ಕೆಟ್ಟ ದೃಷ್ಟಿಯಿಂದ ಪಾರಾಗುವ ಮಾರ್ಗ

Thursday, April 8th, 2021
Bad Sight

ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್ 9945410150 ಕಣ್ಣು ದೃಷ್ಟಿಯು ಅಥವಾ ಕೆಟ್ಟ ಕಣ್ಣಿನ ದೃಷ್ಟಿಯು ಅತ್ಯಂತ ಶಕ್ತಿಯುತ ವಾಗಿರುತ್ತದೆ. ಕೆಲವು ಜನರ ನೋಟವು ಪ್ರತ್ಯಕ್ಷ ಅಥವಾ ಅಪ್ರತ್ಯಕ್ಷವಾಗಿ ಆಘಾತ, ಗಾಯ, ದುರಾದೃಷ್ಟವನ್ನು ಉಂಟು ಮಾಡುವ ಸಾಮರ್ಥ್ಯ ಹೊಂದಿರುತ್ತದೆ. ಯಾವ ವ್ಯಕ್ತಿಯ ಮೇಲೆ ಇಂತಹ ದೃಷ್ಟಿಯು ಬಿದ್ದಿರುತ್ತದೆ ಅವನಿಗೆ ಸಮಸ್ಯೆ ತಪ್ಪಿದ್ದಲ್ಲ. ಇದು ಮನುಷ್ಯನ ವ್ಯಕ್ತಿತ್ವವು ಕಳೆಗುಂದಲು ಕಾರಣವಾಗಬಹುದು ಅಥವಾ ಆತನನ್ನು ನಿರುತ್ಸಾಹ ಗೊಳಿಸಲುಬಹುದು. ಇಂತಹ ದೃಷ್ಟಿ ಪೀಡಿತ ವ್ಯಕ್ತಿಯ ಮೇಲೆ ಉಪ್ಪುನೀರನ್ನು ಚಿಮುಕಿಸುವುದು […]

ಕಣ್ಣು ದೃಷ್ಟಿ – ಕೆಟ್ಟ ದೃಷ್ಟಿ ಯಿಂದ ಮನುಷ್ಯನ ಆರ್ಥಿಕ ವ್ಯವಹಾರ ಹೇಗೆ ನಷ್ಟಕ್ಕೊಳಪಡುತ್ತದೆ; ತಿಳಿದುಕೊಳ್ಳಿ

Sunday, September 27th, 2020
kanna Drushti

ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್, ನಿಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಕರೆ ಮಾಡಿ 9945410150. ಕಣ್ಣು ದೃಷ್ಟಿ ಅಥವಾ ಕೆಟ್ಟ ದೃಷ್ಟಿ ದೋಷ ಮನುಷ್ಯನ ಆರ್ಥಿಕ ವ್ಯವಹಾರಗಳಿಂದ ಹಿಡಿದು ಅವನ ಆರೋಗ್ಯ ವಿಷಯದ ತನಕ ಸಮಸ್ಯೆ ತಂದೊಡ್ಡುತ್ತದೆ. ಕೆಲವು ವೇಳೆ ನಮ್ಮ ವರ್ತನೆ ಇನ್ನೊಬ್ಬರಲ್ಲಿ ಅಸೂಯೆ ಹುಟ್ಟಿಸುವಂತಹು ದಾಗಿರುತ್ತದೆ, ಅಥವಾ ದುರಹಂಕಾರದಿಂದ ಕೂಡಿರಬಹುದು ಇದು ಸಹ ಜನರ ದೃಷ್ಟಿಗೆ ಬರುವ ಸಾಧ್ಯತೆ ಇದೆ. ಹಾಗೆಯೇ ನಮ್ಮ ಬೆಳವಣಿಗೆ, ಏಳಿಗೆ, ಹಾವಭಾವ, […]