಲಕರ ಮನೆಗೆ ಐಟಿ ದಾಳಿ

Wednesday, February 17th, 2021
incomeTax

ಮಂಗಳೂರು : ಎಜೆ ಆಸ್ಪತ್ರೆಯ ಮಾಲಕ ಎಜೆ ಶೆಟ್ಟಿ ಮನೆಗೆ ಮತ್ತು ದೇರಳಕಟ್ಟೆಯ‌ ಯೆನೆಪೊಯ ಆಸ್ಪತ್ರೆಗೂ ಅದರ ಮಾಲಕರ ಮನೆಗೂ ದಾಳಿ ಮಂಗಳೂರಿನ ಐಟಿ ಅಧಿಕಾರಿಗಳ ಆರು ಪ್ರತ್ಯೇಕ ತಂಡ ಬುಧವಾರ ಮುಂಜಾನೆ ಏಕಕಾಲಕ್ಕೆ ದಾಳಿ ನಡೆಸಿದೆ. ನಗರದ ಎ.ಜೆ. ಅಸ್ಪತ್ರೆ ಮತ್ತು ಯೆನೆಪೊಯ ಆಸ್ಪತ್ರೆಗೆ ಹಾಗೂ ಅದರ ಮಾಲಕರ ಮನೆ ಮತ್ತು‌ ಕಚೇರಿಗಳಿಗೆ ಅಧಿಕಾರಿಗಳು ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ. ಐಟಿ ಅಧಿಕಾರಿಗಳ ತಂಡವು ಎಜೆ ಆಸ್ಪತ್ರೆಯ ಮಾಲಕರ ಮನೆಗೆ ದಾಳಿ ನಡೆಸಿದೆ‌. ಅಲ್ಲದೆ ಮಂಗಳೂರು ಮತ್ತು ದೇರಳಕಟ್ಟೆಯ‌ ಯೆನೆಪೊಯ […]

ಎಸಿಬಿಯನ್ನು ಐಟಿ ಅಧಿಕಾರಿಗಳ ಮೇಲೆ ಛೂ ಬಿಡುವ ಮೂಲಕ ರಾಜ್ಯಕ್ಕೆ ಅವಮಾನ :ಶೋಭಾ ಕರಂದ್ಲಾಜೆ

Friday, October 6th, 2017
shoba

ಉಡುಪಿ: ಸಂಸದೆ ಶೋಭಾ ಕರಂದ್ಲಾಜೆ, ಐಟಿ ಅಧಿಕಾರಿಗಳ ಮೇಲೆ ಎಸಿಬಿಯನ್ನು ಛೂ ಬಿಡುವ ಮೂಲಕ ರಾಜ್ಯಕ್ಕೆ ಅವಮಾನ ಮಾಡುವ ಕೆಲಸ ಸಿದ್ದರಾಮಯ್ಯ ಸರ್ಕಾರ ಮಾಡ್ತಿದೆ ಎಂದು  ಕಿಡಿಕಾರಿದ್ದಾರೆ. ಉಡುಪಿಯಲ್ಲಿ ಈ ಬಗ್ಗೆ ಪ್ರತಿಕ್ರಿಯಿಸಿದ ಅವರು ಇತಿಹಾಸದಲ್ಲೇ ಮೊದಲು ಎಂಬಂತೆ ಐಟಿ ಅಧಿಕಾರಿಗಳ ಮೇಲೆ ಎಸಿಬಿಯನ್ನು ಛೂ ಬಿಡುವ ಕೆಲಸ ನಡೆಯುತ್ತಿದೆ ಈ ಮೂಲಕ ಸಿದ್ರಾಮಯ್ಯ ಅವರದ್ದು ಭಂಡ ಸರ್ಕಾರ ಎಂದು ಮತ್ತೆ ಪ್ರೂವ್ ಆಗ್ತಿದೆ. ಭ್ರಷ್ಟಾಚಾರ ರಕ್ಷಿಸಲು ಎಸಿಬಿ ಅಧಿಕಾರಿಗಳನ್ನು ರಾಜ್ಯ ಸರ್ಕಾರ ಬಳಸಿಕೊಳ್ಳುತ್ತಿದೆ. ಐಟಿ ಅಧಿಕಾರಿಗಳ […]