ಶ್ರೀ ಕೆ.ಟಿ ವೇಣುಗೋಪಾಲ್ ಕಪಸಮ ರಾಷ್ಟ್ರೀಯ ಮಾಧ್ಯಮಶ್ರೀ ಪ್ರಶಸ್ತಿ-2021 ಪ್ರದಾನ

Wednesday, September 22nd, 2021
venugopal Award

ಮುಂಬಯಿ : ಪತ್ರಕರ್ತತ್ವ ಜವಾಬ್ದಾರಿಯುತ ಸ್ಥಾನವಾಗಿದ್ದು, ಪತ್ರಕರ್ತರು ಸವಿಂಧಾನದ ಒಂದು ಶಕ್ತಿಯಾಗಿದ್ದಾರೆ. ಇದನ್ನು ವೃತ್ತಿಯೋ, ಪ್ರವೃತ್ತಿಯೋ ಆಗಿಸಿದ ಮುಂಬಯಿಯಲ್ಲಿನ ಕನ್ನಡಿಗ ಪತ್ರಕರ್ತರಲ್ಲಿ ಕಪಸಮ ಕನ್ನಡ ಮರಾಠಿಗರ ಸಾಮರಸ್ಯತ್ವದ ಬೆಸುಗೆಯನ್ನಾಗಿಸಿದೆ. ಸಂಘದ ಸೇವೆ ಶ್ಲಾಘನೀಯವಾದುದು. ಇವತ್ತು ಅವಿಷ್ಕೃತ ಆನ್‌ಲೈನ್ ಮಾಧ್ಯಮಗಳ ಪಾತ್ರ ಬಹಳಷ್ಟು ಮುಂಚೂಣಿಯಲ್ಲಿದ್ದರೂ ವೃತ್ತಪತ್ರಿಕೆಗಳು ತಮ್ಮ ಸ್ಥಾನವನ್ನು ಯಥಾಸ್ಥಿತಿಯಲ್ಲಿ ಕಾಪಾಡಿಕೊಂಡಿವೆ. ಇಂತಹ ಪತ್ರಕರ್ತರ ಪರಿವಾರದ ಸುರಕ್ಷ ಅತ್ಯವಶ್ಯಕವಾಗಿದೆ ಎಂದು ದಕ್ಷಿಣ-ಮಧ್ಯ ಮುಂಬಯಿ ಲೋಕಸಭಾ ಕ್ಷೇತ್ರದ ತಿಳಿಸಿದರು. ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಇಂದಿಲ್ಲಿ ಭಾನುವಾರ ಬೆಳಿಗ್ಗೆ ಅಂಧೇರಿ […]